JAI

Compensation Law | ಅಪಘಾತ ಪರಿಹಾರ ಸಿಗದಿದ್ದರೆ ಈ ಕಾನೂನಿನ ಮೂಲಕ ಹೋರಾಡಬಹುದು

ಬೆಂಗಳೂರು | ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿವೆ. ಇಂತಹ ಸಂದರ್ಭಗಳಲ್ಲಿ, ಭಾರತೀಯ ಕಾನೂನು ಪ್ರಕಾರ ಪರಿಹಾರವನ್ನು (Compensation Law) ನೀಡುವ ವಿಧಾನದ ಬಗ್ಗೆ ಸ್ಪಷ್ಟ ನಿಯಮಗಳಿವೆ. ಯಾವ ಕಾನೂನಿನ ಪ್ರಕಾರ ಪರಿಹಾರ (Compensation Law) ನೀಡಲಾಗುತ್ತೆ..? ಭಾರತದಲ್ಲಿ 1961ರ ಕಂಪೆನ್ಸೇಷನ್ ಆಕ್ಟ್, 1988ರ ಮೋಟಾರು ವಾಹನ ಕಾಯ್ದೆ (Motor Vehicles Act) ಹಾಗೂ ಎಂ.ಎ.ಸಿ.ಟಿ (MACT – Motor Accident Claims Tribunal) ನ್ಯಾಯಮಂಡಳಿಗಳ ಮೂಲಕ ಅಪಘಾತದಲ್ಲಿ…

Read More

Hoskote Accident | ಹೊಸಕೋಟೆ ಬಳಿ ಲಾರಿ-ಬಸ್ ನಡುವೆ ಭೀಕರ ಅಪಘಾತ..!

ಬೆಂಗಳೂರು ಗ್ರಾಮಾಂತರ | ಬೆಳ್ಳಂಬೆಳಗ್ಗೆ ಹೊಸಕೋಟೆ (Hoskote Accident) ರಾಷ್ಟ್ರೀಯ ಹೆದ್ದಾರಿ 75 ರ ಗೊಟ್ಟಿಪುರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಪುಟ್ಟ ಮಕ್ಕಳು ಸೇರಿದ್ದಾರೆ. ಈ ಘಟನೆ ಹೊಸಕೋಟೆ ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ನಡೆದಿದೆ. ಹೊಸಕೋಟೆ (Hoskote Accident) ಬಳಿ ಬಸ್ ಗೆ ಡಿಕ್ಕಿಹೊಡೆದ ಲಾರಿ ಆಂಧ್ರ ಪ್ರದೇಶದ ತಿರುಪತಿಯಿಂದ ಕೋಲಾರ ಮಾರ್ಗವಾಗಿ ಬರುವ ರಾಜ್ಯ ರಸ್ತೆ ಸಾರಿಗೆ…

Read More

J C Madhuswamy | ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಗೊಂದಲಗಳಿಗೆ ತೆರೆ..!

ತುಮಕೂರು | ಇತ್ತೀಚೆಗಿನ ರಾಜಕೀಯ ಚರ್ಚೆಗಳಲ್ಲಿ ಬಹುಮಟ್ಟಿಗೆ ಹಾಟ್ ಟಾಪಿಕ್ ಆಗಿದ್ದ ಮಾಜಿ ಸಚಿವ ಜೆ ಸಿ. ಮಾಧುಸ್ವಾಮಿ (J C Madhuswamy) ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಾನೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ತೊರೆದು ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ ಮಾಧುಸ್ವಾಮಿ ಟ್ವೀಟ್ ಮೂಲಕ ಈ ಚರ್ಚೆಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆ ಸಿ ಮಾಧುಸ್ವಾಮಿ (J C Madhuswamy) ಸ್ಪಷ್ಟನೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ…

Read More

Indian Constitution | ಭಾರತೀಯನಾದವನಿಗೆ ಈ ಕಾನೂನಿನ ಬಗ್ಗೆ ತಿಳಿದಿರಲೇ ಬೇಕು..!

ನವದೆಹಲಿ | ಭಾರತದ ಸಂವಿಧಾನವು (Indian Constitution) ಪ್ರತಿಯೊಬ್ಬ ನಾಗರಿಕನಿಗೂ ಸ್ಪಷ್ಟವಾದ ಮೂಲಭೂತ ಹಕ್ಕುಗಳು ಹಾಗೂ ಮೌಲಿಕ ಕರ್ತವ್ಯಗಳು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಸ್ತಂಭವಾಗಿದೆ. ಈ ಹಕ್ಕುಗಳು ನಾಗರಿಕರ ಗೌರವ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಕಾಪಾಡುತ್ತದೆ ಮತ್ತು ಕರ್ತವ್ಯಗಳು ರಾಷ್ಟ್ರದ ಶ್ರೇಯಸ್ಸಿಗೆ ವಯಕ್ತಿಕ ಜವಾಬ್ದಾರಿ ನೀಡುತ್ತವೆ. ಭಾರತೀಯನಿಗೆ (Indian Constitution) ಇರುವ ಪ್ರಮುಖ ಹಕ್ಕುಗಳು 1. ಸಮಾನತೆಯ ಹಕ್ಕು (Article 14-18): ಧರ್ಮ, ಜಾತಿ, ಲಿಂಗ ಆಧಾರದ ಮೇಲೆ ಭೇದ ಬಾವ ಮಾಡಲು ಅವಕಾಶವಿಲ್ಲ. 2. ಸ್ವಾತಂತ್ರ್ಯದ…

