JAI

Tata Group Success | ಟಾಟಾ ಗ್ರೂಪ್ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಗೊತ್ತಾ..?

ಬಿಸಿನೆಸ್ | ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ವಿಶ್ವಾದ್ಯಂತ ಗುರುತಿಸಲ್ಪಟ್ಟ ಉದ್ಯಮಸಮೂಹಗಳಲ್ಲಿ ಟಾಟಾ ಗ್ರೂಪ್ (Tata Group Success) ಮುಂಚೂಣಿಯಲ್ಲಿದೆ. ಉಕ್ಕಿನಿಂದ ಇಂಧನದವರೆಗೆ, ಕಾರುಗಳಿಂದ ಐಟಿ ಸೇವೆಗಳವರೆಗೆ ಟಾಟಾ ಸಂಸ್ಥೆಗಳು ಭಾರತೀಯ ಆರ್ಥಿಕತೆಗೆ ಭದ್ರ ವೈಶಾಲ್ಯ ನೀಡುತ್ತಿವೆ. ಇಷ್ಟು ಎತ್ತರಕ್ಕೆ ಟಾಟಾ ಗ್ರೂಪ್ಸ್ (Tata Group Success) ಬೆಳೆಯಲು ಹಲವಾರು ಕಾರಣಗಳು 1. ಮೌಲ್ಯಾಧಾರಿತ ವ್ಯವಹಾರ ನೀತಿ: ಟಾಟಾ ಗ್ರೂಪಿನ (Tata Group Success) ಪ್ರಮುಖ ಅಂಶವೆಂದರೆ ನೈತಿಕತೆ, ಅಖಂಡತೆ ಮತ್ತು ಜವಾಬ್ದಾರಿಯತ್ತ ಕಟ್ಟು ಬದ್ಧತೆ. ಲಾಭಕ್ಕಿಂತಲೂ…

Read More

Police Arrest | ಏಕಾಏಕಿ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡುವ ಅಧಿಕಾರ ಪೊಲೀಸರಿಗೆ ಇದೆಯಾ..?

ಕಾನೂನು | ಭಾರತದ ಸಂವಿಧಾನ ಮತ್ತು ಕ್ರಿಮಿನಲ್ ಪ್ರೊಸಿಜರ್ ಕೋಡ್ (CrPC) ಕೆಲವು ಸಂದರ್ಭಗಳಲ್ಲಿ ಪೊಲೀಸರಿಗೆ ವಾರಂಟ್ ಇಲ್ಲದೆ ವ್ಯಕ್ತಿಯನ್ನು ಅರೆಸ್ಟ್ (Police Arrest) ಮಾಡುವ ಅಧಿಕಾರ ನೀಡಿದೆ. ಆದರೆ, ಇದು ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮೂಲಭೂತ ಹಕ್ಕುಗಳು ಇದ್ದು, ಯಾವುದೇ ರೀತಿಯ ಕಾನೂನು ಉಲ್ಲಂಘನೆಯು ಮಾನವ ಹಕ್ಕು ಭಂಗಕ್ಕೆ ಕಾರಣವಾಗುತ್ತದೆ. CrPC ಸೆಕ್ಷನ್ 41 ಪ್ರಕಾರ, ಪೊಲೀಸರು ಈ ಕೆಳಗಿನ ಪರಿಸ್ಥಿತಿಗಳಲ್ಲಿ ವಾರಂಟ್ ಇಲ್ಲದೆ ವ್ಯಕ್ತಿಯನ್ನು (Police Arrest) ಬಂಧಿಸಬಹುದು ಇದನ್ನು…

Read More

Jamun Fruits | ಈ ನೇರಳೆ ಹಣ್ಣು ಸಿಕ್ಕರೆ ಮಿಸ್ ಮಾಡದೆ ತಿಂದು ಬಿಡಿ..!

ಆರೋಗ್ಯ | ಋತುಮಾನ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಸೀಸನ್ ಹಣ್ಣುಗಳು ಬರುತ್ತವೆ. ಆದರೆ ನಾವು ಸೇಬು, ಕಿತ್ತಳೆ, ಮುಸಂಬಿಯ ಹೊರತು ಬೇರಾವ ಹಣ್ಣುಗಳನ್ನು ಸೇವನೆ ಮಾಡುವುದಿಲ್ಲ. ಇದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಪ್ರತಿಯೊಬ್ಬರೂ ಸೀಸನ್‌ನಲ್ಲಿ ದೊರೆಯುವ ಹಣ್ಣುಗಳನ್ನು (Jamun Fruits) ಸೇವನೆ ಮಾಡಬೇಕು ಅವು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ನಮ್ಮ ದೇಹದ ಬದಲಾವಣೆಗೆ ಹೊಂದಿಕೆಯಾಗಿರುತ್ತವೆ. ಇದನ್ನು ಓದಿ : Government Tax System | ಬಿಸಿನೆಸ್ ಆರಂಭಕ್ಕೂ ಮುನ್ನ ಈ ಟ್ಯಾಕ್ಸ್ ಬಗ್ಗೆ ತಿಳಿದಿದ್ರೆ ಒಳ್ಳೆಯದು..! ಈಗ ಮಾರುಕಟ್ಟೆಗೆ ಬರುವ…

Read More

Government Tax System | ಬಿಸಿನೆಸ್ ಆರಂಭಕ್ಕೂ ಮುನ್ನ ಈ ಟ್ಯಾಕ್ಸ್ ಬಗ್ಗೆ ತಿಳಿದಿದ್ರೆ ಒಳ್ಳೆಯದು..!

