JAI

BJP Protest | ಸಿಎಂ, ಡಿಸಿಎಂ ರಾಜೀನಾಮೆಗೆ ತುಮಕೂರು ಬಿಜೆಪಿ ಆಗ್ರಹ..!

ತುಮಕೂರು | ಆರ್‌ಸಿಬಿ (RCB Tragedy) ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಮೃತರಾದ ಘಟನೆಗೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ಸೋಮವಾರ ನಗರದ ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ (BJP Protest) ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು. ಆರ್ ಸಿ ಬಿ ಕಾಲ್ತುಳಿತ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ (BJP Protest) ಆಕ್ರೋಶ ಪ್ರತಿಭಟನೆಯಲ್ಲಿ ಮಾನವ ಸರಪಳಿ ರೂಪಿಸಿ …

Read More

Youth Entrepreneurs | ವಿದ್ಯಾಭ್ಯಾಸದ ಜೊತೆಗೆ ಬಿಸಿನೆಸ್ : ಯುವಕರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್..!

ಬಿಸಿನೆಸ್ | ಇಂದಿನ ಯುವ ಜನತೆಯು (Youth Entrepreneurs) ಕೇವಲ ವಿದ್ಯಾಭ್ಯಾಸಕ್ಕಷ್ಟೆ ಸಿಮಿತವಾಗದೇ, ಚಿಕ್ಕ ಚಿಕ್ಕ ಬಿಸಿನೆಸ್ ಐಡಿಯಾಗಳ ಮೂಲಕ ಆದಾಯ ಗಳಿಸುತ್ತಿರುವುದು ಸಂತೋಷದ ಸಂಗತಿ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಹಲವು ಉದ್ಯಮಗಳಿವೆ. ವಿದ್ಯಾರ್ಥಿಗಳು (Youth Entrepreneurs) ಆರಂಭಿಸಬಹುದಾದ ಉದ್ಯಮಗಳು 1. ಫ್ರೀಲಾನ್ಸ್ ಸೇವೆಗಳು: ಗ್ರಾಫಿಕ್ ಡಿಸೈನ್, ವೆಬ್ ಡೆವಲಪ್‌ಮೆಂಟ್, ಕಂಟೆಂಟ್ ರೈಟಿಂಗ್, ವಿಡಿಯೋ ಎಡಿಟಿಂಗ್ ಮುಂತಾದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಮಯ ಬದ್ಧವಾಗಿ ಕೆಲಸ ಮಾಡಿದರೆ ಉತ್ತಮ ಆದಾಯ…

Read More

Fasting Benefits | ಉಪವಾಸ ಆರೋಗ್ಯಕ್ಕೆ ಲಾಭದಾಯಕವೇ ಅಥವಾ ಹಾನಿಕಾರಕವೇ..?

ಆರೋಗ್ಯ ಸಲಹೆ | ಇತ್ತೀಚೆಗೆ ಉಪವಾಸ (Fasting Benefits) ಅಭ್ಯಾಸವು ಆರೋಗ್ಯ ಕಾಪಾಡುವ ಒಂದು ಆಯುರ್ವೇದಿಕ ಹಾಗೂ ವೈಜ್ಞಾನಿಕ ವಿಧಾನವಾಗಿ ಜನಪ್ರಿಯವಾಗುತ್ತಿದೆ. ಆದರೆ ಇದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಉಪವಾಸ (Fasting Benefits) ಮಾಡುವುರಿಂದಾಗುವ ಲಾಭಗಳು ಇದನ್ನು ಓದಿ : Land Purchase Tips | ಸೈಟ್ ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೆ ಪರಿಶೀಲನೆ ಮಾಡಿ..? ಉಪವಾಸ (Fasting Benefits) ಮಾಡುವುದರಿಂದಾಗುವ ಹಾನಿಕಾರಕ ಪರಿಣಾಮಗಳು ಹೆಲ್ತ್‌ ಚೆಕ್‌ಅಪ್ ಮಾಡಿಸಿಕೊಂಡ ಬಳಿಕವೇ ಉಪವಾಸ…

Read More

Land Purchase Tips | ಸೈಟ್ ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೆ ಪರಿಶೀಲನೆ ಮಾಡಿ..?

ಕಾನೂನು | ಸೈಟ್ ಖರೀದಿ (Land Purchase Tips) ಮಾಡಬೇಕು, ಮನೆ ಕಟ್ಟಬೇಕು ಎನ್ನುವುದು ಹಲವರ ಕನಸಾಗಿರುತ್ತದೆ. ಆದರೆ ಹಿಂದೆ ಮುಂದೆ ಯೋಜನೆ ಮಾಡದೆ ಸೈಟ್ ಖರೀದಿ (Land Purchase Tips) ಮಾಡಿದೆ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೈಟ್ ಖರೀದಿ ಮಾಡುವ ಮುನ್ನ ಕೆಲವೊಂದು ಕಡ್ಡಾಯ ದಾಖಲೆಗಳ ಪರಿಶೀಲನೆ ಅತ್ಯಂತ ಅಗತ್ಯವಾಗಿದೆ. ಸೈಟ್ ಖರೀದಿ (Land Purchase Tips) ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳು 1. ಮೂಲ ಮಾಲೀಕತ್ವದ ದಾಖಲೆ (Mother Deed): ಪ್ರಾಪರ್ಟಿಯ ಮೂಲ ಮಾಲೀಕತ್ವವನ್ನ ವಿವರಿಸುವ…

Read More

Nikhil Kumaraswamy | ಜೆಡಿಎಸ್ ಪಕ್ಷ ಮುಳುಗುವ ಹಡಗಲ್ಲ – ನಿಖಿಲ್ ಕುಮಾರಸ್ವಾಮಿ

ತುಮಕೂರು | ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು, ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗಲ್ಲ, ಪಕ್ಷದ ಹಿರಿಯ ನಾಯಕರು ಸದಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಕ್ಷದ ಪರ ಹೋರಾಟ ನಡೆಸುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿಖಿಲ್…

Read More

Bike Taxi Ban | ಬೈಕ್ ಟ್ಯಾಕ್ಸಿ ಹೈಕೋರ್ಟ್ ನಿಷೇಧ ಮಾಡಿದ್ದು ಇದೆ ಕಾರಣಕ್ಕೆ..?