Read More

Money Management | ಜೀವನದಲ್ಲಿ ಇದಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ರೆ ಲಾಸ್ ಆಗಲ್ಲ..!

ಬೆಂಗಳೂರು |  ಆಧುನಿಕ ಜಗತ್ತಿನಲ್ಲಿ ಹಣದ ನಿರ್ವಹಣೆಯು ಯಶಸ್ವಿ ಬದುಕಿಗೆ ಅವಿಭಾಜ್ಯ ಅಂಶವಾಗಿದೆ. ಆದಾಯಕ್ಕಿಂತ ಜಾಸ್ತಿ ಖರ್ಚು (Money Management) ಮಾಡುವುದು ಸಾಲ, ಸಂಕಷ್ಟಗಳಿಗೆ ದಾರಿ ತೋರಿಸಬಹುದು. ಹೀಗಾಗಿ, ಜೀವನದಲ್ಲಿ ಯಾವ ಕ್ಷೇತ್ರಗಳಿಗೆ ಹೆಚ್ಚು ಮತ್ತು ಕಡಿಮೆ ಖರ್ಚು ಮಾಡಬೇಕೆಂಬ ತಿಳಿವಳಿಕೆ ಅತೀ ಅಗತ್ಯ. ಹೆಚ್ಚು ಖರ್ಚು (Money Management) ಮಾಡಬೇಕಾದ ಕ್ಷೇತ್ರಗಳು 1. ಅಭ್ಯಾಸ ಮತ್ತು ಶಿಕ್ಷಣ – ಉತ್ತಮ ವಿದ್ಯೆ ಇಂದಿನ ಪೈಪೋಟಿಯ ಯುಗದಲ್ಲಿ ಅಸ್ತ್ರ ಸಾಮಗ್ರಿ. ಶಿಕ್ಷಣದ ಮೇಲೆ ಖರ್ಚು ಮಾಡಿದ ಹಣ…

Read More

White Hair | ಬಿಳಿ ಕೂದಲು ಬರಲು ಇವೆ ನೋಡಿ ಕಾರಣಗಳು..!

ಬೆಂಗಳೂರು | ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿಯೇ ಬಿಳಿ ಕೂದಲು (White Hair) ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಕೆಲವರಲ್ಲಿ ಬಾಲ್ಯದಲ್ಲೇ ಕೂದಲು ಬಿಳಿಯಾಗುತ್ತಿರುವುದು ಹೊಸ ಆತಂಕವನ್ನೇ ತಂದಿದೆ. ಈ ಸಮಸ್ಯೆಗೆ ಹಲವಾರು ವೈಜ್ಞಾನಿಕ ಹಾಗೂ ಆಹಾರ ಕ್ರಮಗಳು ಕಾರಣವಾಗುತ್ತವೆ. ಬಿಳಿ ಕೂದಲು (White Hair) ಬರಲು ಪ್ರಮುಖ ಕಾರಣಗಳು 1. ವಂಶವಾಹಿ  ಸಮಸ್ಯೆ – ಕುಟುಂಬದಲ್ಲೇ ಈ ಸಮಸ್ಯೆ ಇದ್ದರೆ ಮುಂದಿನ ಪೀಳಿಗೆಯಲ್ಲಿಯೂ ಬಿಳಿ ಕೂದಲು ಸಾಧ್ಯತೆ ಇರುತ್ತದೆ. 2. ಮೆಲಾನಿನ್ ಕೊರತೆ – ಕೂದಲಿಗೆ ಬಣ್ಣ ನೀಡುವ…

Read More

Israel Iran Conflict | ಇಸ್ರೇಲ್ ರಕ್ಕಸ ವಾಯು ದಾಳಿಗೆ ತತ್ತರಿಸಿದ ಇರಾನ್..!