ಬಿಸಿನೆಸ್ | ಭಾರತದಲ್ಲಿ ಉದ್ಯಮ ಆರಂಭಿಸುವ ಕನಸು ಬೆಳೆಸುವವರು ಕೇವಲ ಉದ್ಯಮ ಯೋಚನೆ, ಮಾರುಕಟ್ಟೆ ತಂತ್ರ ಅಥವಾ ಲಾಭದ ಬಗ್ಗೆ ಮಾತ್ರ ಅಲ್ಲ, ಸರ್ಕಾರದ ತೆರಿಗೆ ವ್ಯವಸ್ಥೆಯಲ್ಲೂ (Government Tax System) ಸಮರ್ಪಕ ತಿಳುವಳಿಕೆ ಹೊಂದಿರಬೇಕು. ಏಕೆಂದರೆ ಯಾವುದೇ ಉದ್ಯಮ ಆರಂಭಿಸಿದ ಬಳಿಕ, ಸರಿಯಾದ ತೆರಿಗೆ ಪಾಲನೆ ಇಲ್ಲದೆ ಮುಂದುವರಿಯುವುದು ಕಷ್ಟ. ಸರ್ಕಾರ ವಿಧಿಸುವ (Government Tax System) ಈ ತೆರಿಗೆ ಬಗ್ಗೆ ನಿಮಗೆ ತಿಳಿದಿರಬೇಕು ಉದ್ಯಮ ಆರಂಭಿಸಿದಾಗಲೇ ಕೆಲವೊಂದು ತೆರಿಗೆಗಳು ಅನಿವಾರ್ಯವಾಗುತ್ತವೆ – ಉದಾಹರಣೆಗೆ ಜಿ…

Read More

Kantara: Chapter 1 | ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಮತ್ತೊಂದು ಅವಘಡ

ಸಿನಿಮಾ | ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದಲೇ ಸರಣಿ ಅವಘಡಗಳು ಚಿತ್ರತಂಡವನ್ನು ಬೆನ್ನತ್ತಿವೆ. ಈಗಲೂ ಮತ್ತೊಂದು ಅಪಘಾತ ವರದಿಯಾಗಿದೆ. ಚಿತ್ರೀಕರಣದ ವೇಳೆ ಬೋಟು ಮಗುಚಿವ ಘಟನೆ ನಡೆದಿದೆ. ಆದರೆ ಈ ಅಪಘಾತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಶ್ಲಾಘನೀಯ ಸಂಗತಿ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಇದ್ದ ಬೋಟ್ ಮಗುಚಿದೆ. ಚಿತ್ರೀಕರಣ ಸಮಯದಲ್ಲಿ…

Read More

Thieves Arrested | ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯಲು ಬಂದು ತಗಲಾಕಿಕೊಂಡ ಕಳ್ಳರು..!

ತುಮಕೂರು | ಗೂಗಲ್ ಲೊಕೇಶನ್ ನಲ್ಲಿ Temple Near Me ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಭದ್ರತೆ ಇಲ್ಲದಿರುವ ದೇವಾಸ್ಥಾನಗಳ ಹುಂಡಿ ಹೊಡೆದರೆ ಹಣ ಇದ್ದೇ ಇರುತ್ತದೆ ಎಂದು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಮೈ ಮೇಲಿನ ಒಡವೆಗಳನ್ನು ಕಳ್ಳತನ (Thieves Arrested) ಮಾಡುತ್ತಿದ್ದ ಖದೀಮರನ್ನು ಇದೀಗ ತುಮಕೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯುವ (Thieves Arrested) ಯತ್ನ ವಿಫಲ ಜೂನ್ 4 ರಂದು ರಾತ್ರಿ ಸುಮಾರು…

Read More

Cauvery water tank | ವಾಟರ್ ಮಾಫಿಯಾಗೆ ಬ್ರೇಕ್ ; ಕಾವೇರಿ ವಾಟರ್ ಟ್ಯಾಂಕ್ ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು | ಬೇಸಿಗೆಯ ತೀವ್ರತೆ ಹೆಚ್ಚಾದಂತೆ, ನೀರಿನ ತುರ್ತು ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಜಲಮಂಡಳಿಯ ಕಾವೇರಿ ಸಂಚಾರಿ ಟ್ಯಾಂಕರ್ (Cauvery water tank) ಯೋಜನೆಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಯೋಜನೆಯು ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿ ಲೀಟರ್ ನೀರನ್ನು ಮಾರಾಟ ಮಾಡಿರುವ ದಾಖಲೆ ಬರೆದಿದೆ. ಕಾವೇರಿ ಟ್ಯಾಂಕರ್‌ಗಳ (Cauvery water tank) ಮೂಲಕ 14 ಲಕ್ಷ ರೂ. ಆದಾಯ ಈ ಬಗ್ಗೆ ಮಾತನಾಡಿದ…

Read More

Bike Taxi Ban | ಓಲಾ, ಉಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳು ಬಂದ್..!

