

KSRTC Accident | ಮಗುವಿನ ಜನನ ಪ್ರಮಾಣ ಪತ್ರ ತರಲು ಹೋಗಿ ಸಾವು ತಂದು ಕೊಂಡ ಯುವಕ
ತುಮಕೂರು | ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ನಿವಾಸಿಯಾದ ಗ್ರಾಮ ಲೆಕ್ಕಾಧಿಕಾರಿ ಮಹೇಶ್ (25) ಅವರು ಹೆಗ್ಗೆರೆ ಬಳಿ ಭೀಕರ ರಸ್ತೆ (KSRTC Accident) ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ. ಸಚಿವ ಡಾ. ಜಿ ಪರಮೇಶ್ವರ್ ಮನೆ ಮುಂದೆ ನಡೆದ (KSRTC Accident) ಅಪಘಾತ ಮಹೇಶ್ ಅವರು ತುಮಕೂರಿನಿಂದ ತಮ್ಮ ಹೆಣ್ಣುಮಗಳ ಜನನ ಪ್ರಮಾಣಪತ್ರವನ್ನು ಪಡೆದುಕೊಂಡು ಮರಳಿ ಊರಿಗೆ ಹೋಗುವಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅವರ ಬೈಕ್ಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ…

Koratagere News | ಕಾಡು ಪ್ರಾಣಿ ಬೇಟೆಯಾಡಲು ಹೋಗಿ ಬೇಟೆಯಾದ ಬೇಟೆಗಾರ
ತುಮಕೂರು | ಕಾಡು ಪ್ರಾಣಿಗಳನ್ನು ಬೇಟೆಯಾಡಲು ವಿದ್ಯುತ್ ತಂತಿ ಹರಿಸಿದ ವೇಳೆ ದುರಂತ ಸಂಭವಿಸಿದ್ದು, ಓರ್ವ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ (Koratagere News) ಸಾವಿಗೀಡಾಗಿದ್ದಾನೆ. ಇನ್ನಿಬ್ಬರು ಅಲ್ಪ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿಯಲ್ಲಿ ನಡೆದ ಘಟನೆ ಈ ಭೀಕರ ಘಟನೆ ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿ ಬಳಿ ನಡೆದಿದೆ. ಕೋಳಾಲ ಹೋಬಳಿಯ ವಜ್ಜನ ಕುರಿಕೆ ಗ್ರಾಮದ ನಾಗಭೂಷಣ್ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ಗ್ರಾಮದ ಸಂಜೀವಯ್ಯನ ಮಗ…

Road Accident | ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!
ತುಮಕೂರು | ಕೊರಟಗೆರೆ ತಾಲೂಕಿನ ಅರಸಾಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಈ ಘರ್ಷಣೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ಅಪಘಾತಕ್ಕೆ (Road Accident) ಅತಿ ವೇಗದ ಚಾಲನೆ ಕಾರಣ ಅಪಘಾತದಲ್ಲಿ ಗೌರಿಬಿದನೂರು ಮೂಲದ ಅಕ್ತರ್ ಜಾನ್ ಸ್ಥಳದಲ್ಲಿಯೇ ಮೃತರಾಗಿದ್ದು, ಶೇಕ್ ಮಹಮ್ಮದ್ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಪರಹಾನ್ ಶಮೀರ್ ಮತ್ತು ಮುಫಿತ್…

Justice For Men | ಮಹಿಳೆಯಿಂದ ಪುರುಷ ಅನುಭವಿಸುವ ದೌರ್ಜನ್ಯಕ್ಕೆ ಯಾವ ಕಾನೂನು..?
ಕಾನೂನು | ಭಾರತದ ಕಾನೂನು ವ್ಯವಸ್ಥೆ ಮಹಿಳೆಯರ ರಕ್ಷಣೆಯತ್ತ ಹೆಚ್ಚು ತಿರುಗಿದಂತಿದೆ. ಗೃಹಹಿಂಸೆ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮೊದಲಾದ ಪ್ರಕರಣಗಳಲ್ಲಿ ಮಹಿಳೆಯ ಹಕ್ಕುಗಳನ್ನು ಕಾಪಾಡಲು ಹಲವಾರು ಕಾನೂನುಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರ (Justice For Men) ಮೇಲೂ ದೌರ್ಜನ್ಯಗಳಾದ ಮಾನಸಿಕ ಕಿರುಕುಳ, ಸುಳ್ಳು ಪ್ರಕರಣ, ಬ್ಲ್ಯಾಕ್ಮೇಲ್, ಗೃಹ ಹಿಂಸೆ ಎಂಬ ಆರೋಪಗಳ ಪ್ರಮಾಣವೂ ಹೆಚ್ಚುತ್ತಿರುವ ಬಗ್ಗೆ ಚಿಂತನೆ ಮೂಡಿದೆ. ಈ ಹಿನ್ನೆಲೆ ಪುರುಷರ ಹಕ್ಕುಗಳಿಗೆ ಯಾವ ಕಾನೂನು ರಕ್ಷಣೆಯಿದೆ ಎಂಬ ಪ್ರಶ್ನೆ ಮುಂದೆಬರುತ್ತದೆ. ಪುರುಷರಿಗೆಂದೆ…

