JAI

Suicide Law India | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆರೋಪಿಗೆ ಶಿಕ್ಷೆ ಆಗುತ್ತಾ..?

ಕಾನೂನು | ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್ ನೋಟ್ (Death Note) ಅತ್ಯಂತ ಮಹತ್ವದ ಸಾಕ್ಷ್ಯವಾಗುತ್ತದೆ. ಆತ್ಮಹತ್ಯೆ (Suicide Law India) ಮಾಡಿಕೊಂಡ ವ್ಯಕ್ತಿಯೊಬ್ಬನು ತನ್ನ ಸಾವಿಗೆ ಕಾರಣವಿರುದೆಂದು ಯಾರಾದರೊಬ್ಬರ ಹೆಸರು ಡೆತ್ ನೋಟ್‌ನಲ್ಲಿ ಬರೆದು ಹೋದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಬಂದಿದೆ. ಇದಕ್ಕೆ ಉತ್ತರವಾಗಿ ಕಾನೂನು ತಜ್ಞರು ಹಾಗೂ ಪೊಲೀಸರು ಹೇಳುತ್ತಿರುವ ಮಾಹಿತಿ ಪ್ರಕಾರ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 306 ಅಡಿಯಲ್ಲಿ,…

Read More

Moharram Celebration | ಮುಸಲ್ಮಾನರೇ ಇಲ್ಲದ ಈ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ

ಯಾದಗಿರಿ | ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅನನ್ಯ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಗ್ರಾಮದಲ್ಲಿ ಯಾವುದೇ ಮುಸ್ಲಿಂ ಜನಸಂಖ್ಯೆ ಇಲ್ಲದಿದ್ದರೂ, ಹಿಂದೂ ಸಮುದಾಯದ ಜನರು ಮೊಹರಂ ಹಬ್ಬವನ್ನು (Moharram Celebration) ಅದ್ದೂರಿಯಾಗಿ ಆಚರಿಸುತ್ತಾರೆ ಎಂಬ ವಿಶಿಷ್ಟ ಸಂಪ್ರದಾಯ ಪ್ರಚಲಿತದಲ್ಲಿದೆ. ಮೊಹರಂ ಆಚರಣೆ (Moharram Celebration) ಹಿಂದೆ ಇದೆ ವಿಶೇಷ ನಂಬಿಕೆ ಈ ಆಚರಣೆಯ ಹಿಂದೆ 1925ರ ದಶಕದ ದೈವಿಕ ಅನುಭವವಿದೆ. ಗ್ರಾಮದಲ್ಲಿ ಕಾಲರದಿಂದ ಸಮಸ್ಯೆ ಎದುರಿಸಿದಾಗ, ಗುರುಲಿಂಗಪ್ಪಗೌಡ ಎಂಬ ಹಿರಿಯರಿಗೆ ಕನಸಿನಲ್ಲಿ ಅಲೈ…

Read More

Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!

ಬೆಂಗಳೂರು | ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ದಿನ (ಜುಲೈ 6) ರಾಜ್ಯದ ವಿವಿಧ ಭಾಗಗಳಲ್ಲಿ ಎಂಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವ ದುಃಖದ ಘಟನೆಗಳು ವರದಿಯಾಗಿವೆ. ಹೃದಯಾಘಾತಕ್ಕೆ (Heart Attack) 6 ಜಿಲ್ಲೆಯಲ್ಲಿ 8 ಜನರ ಸಾವು ಚಾಮರಾಜನಗರ: ರಾಮಸಮುದ್ರದ ಶಿವಕುಮಾರ್ (52) ಮನೆಯಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ಇಸಿಜಿ ಮಾಡುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ. ಹಾಸನ: ಮಂಗಳೂರಿನಿಂದ ಹಿಂದಿರುಗುತ್ತಿದ್ದ ಜಯನಗರದ ರಂಗನಾಥ್ (57) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ…