ಕಾನೂನು | ಓಲಾ, ಊಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ (Bike Taxi Ban) ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಶಾಕ್ ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಮಧ್ಯಂತರ ಅನುಮತಿ ನೀಡುವ ಅರ್ಜಿಯನ್ನು ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಜೂನ್ 16 ರಿಂದ ರಾಜ್ಯದಾದ್ಯಂತ ಈ ಸೇವೆಗಳು ಸ್ಥಗಿತಗೊಳ್ಳಲಿವೆ. ಬೈಕ್ ಟ್ಯಾಕ್ಸಿಗಳ (Bike Taxi Ban) ಸೇವೆ ಬಂದ್ ಮಾಡಿ ಹೈಕೋರ್ಟ್ ಆದೇಶ ಈ ಸಂಬಂಧ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ…

Read More

Hiccups | ನಿಮಗೂ ಪದೆ ಪದೆ ಬಿಕ್ಕಳಿಕೆ ಬರುತ್ತಾ..?

ಆರೋಗ್ಯ ಸಲಹೆ |  ಬಿಕ್ಕಳಿಕೆ (Hiccup) ಎಂಬುದು ಕೆಲವೊಮ್ಮೆ ನಗೆಯ ನಂಟಾಗಿದ್ದರೂ, ಕೆಲವೊಮ್ಮೆ ಸಾಕಷ್ಟು ತೊಂದರೆಯಾಗಬಹುದು. ಬಿಕ್ಕಳಿಕೆಯು ಹಠಾತ್ ಬರುವ ಹಾಯ್ ಧ್ವನಿಯಂತೆ ಕಣ್ಗಳೊಂದಿಗೆ ಉಂಟಾಗುವ ದೈಹಿಕ ಕ್ರಿಯೆಯಾಗಿದ್ದು, ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಬಿಕ್ಕಳಿಕೆಯು (Hiccups) ಏಕೆ ಉಂಟಾಗುತ್ತದೆ? ಬಿಕ್ಕಳಿಕೆಯು ಆಗುವುದು ಡಯಾಫ್ರಾಗಂ ಎಂಬ ಉಸಿರಾಟದ ತಂತುಪಟಲದ ಎದೆಮಧ್ಯದ ಸ್ನಾಯು ಅಲಸ್ಯದಿಂದ ಅಥವಾ ತ್ವರಿತ ಚಲನೆಯಿಂದ ಆಗುತ್ತದೆ. ಇವೆಲ್ಲ ಬಿಕ್ಕಳಿಕೆಗೆ ಕಾರಣವಾಗುತ್ತವೆ. ಇದನ್ನು ಓದಿ : Celebrities Richness | ಸಿನಿಮಾ ನಟರು, ಕ್ರೀಡಾಪಟುಗಳು ಶ್ರೀಮಂತರಾಗಿದ್ದು…

Read More

Celebrities Richness | ಸಿನಿಮಾ ನಟರು, ಕ್ರೀಡಾಪಟುಗಳು ಶ್ರೀಮಂತರಾಗಿದ್ದು ಹೇಗೆ ಗೊತ್ತಾ..?

ಬೆಂಗಳೂರು | ಇಂದಿನ ಯುಗದಲ್ಲಿ ಚಲನಚಿತ್ರ ನಟರು ಹಾಗೂ ಕ್ರೀಡಾ ಪಟುಗಳು (Celebrities Richness s) ಸಮಾಜದ ಶ್ರೀಮಂತ ವರ್ಗದವರಾಗಿ ಗುರುತಿಸಲ್ಪಡುತ್ತಾರೆ. ಅವರ ಭವ್ಯ ಜೀವನಶೈಲಿ, ಬಂಗಲೆ, ಕಾರುಗಳು ಮತ್ತು ವ್ಯಾಪಕ ಜನಪ್ರಿಯತೆಯ ಹಿಂದೆ ಕೆಲ ಮಹತ್ವದ ಕಾರಣಗಳಿವೆ. ಚಲನಚಿತ್ರ ನಟರ ಶ್ರೀಮಂತಿಕೆಯ (Celebrities Richness) ಗುಟ್ಟು ಹಿರಿಯರಿಂದ ಹೊಸ ತಲೆಮಾರಿಗೆ ನಟರು ಹಿಂದಿನ ಹಂತಕ್ಕೆ ಹೋಲಿಸಿದರೆ ಹೆಚ್ಚಿನ ಹಣ ಗಳಿಸುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳಲ್ಲಿ ಅಭಿನಯ, ಬ್ರ್ಯಾಂಡ್ ಜಾಹೀರಾತುಗಳಲ್ಲಿ ಮುಖವಾಗುವುದು, OTT ಹಾಗೂ ಟಿವಿ ಶೋಗಳಲ್ಲಿ…

Read More