Online Investment | ಸ್ಟಾಕ್ ಮಾರುಕಟ್ಟೆಗೆ ಆನ್ಲೈನ್ ಪ್ಲಾಟ್ಫಾರ್ಮ್ ಬಳಸುವ ಮುನ್ನ ಎಚ್ಚರ..!
ಬಿಸಿನೆಸ್ | ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ವಾತಂತ್ರ್ಯದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿರುವುದು ಸ್ಟಾಕ್ ಮಾರುಕಟ್ಟೆಯಲ್ಲಿ (Online Investment) ಹೆಚ್ಚುತ್ತಿರುವ ಹೂಡಿಕೆಗಾರರ ಸಂಖ್ಯೆ ಮಾತ್ರವಲ್ಲದೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಸಿಗುವ ಮಾಹಿತಿಯ ಬಳಕೆಯಲ್ಲಿಯೂ ಸ್ಪಷ್ಟವಾಗುತ್ತಿದೆ. ಆದರೆ ಈ ಮಾಹಿತಿಯ ನಿಖರತೆ ಮತ್ತು ಹೂಡಿಕೆಮಾಡುವ ಸರಿಯಾದ ದಿಕ್ಕು ಕುರಿತು ಇನ್ನೂ ಚರ್ಚೆಗಳಿವೆ. ಆನ್ಲೈನ್ (Online Investment) ಸ್ಟಾಕ್ ಮಾರುಕಟ್ಟೆ ಮಾಹಿತಿಗಳ ಬಗ್ಗೆ ಎಚ್ಚರ ಆನ್ಲೈನ್ ಮಾಹಿತಿಯ ಲಾಭಗಳು: ಈಗ ಸ್ಟಾಕ್ ಮಾರುಕಟ್ಟೆಗೆ ಸಂಬಂಧಿಸಿದ ಅಪ್ಲಿಕೇಶನ್ಗಳು, ಯೂಟ್ಯೂಬ್ ಚಾನೆಲ್ಗಳು, ವೆಬ್ಸೈಟ್ಗಳು, ಫೈನಾನ್ಸ್ ಬ್ಲಾಗ್ಗಳು…

Vegetarian Vs NonVegetarian | ಮಾಂಸಹಾರ ಅಥವಾ ಸಸ್ಯಾಹಾರ ಯಾವುದು ಬೆಸ್ಟ್..?
ಆರೋಗ್ಯ ಸಲಹೆ | ಮಾನವನ ಆಹಾರ ಶೈಲಿಯು ಆರೋಗ್ಯದ ಮೇಲೆ ಬಹುಪಾಲು ಪರಿಣಾಮ ಬೀರುತ್ತದೆ. ಇತ್ತೀಚೆಗೆ ಮಾಂಸಾಹಾರ ಮತ್ತು ಸಸ್ಯಾಹಾರದ (Vegetarian Vs NonVegetarian) ಬಗ್ಗೆ ಹಲವಾರು ಸಂಶೋಧನೆಗಳು, ಅಭಿಪ್ರಾಯಗಳು, ಆರೋಗ್ಯ ತಜ್ಞರ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಯಾವುದು ಹೆಚ್ಚು ಆರೋಗ್ಯಕರ – ಮಾಂಸಾಹಾರ ಅಥವಾ ಸಸ್ಯಾಹಾರ..? ಮಾಂಸಹಾರ ಮತ್ತು ಸಸ್ಯಾಹಾರ (Vegetarian Vs NonVegetarian) ನಡುವಿನ ವ್ಯತ್ಯಾಸ ಸಸ್ಯಾಹಾರ (Vegetarian Diet) : ಹಸಿರು ತರಕಾರಿ, ಹಣ್ಣು, ಧಾನ್ಯ, ಬೀಜಗಳು ಹಾಗೂ ಹಾಲು ಉತ್ಪನ್ನಗಳ ಪೋಷಕಾಂಶಗಳಲ್ಲಿ…

