Digital Arrest Scam | ಡಿಜಿಟಲ್ ಅರೆಸ್ಟ್ ಎನ್ನುವುದು ಭಾರತದ ಕಾನೂನಿನಲ್ಲಿ ಇದ್ಯಾ..?

ಕಾನೂನು | ಡಿಜಿಟಲ್ ಅರೆಸ್ಟ್ ಎಂಬ ಪದವು ಇತ್ತೀಚೆಗೆ ಬಹಳಷ್ಟು ವೈರಲ್ ಆಗಿದೆ. ಆದರೆ, ಭಾರತದ ಯಾವುದೇ ಕಾನೂನಿನಲ್ಲಿ “ಡಿಜಿಟಲ್ ಅರೆಸ್ಟ್” (Digital Arrest Scam) ಎಂಬುದು ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ. ಇದು ಕಾನೂನುಬದ್ಧವಾದ ಬಂಧನದ ಪ್ರಕ್ರಿಯೆಯ ಭಾಗವೇ ಅಲ್ಲ. ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (Digital Arrest Scam) ಯಾವ ರೀತಿ ಮಾಡ್ತಾರೆ ಗೊತ್ತಾ..? ಇದು ಸಾಮಾನ್ಯವಾಗಿ ಸೈಬರ್ ವಂಚಕರು ಬಳಸುವ ಶಬ್ದ. ನೀವು ಹಣ ಕಳ್ಳಸಾಗಣೆ ಅಥವಾ ಮನಿಲಾಂಡರಿಂಗ್‌ನಲ್ಲಿ ಭಾಗಿಯಾಗಿದ್ದೀರಿ ಎಂದು ಹೇಳಿ, ನಕಲಿ ಪೊಲೀಸ್ ಅಥವಾ…

Read More

Safe Sex | ಸೆಕ್ಸ್ ವೇಳೆ ಕಾಂಡೋಮ್ ಬಳಸುವುದರಿಂದ ಏನು ಪ್ರಯೋಜನ..?

ಆರೋಗ್ಯ ಸಲಹೆ | ಕಾಂಡೋಮ್ ಅಥವಾ ಗರ್ಭ ನಿರೋಧಕ ಉಪಕರಣವನ್ನು ಲೈಂಗಿಕ ಸಂಬಂಧದ (Safe Sex) ಸಮಯದಲ್ಲಿ ಬಳಸುವುದು ಬಹುಪಾಲು ವೈದ್ಯರು, ಆರೋಗ್ಯ ಸಂಸ್ಥೆಗಳು ಶಿಫಾರಸು ಮಾಡುವ ಸುರಕ್ಷಿತ ವಿಧಾನವಾಗಿದೆ. ಇದು ಬಹುವಾಗಿ ಅನಿರೀಕ್ಷಿತ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳಿಂದ ರಕ್ಷಣೆ ನೀಡುವ ಅತ್ಯಂತ ಸುಲಭ ಮತ್ತು ಲಭ್ಯವಿರುವ ಮಾರ್ಗವಾಗಿದೆ. ಇದನ್ನು ಓದಿ : Digital Arrest Scam | ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯುವತಿಯನ್ನು ಬೆತ್ತಲೆಗೊಳಿಸಿದ ವಂಚಕರು..! ಕಾಂಡೋಮ್ (Safe Sex) ಬಳಕೆಯ ಪ್ರಯೋಜನಗಳು 1….

Read More

Digital Arrest Scam | ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯುವತಿಯನ್ನು ಬೆತ್ತಲೆಗೊಳಿಸಿದ ವಂಚಕರು..!

ಬೆಂಗಳೂರು | ಬ್ಯಾಂಕಿಂಗ್ ವಂಚನೆ, ಕಳ್ಳ ಸಾಗಣೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರಿಗೆ ಡಿಜಿಟಲ್ ಅರೆಸ್ಟ್ (Digital Arrest Scam) ಮಾಡುವುದಾಗಿ ಹೇಳಿ, ಅವರಿಂದ ಬೆತ್ತಲೆ ವಿಡಿಯೋ ತಗೆದು 58,477 ರೂ. ವಂಚಿಸಿದ ಭೀಕರ ಸೈಬರ್ ಕ್ರೈಂ ಪ್ರಕರಣ ಬೆಳಕಿಗೆ ಬಂದಿದೆ. ಥಾಯ್ಲೆಂಡ್‌ನ ಬೋಧಕಿಗೆ ಡಿಜಿಟಲ್ ಅರೆಸ್ಟ್ (Digital Arrest Scam) ವಂಚನೆ ಥಾಯ್ಲೆಂಡ್‌ನಲ್ಲಿ ಬೋಧಕಿಯಾಗಿರುವ ಮಹಿಳೆಯೊಬ್ಬರು ತನ್ನ ಬಾಲ್ಯದ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಜುಲೈ 17 ರಂದು…

Read More

BJP Leader Murder | ಆಂಧ್ರದಲ್ಲಿ ಬೆಂಗಳೂರು ಮೂಲದ ಬಿಜೆಪಿ ಮುಖಂಡನ ಬರ್ಬರ ಹತ್ಯೆ..!

