Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!

ಪಾವಗಡ | ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡಜಾಲೊಡು ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ವೇಣುಗೋಪಾಲಸ್ವಾಮಿ (Venugopala swamy Temple) ದೇವಾಲಯದಲ್ಲಿ ನಿಧಿಗಾಗಿ ಅಕ್ರಮವಾಗಿ ಗುಂಡಿ ತೆಗೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹಳೆಯ ಹೊಯ್ಸಳ ಶೈಲಿಯ ಈ ದೇವಾಲಯವು ಇತಿಹಾಸ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ನಿಧಿ ಆಸೆಪಡುವ ದುಷ್ಕರ್ಮಿಗಳಿಂದ ಹಾನಿಯಾಗಿರುವುದು ಆತಂಕ ಹುಟ್ಟಿಸಿದೆ. ನಿಧಿ ಆಸೆಗೆ ವೇಣು ಗೋಪಾಲಸ್ವಾಮಿ (Venugopala swamy Temple) ದೇಗುಲಕ್ಕೆ ಕನ್ನ ಗ್ರಾಮಸ್ಥರ ಪ್ರಕಾರ, ಈ ದೇಗುಲದಲ್ಲಿ ಹಿಂದಿನ ತಿಂಗಳಲ್ಲೇ ಕಿಡಿಗೇಡಿಗಳು…

Read More

Thieves Arrested | ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯಲು ಬಂದು ತಗಲಾಕಿಕೊಂಡ ಕಳ್ಳರು..!

ತುಮಕೂರು | ಗೂಗಲ್ ಲೊಕೇಶನ್ ನಲ್ಲಿ Temple Near Me ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಭದ್ರತೆ ಇಲ್ಲದಿರುವ ದೇವಾಸ್ಥಾನಗಳ ಹುಂಡಿ ಹೊಡೆದರೆ ಹಣ ಇದ್ದೇ ಇರುತ್ತದೆ ಎಂದು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಮೈ ಮೇಲಿನ ಒಡವೆಗಳನ್ನು ಕಳ್ಳತನ (Thieves Arrested) ಮಾಡುತ್ತಿದ್ದ ಖದೀಮರನ್ನು ಇದೀಗ ತುಮಕೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯುವ (Thieves Arrested) ಯತ್ನ ವಿಫಲ ಜೂನ್ 4 ರಂದು ರಾತ್ರಿ ಸುಮಾರು…

Read More

J C Madhuswamy | ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಗೊಂದಲಗಳಿಗೆ ತೆರೆ..!

ತುಮಕೂರು | ಇತ್ತೀಚೆಗಿನ ರಾಜಕೀಯ ಚರ್ಚೆಗಳಲ್ಲಿ ಬಹುಮಟ್ಟಿಗೆ ಹಾಟ್ ಟಾಪಿಕ್ ಆಗಿದ್ದ ಮಾಜಿ ಸಚಿವ ಜೆ ಸಿ. ಮಾಧುಸ್ವಾಮಿ (J C Madhuswamy) ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಾನೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ತೊರೆದು ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ ಮಾಧುಸ್ವಾಮಿ ಟ್ವೀಟ್ ಮೂಲಕ ಈ ಚರ್ಚೆಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆ ಸಿ ಮಾಧುಸ್ವಾಮಿ (J C Madhuswamy) ಸ್ಪಷ್ಟನೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ…

Read More

Hemavathi Link Canal | ಜೈಲಿನಿಂದ ಬಿಡುಗಡೆಯಾದವರಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ ಸುರೇಶ್ ಗೌಡ

ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Link Canal) ಯೋಜನೆ ವಿರುದ್ಧ ಹೋರಾಟ ನಡೆಸಿದ್ದ ಹೋರಾಟಗಾರರಲ್ಲಿ ನಾಲ್ವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಮೇ 31ರಂದು ಗುಬ್ಬಿಯ ಸಂಕಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಐವರ ಪೈಕಿ ನಾಲ್ವರು ಮಂಗಳವಾರ ಸಂಜೆ ಭೋವಿಪಾಳ್ಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಲಿಂಕ್ ಕೆನಾಲ್ (Hemavathi Link Canal) ವಿರುದ್ಧ ಹೋರಾಡಿದ ಬಿಜೆಪಿ ಮುಖಂಡರು ಬಿಜೆಪಿ ಮುಖಂಡರಾದ ಎಚ್.ಬಿ. ನವಚೇತನ, ಬೆಣಚಿಕೆರೆ ಲೋಕೇಶ್, ಎಚ್.ಎನ್. ಚೇತನ, ಬಿ.ವಿ. ಆನಂದ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು…

Read More

Hemavathi Express Canal | ತುಮಕೂರಿನಲ್ಲಿ ಕಾಂಗ್ರಸ್ ಭವಿಷ್ಯ ಉಳಿಯುವಂತೆ ಮಾಡಿ – ಸುರೇಶ್ ಗೌಡ

ತುಮಕೂರು |  ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Express Canal) ಯೋಜನೆ ಬಗ್ಗೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯಲ್ಲಿ ಗೊಂದಲ ಮಾಡಿದಂತೆ, ಹೇಮಾವತಿಯಲ್ಲೂ ಮಾಡಿಕೊಳ್ಳಬೇಡಿ. ಆಗುವ ಯಾವುದೇ ಗಲಭೆಗೆ ಸರ್ಕಾರವೇ ನೇರ ಹೊಣೆಗಾರರಾಗುತ್ತದೆ ಎಂದಿದ್ದಾರೆ. ಲಿಂಕ್ ಕೆನಾಲ್ (Hemavathi Express Canal) ಯೋಜನೆಯ ವೈಜ್ಞಾನಿಕತೆ ಬಗ್ಗೆ ಅನುಮಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಗೌಡ, ಅವೈಜ್ಞಾನಿಕ ಯೋಜನೆಯಿಂದ ತುಮಕೂರು ಜಿಲ್ಲೆಯ 8…

Read More

Tumkur City | 14 ಗ್ರಾಮ ಪಂಚಾಯತಿಗಳು ತುಮಕೂರು ನಗರ ವ್ಯಾಪ್ತಿಗೆ ಸೇರ್ಪಡೆ

ತುಮಕೂರು | ನಗರದ ವ್ಯಾಪ್ತಿಯನ್ನು ವಿಸ್ತರಿಸಿ, 14 ಗ್ರಾಮ ಪಂಚಾಯತಿಗಳನ್ನು ನಗರ (Tumkur City) ವ್ಯಾಪ್ತಿಗೆ ಸೇರಿಸುವ ಚಿಂತನೆ ಸರ್ಕಾರ ಹೊಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ಇದನ್ನು ಓದಿ : Google Gemini Scheduled Actions: ಈಗ ನಿಮ್ಮ ದಿನಚರಿಯನ್ನು automation ಮೂಲಕ ಸುಲಭಗೊಳಿಸಿ ಮಂಗಳವಾರ ಮೈದಾಳ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ,…

Read More

Welcome Arch | ಡಾ. ಜಿ ಪರಮೇಶ್ವರ್ ಮತ್ತು ವಿ. ಸೋಮಣ್ಣ ಮಾತುಕತೆ ಸಫಲವಾಗುತ್ತಾ..?

ತುಮಕೂರು | ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು (Welcome Arch) ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸ್ವಾಗತ ಕಮಾನು (Welcome Arch) ನಿರ್ಮಿಸಲು ಕೇಂದ್ರದ ಅನುಮತಿ ಅವಶ್ಯಕ ಸಾಧಾಶಿವನಗರದ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಗತ ಕಮಾನು (Welcome Arch) ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ ₹5 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಆದರೆ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ…

Read More

Illegal Yuria Transport | 30 ಟನ್ ಟೆಕ್ನಿಕಲ್ ಯೂರಿಯಾ ಜಪ್ತಿ, ಕಾರಣವೇನು ಗೊತ್ತಾ..?