Read More

Pilibhit Crime | BSF ಯೋಧನ ಪತ್ನಿ ಮೇಲೆ ಮೈದುನನಿಂದಲೇ ಅತ್ಯಾಚಾರ

ನವದೆಹಲಿ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲೊಂದು (Pilibhit Crime) ಆಘಾತಕಾರಿ ಘಟನೆ ನಡೆದಿದ್ದು, ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನಂದಿರು ಹಲವು ಬಾರಿ ಅತ್ಯಾಚಾರ ಎಸಗಿರುವುದಲ್ಲದೆ, ಆಕೆಯ ಅಶ್ಲೀಲ ವೀಡಿಯೊಗಳನ್ನು ತೆಗೆದು ಅವುಗಳನ್ನು ಬ್ಲಾಕ್‌ಮೇಲ್ ಮಾಡಲು ಬಳಸಿದ್ದಾರೆ. ಫಿಲಿಭಿತ್ ನಲ್ಲಿ (Pilibhit Crime) ಯೋಧನ ಪತ್ನಿ ಮೇಲೆ ಹೀನ ಕೃತ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪೈಕಿ ಒಬ್ಬ ಮೈದುನ ಹರಿಓಮ್ ಈಗಾಗಲೇ ಬಂಧನದಲ್ಲಿದ್ದಾನೆ. ಉಳಿದ ಆರೋಪಿಗಳಿಗಾಗಿ…

Read More

Mobile Shop Robbery | ಮೊಬೈಲ್ ಫೋನ್ ಶೋ ರೂಂಗೆ ಖನ್ನ ಹಾಕಿದ ಕಳ್ಳ ಮಾಡಿದ್ದೇನು ಗೊತ್ತಾ..?

ತೆಲಂಗಾಣ | ಮುತ್ತಿನ ನಗರಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿರುವ ಪ್ರಸಿದ್ಧ ಬಿಗ್ ಸಿ ಮೊಬೈಲ್ ಶೋರೂಮ್‌ನಲ್ಲಿ (Mobile Shop Robbery) ಕಳ್ಳನೊಬ್ಬ ಚಾಣಾಕ್ಷತನದಲ್ಲಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ 29ರ ರಾತ್ರಿ ಮತ್ತು 30ರ ಮುಂಜಾನೆ ನಡುವಿನ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಳ್ಳ ಶೋರೂಮ್‌ನ ಹಿಂಬದಿ ಗೋಡೆಯುಳ್ಳ ಭಾಗದಲ್ಲಿ ದೊಡ್ಡದಾದ ಕನ್ನವೊಂದನ್ನು ಕೊರೆಯಲಾಗಿದೆ. ಆ ಕನ್ನದ ಮೂಲಕ ಒಳ ನುಗ್ಗಿದ ಕಳ್ಳ, ಸುಮಾರು ಐದು ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಎಗರಿಸಿಕೊಂಡು ಹೋಗಿದ್ದಾನೆ….

Read More

Auto Fare Hike | ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ ಆಟೋ ಚಾಲಕರು..!

ಬೆಂಗಳೂರು | ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಇದೀಗ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಬೈಕ್ ಟ್ಯಾಕ್ಸಿಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿಯೇ, ಆಟೋ ಚಾಲಕರು ದರ (Auto Fare Hike) ಹೆಚ್ಚಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಆಟೋ ಪ್ರಯಾಣ ದರ ಏರಿಕೆಗೊಳ್ಳಲಿದೆ ಎಂದು ಮೂಲಗಳು ತಿಳಿಸುತ್ತಿವೆ. ಹೊಸ ಆಟೋ ದರ (Auto Fare Hike)ವಿವರ ಮೂಲ ದರ: ಈಗಿನ ₹30 ರಿಂದ ₹36ಕ್ಕೆ ಏರಿಕೆ ಅರಂಭಿಕ ದೂರ: 1.9 ಕಿಮೀ ಒಳಗೆ ₹36 ಪ್ರತಿ ಕಿಮೀ…

Read More

Post Delivery Care | ಮಗು ಹುಟ್ಟಿದ ನಂತರ ತಾಯಿಯ ಆರೈಕೆ ಹೇಗೆ ಮಾಡಬೇಕು..?