ಆಂಧ್ರ ಪ್ರದೇಶ | ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಅವರನ್ನು ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಬರ್ಬರವಾಗಿ ಕೊಲೆ (BJP Leader Murder) ಮಾಡಲಾಗಿದೆ. ರಾಜಿಯಾಗೋಣ ಎಂದು ಕರೆಸಿ ಕತ್ತು ಸೀಳಿ (BJP Leader Murder) ಹತ್ಯೆ ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ್ ರೆಡ್ಡಿ ಅವರು ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗಾಗಿ ಆಂಧ್ರದ ಕೋರ್ಟ್‌ಗೆ ಹಾಜರಾಗಿದ್ದರು. ಮಧ್ಯಾಹ್ನದ ವೇಳೆಗೆ, ಮಾದವರೆಡ್ಡಿ…

Read More

Karnataka Rain Alert | ಮಳೆಯ ಅಬ್ಬರ : ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಂಗಳೂರು | ಕರ್ನಾಟಕದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯ (Karnataka Rain Alert) ಮುನ್ಸೂಚನೆ ಹೊರಬಿದ್ದಿದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಜುಲೈ 23 ರಿಂದ 29 ರವರೆಗೆ ವ್ಯಾಪಕ ಮಳೆ ನಿರೀಕ್ಷೆಯಿದೆ. ಹೀಗಾಗಿ ಹವಾಮಾನ ಇಲಾಖೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ. ಹೆಚ್ಚಾದ ಮಳೆಯಿಂದ (Karnataka Rain…

Read More

KSRTC Accident | ಮಗುವಿನ ಜನನ ಪ್ರಮಾಣ ಪತ್ರ ತರಲು ಹೋಗಿ ಸಾವು ತಂದು ಕೊಂಡ ಯುವಕ

ತುಮಕೂರು | ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ನಿವಾಸಿಯಾದ ಗ್ರಾಮ ಲೆಕ್ಕಾಧಿಕಾರಿ ಮಹೇಶ್ (25) ಅವರು ಹೆಗ್ಗೆರೆ ಬಳಿ ಭೀಕರ ರಸ್ತೆ (KSRTC Accident) ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ. ಸಚಿವ ಡಾ. ಜಿ ಪರಮೇಶ್ವರ್ ಮನೆ ಮುಂದೆ ನಡೆದ (KSRTC Accident) ಅಪಘಾತ ಮಹೇಶ್ ಅವರು ತುಮಕೂರಿನಿಂದ ತಮ್ಮ ಹೆಣ್ಣುಮಗಳ ಜನನ ಪ್ರಮಾಣಪತ್ರವನ್ನು ಪಡೆದುಕೊಂಡು  ಮರಳಿ ಊರಿಗೆ ಹೋಗುವಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅವರ ಬೈಕ್‌ಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ…

Read More

Koratagere News | ಕಾಡು ಪ್ರಾಣಿ ಬೇಟೆಯಾಡಲು ಹೋಗಿ ಬೇಟೆಯಾದ ಬೇಟೆಗಾರ

ತುಮಕೂರು | ಕಾಡು ಪ್ರಾಣಿಗಳನ್ನು ಬೇಟೆಯಾಡಲು ವಿದ್ಯುತ್ ತಂತಿ ಹರಿಸಿದ ವೇಳೆ ದುರಂತ ಸಂಭವಿಸಿದ್ದು, ಓರ್ವ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ (Koratagere News) ಸಾವಿಗೀಡಾಗಿದ್ದಾನೆ. ಇನ್ನಿಬ್ಬರು ಅಲ್ಪ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿಯಲ್ಲಿ ನಡೆದ ಘಟನೆ ಈ ಭೀಕರ ಘಟನೆ ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿ ಬಳಿ ನಡೆದಿದೆ. ಕೋಳಾಲ ಹೋಬಳಿಯ ವಜ್ಜನ ಕುರಿಕೆ ಗ್ರಾಮದ ನಾಗಭೂಷಣ್ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ಗ್ರಾಮದ  ಸಂಜೀವಯ್ಯನ ಮಗ…

Read More

Road Accident | ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!

