JAI

Nutrition | ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ಇದನ್ನು ಅನುಸರಿಸಿ..?

ಆರೋಗ್ಯ :  ಆಧುನಿಕ ಜೀವನಶೈಲಿಯ ಮಧ್ಯೆ, ಸರಿಯಾದ ಆಹಾರ (Nutrition) ಸೇವನೆಯ ಅಗತ್ಯ ಹೆಚ್ಚಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಆರೋಗ್ಯವಂತರಾಗಿ ಉಳಿಯಬೇಕಾದರೆ, ಪ್ರತಿ ದಿನ ಸಮತೋಲನವಾದ ಆಹಾರವನ್ನು ಸೇವಿಸಬೇಕು. ಈ ಆಹಾರದಲ್ಲಿ ಶಕ್ತಿಯುಳ್ಳ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ತೈಲ, ವಿಟಮಿನ್ ಮತ್ತು ಖನಿಜಗಳು ಸರಿಯಾದ ಪ್ರಮಾಣದಲ್ಲಿ ಇರಬೇಕು. ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ (Nutrition) ಏನೆಲ್ಲಾ ಇರಬೇಕು..? ಪ್ರತಿದಿನದ ಬೆಳಗಿನ ಉಪಹಾರ (Nutrition) ಅತ್ಯಂತ ಮುಖ್ಯ. ಇದು ಶರೀರಕ್ಕೆ ದಿನದ ಆರಂಭದ ಶಕ್ತಿ ನೀಡುತ್ತದೆ. ಬೆಳಿಗ್ಗೆ ಅವಲಕ್ಕಿ, ರವೆ ಉಪ್ಪಿಟ್ಟು,…

Read More

Illegal Yuria Transport | 30 ಟನ್ ಟೆಕ್ನಿಕಲ್ ಯೂರಿಯಾ ಜಪ್ತಿ, ಕಾರಣವೇನು ಗೊತ್ತಾ..?

ತುಮಕೂರು | ಪರವಾನಗಿ ಇಲ್ಲದೆ ಹಾಗೂ ದೋಷಪೂರಿತ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ 30 ಟನ್ ಟೆಕ್ನಿಕಲ್ ಯೂರಿಯಾ (Illegal Yuria Transport) ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಮೇ 19ರಂದು ಜಪ್ತಿ ಮಾಡಿದ್ದಾರೆ. ಜಪ್ತಿಯ ಮೌಲ್ಯ ₹7,78,800 ಆಗಿದೆ. ಆರೋಪಿತ ವಾಹನದ ನೋಂದಣಿ ಸಂಖ್ಯೆ RJ-11 GC-3818 ಆಗಿದ್ದು, ನಿಯಮ ಉಲ್ಲಂಘನೆ ಸಂಬಂಧ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಟೆಕ್ನಿಕಲ್ ಯೂರಿಯಾ (Illegal Yuria Transport) ಜಪ್ತಿ ಹೇಗೆ ನಡೆದಿದೆ..? ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕ್ಯಾತ್ಸಂದ್ರ…

Read More

RCB Parade Tragedy | ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತ : ಪೊಲೀಸ್ ಕಮಿಷನರ್ ಅಮಾನತು

ಬೆಂಗಳೂರು | ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಪೇರೆಡ್ (RCB Parade Tragedy) ಭೀಕರ ದುರಂತಕ್ಕೆ ಕಾರಣವಾಗಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರು ಇನ್ನೂ ಐಸಿಯುಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈ ದುರ್ಘಟನೆ ಕರ್ನಾಟಕವನ್ನು ಕಂಗಾಲು ಮಾಡಿದ್ದು, ಜಯೋತ್ಸವದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ. ಇದನ್ನು ಓದಿ : RCB Champions | ಕನಸು ನನಸು ಮಾಡಿಕೊಂಡ ರಾಯಲ್ ಚಾಲೆಂಜರ್ಸ್…

Read More

RCB Champions | ಕನಸು ನನಸು ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕ್ರೀಡೆ | ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ತನ್ನ ಕನಸು ನನಸು (RCB Champions) ಮಾಡಿಕೊಂಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಭರ್ಜರಿ ಜಯ (RCB Champions) ಸಾಧಿಸಿ ತನ್ನ ಮೊದಲ ಐಪಿಎಲ್ ಕಪ್ ಎತ್ತಿ ಹಿಡಿದಿದೆ. ರಜತ್ ಪಟೀದಾರ್ ಮೆಚ್ಚುಗೆಯ ನಾಯಕತ್ವದಿಂದ (RCB Champions) ಆರ್ ಸಿ ಬಿ ವಿಜಯ ಮೆಚ್ಚುಗೆಯ ನಾಯಕ ರಜತ್ ಪಟೀದಾರ್ ನೇತೃತ್ವದ…