Congress Tax Relief | ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಧಿಕಾರಿಗಳು..!
ದೆಹಲಿ | ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ವಿನಾಯಿತಿಯ (Congress Tax Relief) ಸೀಮಿತ ನಿರೀಕ್ಷೆಗೆ ದೊಡ್ಡ ಹಿನ್ನಡೆಯಾಗಿದೆ. 2018-19ರ ಹಣಕಾಸು ವರ್ಷದಲ್ಲಿ 199.15 ಕೋಟಿ ರೂಪಾಯಿ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಕಾಂಗ್ರೆಸ್ (Congress Tax Relief) ಸಲ್ಲಿಸಿದ್ದ ಆದಾಯ ತೆರಿಗೆ ವಿನಾಯ್ತಿ ಅರ್ಜಿ ವಜಾ ವಿನಾಯಿತಿಗೆ ಅರ್ಹವಾಗಿರಲು ಅಗತ್ಯವಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ಅಡಿಯಲ್ಲಿ ನೀಡಿರುವ ಕೆಲವು ಪ್ರಮುಖ…

Plane Fire | ದೆಹಲಿ ಏರ್ ಇಂಡಿಯಾದಲ್ಲಿ ಬೆಂಕಿ ; ವಿಮಾನ ಇಳಿದು ಓಡಿದ ಪ್ರಯಾಣಿಕರು..!
ದೆಹಲಿ | ಹಾಂಕಾಂಗ್ನಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನ (AI 315) ದೆಹಲಿ ವಿಮಾನ (Plane Fire) ನಿಲ್ದಾಣದಲ್ಲಿ ಇಳಿದ ತಕ್ಷಣ ಸಹಾಯಕ ವಿದ್ಯುತ್ ಘಟಕದಲ್ಲಿ (APU) ಬೆಂಕಿ ಕಾಣಿಸಿಕೊಂಡ ಘಟನೆ ನವದೆಹಲಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ಆದರೆ ಸದ್ಯದ ವರದಿಗಳ ಪ್ರಕಾರ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯವಾಗಿಲ್ಲ. ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ (Plane Fire), ಎಚ್ಚೆತ್ತ ಸಿಬ್ಬಂದಿ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದ ಗೇಟ್ನಲ್ಲಿ ನಿಲ್ಲಿಸಿ, ಪ್ರಯಾಣಿಕರು…

Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ
ಬೆಂಗಳೂರು | ಧರ್ಮಸ್ಥಳದಲ್ಲಿ (Dharmasthala Case) ನಡೆದ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಆರಂಭವಾದ ಹಿನ್ನೆಲೆ, ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆ ಕಾಲಮಿತಿಯಲ್ಲಿ, ಕಾನೂನುಬದ್ದವಾಗಿ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಧರ್ಮಸ್ಥಳದ (Dharmasthala Case) ತನಿಖೆ ಯಾರನ್ನಾದರು ಗುರಿಯಾಗಿಸಿ ನಡೆಯಬಾರದು ಧರ್ಮಸ್ಥಳದಂತಹ ನಂಬಿಕೆಗೆ ಪಾತ್ರವಾದ ದೇವಾಲಯದ ಮೇಲಿನ ಭರವಸೆ ಹದಗೆಡಬಾರದು. ತನಿಖೆ ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಯಬಾರದು. ದೂರು ನೀಡಿದವರು ಒತ್ತಡದಲ್ಲಿದ್ದೆವೆಂದಿದ್ದಾರೆ. ಆ ಒತ್ತಡ ಯಾರಿಂದ ಬಂದದ್ದು ಎಂಬುದನ್ನು…

Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!
ಬೆಂಗಳೂರು | ನಗರದ ಕುಖ್ಯಾತ ರೌಡಿಶೀಟರ್ ಬಿಕ್ಲು ಶಿವನ (Biklu Shiva Case) ಭೀಕರ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸ ಹೊಸ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಈ ಕೇಸ್ನ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಕೆಲ ಸಿನಿಮಾ ನಟ-ನಟಿಯರೊಂದಿಗೆ ನಂಟು ಹೊಂದಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಬಿಕ್ಲು ಶಿವ (Biklu Shiva Case) ಕೊಲೆ ಪ್ರಕರಣದಲ್ಲಿ ನಟಿ ರಚಿತಾರಾಮ್ ಹೆಸರು ಜಗ್ಗ ನಟಿ ರಚಿತಾರಾಮ್ ಗೆ ಸೀರೆ ಮತ್ತು ಒಡವೆಗಳನ್ನು…