ತುಮಕೂರು | ಪರವಾನಗಿ ಇಲ್ಲದೆ ಹಾಗೂ ದೋಷಪೂರಿತ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ 30 ಟನ್ ಟೆಕ್ನಿಕಲ್ ಯೂರಿಯಾ (Illegal Yuria Transport) ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಮೇ 19ರಂದು ಜಪ್ತಿ ಮಾಡಿದ್ದಾರೆ. ಜಪ್ತಿಯ ಮೌಲ್ಯ ₹7,78,800 ಆಗಿದೆ. ಆರೋಪಿತ ವಾಹನದ ನೋಂದಣಿ ಸಂಖ್ಯೆ RJ-11 GC-3818 ಆಗಿದ್ದು, ನಿಯಮ ಉಲ್ಲಂಘನೆ ಸಂಬಂಧ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಟೆಕ್ನಿಕಲ್ ಯೂರಿಯಾ (Illegal Yuria Transport) ಜಪ್ತಿ ಹೇಗೆ ನಡೆದಿದೆ..? ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕ್ಯಾತ್ಸಂದ್ರ…

Read More

Tumkur Crime | ಹಫ್ತಾ ವಸೂಲಿಗೆ ಬಂದು ಖಾದರ್ ಮೇಲೆ ಮಚ್ಚು ಬೀಸಿದ್ದ ಪುಂಡರು

ತುಮಕೂರು | ನಗರದ ಮೆಳೆಕೋಟೆ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿದ್ದ ಗಂಭೀರ ಘಟನೆ ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿತ್ತು. ಟೀ ಅಂಗಡಿಯ ಸಮೀಪ ಮನೆಯಿಂದ ಹೊರಗೆ ಕುಳಿತಿದ್ದ ಖಾದರ್ ಎಂಬ ಆಟೋ ಕನ್ಸಲ್ಟೆನ್ಸಿ ಮಾಲೀಕರ ಮೇಲೆ ಪುಂಡರ ಗುಂಪೊಂದು ಲಾಂಗ್ ಹಿಡಿದು ದಾಳಿ (Tumkur Crime) ನಡೆಸಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಪ್ರತಿ ತಿಂಗಳು 5 ಸಾವಿರ ಹಫ್ತ ನೀಡುವಂತೆ ಪುಂಡರಿಂದ (Tumkur…

Read More

Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..!

ತುಮಕೂರು | ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆಯ ಅತಿದೊಡ್ಡ ಕೃಷಿ ಪ್ರದೇಶಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಶಕಗಳಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಲಿಂಕ್ ಕೆನಾಲ್ (Hemavathi Link Canal) ಯೋಜನೆ ರೈತರಿಗಾಗಿ ಅನಿವಾರ್ಯವಾಗಿದ್ದು, ಇದನ್ನು ವಿರೋಧಿಸುವುದಕ್ಕೆ ಅರ್ಥವಿಲ್ಲ ಎಂದು ಸ್ಥಳೀಯ ಶಾಸಕ ಡಾ. ರಂಗನಾಥ್ ತಿಳಿಸಿದ್ದಾರೆ. ಇದನ್ನು ಓದಿ : Poverty | ಬಡವರು ಬಡವರಾಗಿಯೇ ಉಳಿಯೋದಕ್ಕೆ ಯಾರು ಕಾರಣ..? ನಮ್ಮ ರೈತರ ಹಿತಾಸಕ್ತಿ ಕಾಪಾಡುವ ಕೆಲಸದಲ್ಲಿ ನಾನು ಹಿಂದೆ ಸರಿಯಲ್ಲ. ಲಿಂಕ್…

Read More