ಆರೋಗ್ಯ ಸಲಹೆ | ಮಗು ಹುಟ್ಟಿದ ನಂತರದ ಈ ಸಮಯದಲ್ಲಿ ತಾಯಿ (Post Delivery Care) ದೈಹಿಕ, ಮಾನಸಿಕವಾಗಿ ಬದಲಾಗುತ್ತಿರುವಾಗ, ಸರಿಯಾದ ಆರೈಕೆ ಅತ್ಯಂತ ಅಗತ್ಯವಿರುತ್ತದೆ. ಮಗು ಹುಟ್ಟಿದ ನಂತರ ತಾಯಿಯ (Post Delivery Care) ಆರೈಕೆ ಬಗ್ಗೆ ಗಮನ 1. ವಿಶ್ರಾಂತಿ ಮತ್ತು ಪೋಷಣೆಯ ಆಹಾರ: ಮಗು ಹುಟ್ಟಿದ ನಂತರ ತಾಯಿ ಶರೀರ ತುಂಬಾ ಕುಗ್ಗಿರುತ್ತೆ. ಇದಕ್ಕಾಗಿ ಸಾಕಷ್ಟು ವಿಶ್ರಾಂತಿ ಅಗತ್ಯ. ಜೊತೆಗೆ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ಗಳಿರುವ ಆಹಾರಗಳನ್ನು ಸೇವಿಸುವುದು ತುರ್ತು ಅವಶ್ಯಕತೆ. ಹಣ್ಣು,…

Read More

Crypto Kannada | ಕ್ರಿಪ್ಟೋ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು..?

ಬಿಸಿನೆಸ್ | ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ (Cryptocurrency) ಎಂಬ ಪದ ಬಹುಶಃ ಎಲ್ಲರ ಕಿವಿಗೆ ಬಿದ್ದಿರುತ್ತೆ. ಆದರೆ, ಈ ಕ್ರಿಪ್ಟೋ (Crypto Kannada) ಅಂದ್ರೆ ಏನು? ಇದನ್ನು ಹೇಗೆ ಬಳಸುವುದು ಎಂಬ ಬಗ್ಗೆ ಇನ್ನೂ ಬಹುತೇಕ ಜನರಲ್ಲಿ ಸ್ಪಷ್ಟತೆ ಇಲ್ಲ. ಕ್ರಿಪ್ಟೋ (Crypto Kannada) ಕರೆನ್ಸಿ ಅಂದ್ರೇನು..? ಕ್ರಿಪ್ಟೋ ಕರೆನ್ಸಿ ಎಂದರೆ ಡಿಜಿಟಲ್ ರೂಪದಲ್ಲಿ ಇರುವ ನಾಣ್ಯ. ಇವುಗಳು ಬ್ಯಾಂಕುಗಳ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಬದಲಿಗೆ, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ರಿಪ್ಟೋ ಕರೆನ್ಸಿಯನ್ನು ನಾಣ್ಯದಂತೆ (Currency)…

Read More

Loan Default : ಸಾಲ ವಾಪಸ್ ನೀಡದಿದ್ದರೆ ಕಾನೂನು ಕೊಡುತ್ತೆ ಈ ಶಿಕ್ಷೆ..?

ಬೆಂಗಳೂರು | ಇತ್ತೀಚಿನ ದಿನಗಳಲ್ಲಿ ಸಾಲ (Loan Default) ತೆಗೆದು ತೀರಿಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಲ ವಾಪಸ್ ನೀಡದಿದ್ದರೆ ಕಾನೂನಿನ ಪ್ರಕಾರ ಏನಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಉತ್ಸುಕತೆಯಿದೆ. ಭಾರತೀಯ ಕಾನೂನಿನ ಪ್ರಕಾರ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ನಿರ್ದಿಷ್ಟ ಸ್ಥಿತಿಗಳಲ್ಲಿ ನಾಗರಿಕ ಮತ್ತು ಅಪರಾಧ ಉಭಯ ರೀತಿಯ ಕ್ರಮಕ್ಕೆ ಒಳಗಾಗಬಹುದು. ಸಾಲ ವಾಪಸ್ (Loan Default) ನೀಡದ ಮೇಲೆ ಸಾಧ್ಯವಾಗುವ ಕ್ರಮಗಳು 1. ಸಿವಿಲ್ ದಾವೆ (Civil Suit): ಸಾಲದಾತನು ಸಾಲದ ಮೊತ್ತ ವಾಪಸ್…

Read More

KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ

ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್‌ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ. ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna) ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್‌ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು….

Read More