ತುಮಕೂರು | ಕೊರಟಗೆರೆ ತಾಲೂಕಿನ ಅರಸಾಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಈ ಘರ್ಷಣೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ಅಪಘಾತಕ್ಕೆ (Road Accident) ಅತಿ ವೇಗದ ಚಾಲನೆ ಕಾರಣ ಅಪಘಾತದಲ್ಲಿ ಗೌರಿಬಿದನೂರು ಮೂಲದ ಅಕ್ತರ್ ಜಾನ್ ಸ್ಥಳದಲ್ಲಿಯೇ ಮೃತರಾಗಿದ್ದು, ಶೇಕ್ ಮಹಮ್ಮದ್ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಪರಹಾನ್ ಶಮೀರ್ ಮತ್ತು ಮುಫಿತ್…

Read More

Justice For Men | ಮಹಿಳೆಯಿಂದ ಪುರುಷ ಅನುಭವಿಸುವ ದೌರ್ಜನ್ಯಕ್ಕೆ ಯಾವ ಕಾನೂನು..?

ಕಾನೂನು | ಭಾರತದ ಕಾನೂನು ವ್ಯವಸ್ಥೆ ಮಹಿಳೆಯರ ರಕ್ಷಣೆಯತ್ತ ಹೆಚ್ಚು ತಿರುಗಿದಂತಿದೆ. ಗೃಹಹಿಂಸೆ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮೊದಲಾದ ಪ್ರಕರಣಗಳಲ್ಲಿ ಮಹಿಳೆಯ ಹಕ್ಕುಗಳನ್ನು ಕಾಪಾಡಲು ಹಲವಾರು ಕಾನೂನುಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರ (Justice For Men) ಮೇಲೂ ದೌರ್ಜನ್ಯಗಳಾದ ಮಾನಸಿಕ ಕಿರುಕುಳ, ಸುಳ್ಳು ಪ್ರಕರಣ, ಬ್ಲ್ಯಾಕ್‌ಮೇಲ್, ಗೃಹ ಹಿಂಸೆ ಎಂಬ ಆರೋಪಗಳ ಪ್ರಮಾಣವೂ ಹೆಚ್ಚುತ್ತಿರುವ ಬಗ್ಗೆ ಚಿಂತನೆ ಮೂಡಿದೆ. ಈ ಹಿನ್ನೆಲೆ ಪುರುಷರ ಹಕ್ಕುಗಳಿಗೆ ಯಾವ ಕಾನೂನು ರಕ್ಷಣೆಯಿದೆ ಎಂಬ ಪ್ರಶ್ನೆ ಮುಂದೆಬರುತ್ತದೆ. ಪುರುಷರಿಗೆಂದೆ…

Read More

Online Investment | ಸ್ಟಾಕ್ ಮಾರುಕಟ್ಟೆಗೆ ಆನ್ಲೈನ್‌ ಪ್ಲಾಟ್‌ಫಾರ್ಮ್‌ ಬಳಸುವ ಮುನ್ನ ಎಚ್ಚರ..!

ಬಿಸಿನೆಸ್ | ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ವಾತಂತ್ರ್ಯದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿರುವುದು ಸ್ಟಾಕ್ ಮಾರುಕಟ್ಟೆಯಲ್ಲಿ (Online Investment) ಹೆಚ್ಚುತ್ತಿರುವ ಹೂಡಿಕೆಗಾರರ ಸಂಖ್ಯೆ ಮಾತ್ರವಲ್ಲದೆ ಆನ್ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಗುವ ಮಾಹಿತಿಯ ಬಳಕೆಯಲ್ಲಿಯೂ ಸ್ಪಷ್ಟವಾಗುತ್ತಿದೆ. ಆದರೆ ಈ ಮಾಹಿತಿಯ ನಿಖರತೆ ಮತ್ತು ಹೂಡಿಕೆಮಾಡುವ ಸರಿಯಾದ ದಿಕ್ಕು ಕುರಿತು ಇನ್ನೂ ಚರ್ಚೆಗಳಿವೆ. ಆನ್ಲೈನ್ (Online Investment) ಸ್ಟಾಕ್ ಮಾರುಕಟ್ಟೆ ಮಾಹಿತಿಗಳ ಬಗ್ಗೆ ಎಚ್ಚರ ಆನ್ಲೈನ್‌ ಮಾಹಿತಿಯ ಲಾಭಗಳು: ಈಗ ಸ್ಟಾಕ್ ಮಾರುಕಟ್ಟೆಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳು, ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು, ಫೈನಾನ್ಸ್ ಬ್ಲಾಗ್‌ಗಳು…

Read More