ಜೆರುಸಲೇಂ | ಇಸ್ರೇಲ್‌ ಇರಾನ್‌ನ ಮೇಲೆ (Israel Iran Conflict) ಮಾಡಿದ ಅತ್ಯಂತ ತೀವ್ರ ವೈಮಾನಿಕ ದಾಳಿಯಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದು, 329 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ, ಹಾಗೂ 6 ಜನ ಪ್ರಮುಖ ಪರಮಾಣು ವಿಜ್ಞಾನಿಗಳು ಸೇರಿದ್ದಾರೆ ಎನ್ನಲಾಗಿದೆ. ಇರಾನ್ ಮೇಲೆ (Israel Iran Conflict) ವಾಯು ದಾಳಿ ಮಾಡಿದ ಇಸ್ರೇಲ್ ಸ್ಟ್ರೆಂಗ್ತ್ ಆಫ್ ಎ ಲಯನ್ ಎಂಬ ಹೆಸರಿನ ರಹಸ್ಯ…

Read More

Hemavathi Link Canal | ಜೈಲಿನಿಂದ ಬಿಡುಗಡೆಯಾದವರಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ ಸುರೇಶ್ ಗೌಡ

ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Link Canal) ಯೋಜನೆ ವಿರುದ್ಧ ಹೋರಾಟ ನಡೆಸಿದ್ದ ಹೋರಾಟಗಾರರಲ್ಲಿ ನಾಲ್ವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಮೇ 31ರಂದು ಗುಬ್ಬಿಯ ಸಂಕಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಐವರ ಪೈಕಿ ನಾಲ್ವರು ಮಂಗಳವಾರ ಸಂಜೆ ಭೋವಿಪಾಳ್ಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಲಿಂಕ್ ಕೆನಾಲ್ (Hemavathi Link Canal) ವಿರುದ್ಧ ಹೋರಾಡಿದ ಬಿಜೆಪಿ ಮುಖಂಡರು ಬಿಜೆಪಿ ಮುಖಂಡರಾದ ಎಚ್.ಬಿ. ನವಚೇತನ, ಬೆಣಚಿಕೆರೆ ಲೋಕೇಶ್, ಎಚ್.ಎನ್. ಚೇತನ, ಬಿ.ವಿ. ಆನಂದ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು…

Read More

Hemavathi Express Canal | ತುಮಕೂರಿನಲ್ಲಿ ಕಾಂಗ್ರಸ್ ಭವಿಷ್ಯ ಉಳಿಯುವಂತೆ ಮಾಡಿ – ಸುರೇಶ್ ಗೌಡ

ತುಮಕೂರು |  ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Express Canal) ಯೋಜನೆ ಬಗ್ಗೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯಲ್ಲಿ ಗೊಂದಲ ಮಾಡಿದಂತೆ, ಹೇಮಾವತಿಯಲ್ಲೂ ಮಾಡಿಕೊಳ್ಳಬೇಡಿ. ಆಗುವ ಯಾವುದೇ ಗಲಭೆಗೆ ಸರ್ಕಾರವೇ ನೇರ ಹೊಣೆಗಾರರಾಗುತ್ತದೆ ಎಂದಿದ್ದಾರೆ. ಲಿಂಕ್ ಕೆನಾಲ್ (Hemavathi Express Canal) ಯೋಜನೆಯ ವೈಜ್ಞಾನಿಕತೆ ಬಗ್ಗೆ ಅನುಮಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಗೌಡ, ಅವೈಜ್ಞಾನಿಕ ಯೋಜನೆಯಿಂದ ತುಮಕೂರು ಜಿಲ್ಲೆಯ 8…

Read More

Caste Census | ಜಾತಿಗಣತಿ ವಿರೋಧಿಸಿದ ಬಿಜೆಪಿಗೆ ಕುಟುಕಿದ ಡಿ ಕೆ ಶಿವಕುಮಾರ್

ನವದೆಹಲಿ | ಜಾತಿಗಣತಿ (Caste Census) ವಿರೋಧಿಸಿದ್ದ ಬಿಜೆಪಿ ಈಗ ಮರು ಸಮೀಕ್ಷೆ ವಿರೋಧಿಸುತ್ತಿರುವುದೇಕೆ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿಗಣತಿ (Caste Census) ವರದಿಯನ್ನು ಬಿಜೆಪಿ ಸಂಪೂರ್ಣವಾಗಿ ತಿರಸ್ಕರಿಸಿತು. ಆದರೆ ಈಗ ಸರ್ಕಾರ ಗೊಂದಲ ನಿವಾರಣೆಗೆ ಮುಂದಾದರೆ ಅದನ್ನೂ ವಿರೋಧಿಸುತ್ತಿದ್ದಾರೆ. ಈ ವರದಿಯಲ್ಲಿರುವ ಕೊರತೆಯನ್ನು ಸರಿಪಡಿಸಿ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದರು. ಮರು ಸಮೀಕ್ಷೆ ವೈಜ್ಞಾನಿಕವಾಗಿತ್ತೇ..? ಹಿಂದಿನ ಸಮೀಕ್ಷೆ ಅಧಿಕಾರಿಗಳಿಂದ ಮನೆಮನೆಗೆ ಹೋಗಿ ಚೀಟಿ…

Read More