ಬೆಂಗಳೂರು | ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi Ban) ಸೇವೆಗಳಿಗೆ ಹೈಕೋರ್ಟ್ ನಿಷೇಧ ಹೇರಿದ್ದು, ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಆರ್‌ಟಿಒ ಇಲಾಖೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಹಲವು ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ. ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಹಲವಾರು ಬೈಕ್ ಟ್ಯಾಕ್ಸಿಗಳನ್ನು (Bike Taxi Ban) ವಶಕ್ಕೆ ಪಡೆದಿದ್ದಾರೆ. ಬೈಕ್ ಟ್ಯಾಕ್ಸಿ (Bike Taxi Ban) ಗ್ರಾಹಕರ ಮೇಲೆ ಚಾಲಕನಿಂದ ಹಲ್ಲೆ ಇದೀಗ ಬೈಕ್ ಟ್ಯಾಕ್ಸಿ ಸೇವೆಗಳ…

Read More

Inter Caste Marriage | ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು – ಸಿದ್ದರಾಮಯ್ಯ

ದಾವಣಗೆರೆ | ಜಾತ್ಯತೀತ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ (Inter Caste Marriage) ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರ್ಜಾತಿ ವಿವಾಹಗಳ (Inter Caste Marriage) ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, ಲಿಂಗ ತಾರತಮ್ಯ ಹಾಗೂ ಜಾತಿ ಭೇದಭಾವ ನಿವಾರಣೆ ಆಗಬೇಕಾದರೆ ಇಂತಹ ಸಾಮೂಹಿಕ…

Read More

Caste Survey | ಸಾಮಾಜಿಕ ನ್ಯಾಯಕ್ಕಾಗಿ ಮರುಸಮೀಕ್ಷೆ ಅಗತ್ಯ – ಸಿದ್ದರಾಮಯ್ಯ

ದಾವಣಗೆರೆ | ಸಮಾಜಿಕ ನ್ಯಾಯವನ್ನು ಸ್ಥಾಪಿಸಲು, ಜನರ ನಿಜವಾದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು (Caste Survey) ತಿಳಿದುಕೊಳ್ಳುವುದು ಅತ್ಯಗತ್ಯ. ಆದರೆ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 27ನೇ ಜನಗಣತಿಯನ್ನೇ (Caste Survey) ಮುಂದೆ ಸಾಗಿಸುತ್ತಿದೆ. ಆದರೆ ಅದರಲ್ಲೂ ಸ್ಯಾಂಪಲ್‌ಬೇಸ್‌ ಅಲ್ಲದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸ್ಪಷ್ಟತೆ ಇಲ್ಲ. ಆದರೆ ನಮ್ಮ…

Read More

Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!

ಪಾವಗಡ | ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡಜಾಲೊಡು ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ವೇಣುಗೋಪಾಲಸ್ವಾಮಿ (Venugopala swamy Temple) ದೇವಾಲಯದಲ್ಲಿ ನಿಧಿಗಾಗಿ ಅಕ್ರಮವಾಗಿ ಗುಂಡಿ ತೆಗೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹಳೆಯ ಹೊಯ್ಸಳ ಶೈಲಿಯ ಈ ದೇವಾಲಯವು ಇತಿಹಾಸ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ನಿಧಿ ಆಸೆಪಡುವ ದುಷ್ಕರ್ಮಿಗಳಿಂದ ಹಾನಿಯಾಗಿರುವುದು ಆತಂಕ ಹುಟ್ಟಿಸಿದೆ. ನಿಧಿ ಆಸೆಗೆ ವೇಣು ಗೋಪಾಲಸ್ವಾಮಿ (Venugopala swamy Temple) ದೇಗುಲಕ್ಕೆ ಕನ್ನ ಗ್ರಾಮಸ್ಥರ ಪ್ರಕಾರ, ಈ ದೇಗುಲದಲ್ಲಿ ಹಿಂದಿನ ತಿಂಗಳಲ್ಲೇ ಕಿಡಿಗೇಡಿಗಳು…

Read More

Karnataka Rain Updates | ಜೂನ್ 19 ರ ವರೆಗೆ ರಾಜ್ಯದಾದ್ಯಂತ ಭಾರೀ ಮಳೆ

ಬೆಂಗಳೂರು | ಕರ್ನಾಟಕದಲ್ಲಿ ಮುಂಗಾರು ಪ್ರವೇಶವಾದರೂ ಮೊದಲ ದಿನಗಳಲ್ಲಿ ಮಳೆಯ (Karnataka Rain Updates) ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಮಳೆಯ ಅಬ್ಬರ (Karnataka Rain Updates) ಶುರುವಾಗಿದೆ. ಹವಾಮಾನ ಇಲಾಖೆ ಇತ್ತೀಚೆಗಷ್ಟೆ ಜೂನ್ 19 ರವರೆಗೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ (Karnataka Rain Updates) ಎಚ್ಚರಿಕೆ ರೆಡ್ ಅಲರ್ಟ್:…

Read More