Read More

Tumkur Crime | ಹಫ್ತಾ ವಸೂಲಿಗೆ ಬಂದು ಖಾದರ್ ಮೇಲೆ ಮಚ್ಚು ಬೀಸಿದ್ದ ಪುಂಡರು

ತುಮಕೂರು | ನಗರದ ಮೆಳೆಕೋಟೆ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿದ್ದ ಗಂಭೀರ ಘಟನೆ ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿತ್ತು. ಟೀ ಅಂಗಡಿಯ ಸಮೀಪ ಮನೆಯಿಂದ ಹೊರಗೆ ಕುಳಿತಿದ್ದ ಖಾದರ್ ಎಂಬ ಆಟೋ ಕನ್ಸಲ್ಟೆನ್ಸಿ ಮಾಲೀಕರ ಮೇಲೆ ಪುಂಡರ ಗುಂಪೊಂದು ಲಾಂಗ್ ಹಿಡಿದು ದಾಳಿ (Tumkur Crime) ನಡೆಸಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಪ್ರತಿ ತಿಂಗಳು 5 ಸಾವಿರ ಹಫ್ತ ನೀಡುವಂತೆ ಪುಂಡರಿಂದ (Tumkur…

Read More

Cyber Law India | ಸೈಬರ್ ವಂಚನೆ ಮಾಡಿದ್ರೆ ಈ ಶಿಕ್ಷೆ ಪಕ್ಕಾ..?

ನವದೆಹಲಿ | ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ, ಸೈಬರ್ ಅಪರಾಧಗಳ (Cyber Law India) ಸಂಖ್ಯೆಯೂ ಭಾರಿಯಾಗಿ ಏರಿದೆಯಾಗಿದೆ. ಸೈಬರ್ ಕಳ್ಳತನ, ಹ್ಯಾಕಿಂಗ್, ಫೇಕ್ ಆನ್‌ಲೈನ್ ಪ್ರೊಫೈಲ್, ಹಣದ ವಂಚನೆ, ಇಮೇಲ್ ಸ್ಪೂಫಿಂಗ್, ಮೊಬೈಲ್ ಬ್ಯಾಂಕಿಂಗ್ ವಂಚನೆ ಸೇರಿದಂತೆ ಹಲವು ಅಪರಾಧಗಳು ಪ್ರಚಲಿತವಾಗಿವೆ. ಇವುಗಳಿಗೆ ಭಾರತೀಯ ಕಾನೂನಿನಲ್ಲಿ (Cyber Law India) ತೀವ್ರವಾದ ಶಿಕ್ಷೆಗಳನ್ನು ವಿಧಿಸಲಾಗಿದೆ. ಇದನ್ನು ಓದಿ : Stock Market Tips | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಎಚ್ಚರ…

Read More

Stock Market Tips | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಎಚ್ಚರ

ಬೆಂಗಳೂರು |  ಷೇರು ಮಾರುಕಟ್ಟೆ (Stock Market Tips) ಎಂದರೆ ವೇಗವಾಗಿ ಲಾಭಗಳಿಸಲು ಅವಕಾಶವಿರುವ ಹಾಗೆ, ನಷ್ಟಪಡುವ ಸಾಧ್ಯತೆಯೂ ಇರುವ ಜಗತ್ತು. ಬಂಡವಾಳ ಹೂಡುವ ಮುನ್ನ ಸರಿಯಾದ ಮಾಹಿತಿ, ಸಂಶೋಧನೆ ಮತ್ತು ಜಾಗೃತತೆ ಅತಿ ಅವಶ್ಯಕ. ಇದನ್ನು ಓದಿ : Benefits Of Tamarind Leaves | ಹುಣಸೆ ಎಲೆ ಮನುಷ್ಯನಿಗೆ ಪ್ರಕೃತಿ ಕೊಟ್ಟಿರುವ ವರದಾನ..! ಹೂಡಿಕೆದಾರರು (Stock Market Tips) ಗಮನಿಸಬೇಕಾದ ಪ್ರಮುಖ ವಿಚಾರಗಳು 1. ಕಂಪನಿಯ ಮೂಲಭೂತ ವಿಶ್ಲೇಷಣೆ (Fundamental Analysis) ಹೂಡಿಕೆಗೆ ಆಯ್ಕೆಯಾದ…

Read More

Benefits Of Tamarind Leaves | ಹುಣಸೆ ಎಲೆ ಮನುಷ್ಯನಿಗೆ ಪ್ರಕೃತಿ ಕೊಟ್ಟಿರುವ ವರದಾನ..!

ಆರೋಗ್ಯ ಸಲಹೆ | ಹುಣಸೆ (Tamarind Leaves) ಎಲೆಗಳು ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಔಷಧೀಯ ಮೌಲ್ಯದ ಭಾಗವಾಗಿದ್ದು, ಪಾರಂಪರಿಕ ವೈದ್ಯಕೀಯದಲ್ಲಿ ಬಹುಪಾಲು ಬಳಕೆಯಲ್ಲಿದೆ. ದಿನನಿತ್ಯದ ಆಹಾರದಲ್ಲಿ ಬಳಸಬಹುದಾದ ಈ ಎಲೆಗಳು ಹಲವು ಆರೋಗ್ಯಕಾರಿ ಗುಣಗಳನ್ನು ಹೊಂದಿವೆ. ಹುಣಸೆ ಎಲೆಗಳ (Tamarind Leaves) ಉಪಯೋಗ 1. ಜೀರ್ಣಕ್ರಿಯೆಗೆ ಸಹಾಯ: ಹುಣಸೆ ಎಲೆಗಳಲ್ಲಿ ನೈಸರ್ಗಿಕ ಅಮ್ಲೀಯ ತತ್ವಗಳು ಇದ್ದು, ಆಹಾರವನ್ನು ಸರಿಯಾಗಿ ಜೀರ್ಣಮಾಡಲು ಸಹಾಯ ಮಾಡುತ್ತವೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇದು ಹತ್ತಿರದ ಪರಿಹಾರವಾಗಿದೆ. 2. ರಕ್ತದ ಒತ್ತಡಕ್ಕೆ…

Read More

Theft | ಗರ್ಭಿಣಿ ಯುವತಿ ಜೊತೆ ಸೇರಿ ಕಳ್ಳತನಕ್ಕೆ ಇಳಿದ ಖದೀಮ

ಚಿಕ್ಕಬಳ್ಳಾಪುರ | ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ನಿವಾಸಿ ಗೋವಿಂದರಾಜು ಎಂಬಾತ ಮದುವೆಯಾದರೂ ಮತ್ತೊಬ್ಬ ಯುವತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಊರಿನಿಂದ ಓಡಿಹೋಗಿದ್ದರು. ಬಾಡಿಗೆ ಮನೆಗೆ ಹಣದ ಅವಶ್ಯಕತೆ ಇದ್ದ ಕಾರಣ, ಗೋವಿಂದರಾಜು ಕಳ್ಳತನದ (Theft) ಮಾರ್ಗವನ್ನು ಆಯ್ದುಕೊಂಡಿದ್ದಾನೆ. ಅಜ್ಜಿಗೆ ಹಲ್ಲೆ ಮಾಡಿ ಚಿನ್ನದ ಸರ ಕಳ್ಳತನ (Theft) ಮಾಡಿದ್ದ ಆರೋಪಿಗಳು ಮೊದಲು ಬೈಕ್ ಕಳುವು ಮಾಡಿದ ಗೋವಿಂದರಾಜು, ಕಳ್ಳತನದ (Theft) ಬೈಕ್‌ನಲ್ಲೇ ಯುವತಿಯ ಜತೆ ಕಳವಾರ ಗ್ರಾಮದ…

Read More

PBKS vs MI | ಫೈನಲ್ ಗೆ ಲಗ್ಗೆ ಇಟ್ಟು, ಯಾರು ಮಾಡದ ದಾಖಲೆ ಮಾಡಿದ ಪಂಜಾಬ್..!

ಕ್ರೀಡೆ | ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕ್ವಾಲಿಫೈಯರ್ 2 ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿ ಫೈನಲ್‌ (PBKS vs MI )ಗೆ ಪ್ರವೇಶಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದ ಅತ್ಯಂತ ದೊಡ್ಡ ರನ್ ಚೇಸ್ ದಾಖಲಿಸಿದೆ. ಇದನ್ನು ಓದಿ : Gruha Lakshmi Yojana | ಗೃಹಲಕ್ಷ್ಮಿ…

Read More