Inter Caste Marriage | ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು – ಸಿದ್ದರಾಮಯ್ಯ

ದಾವಣಗೆರೆ | ಜಾತ್ಯತೀತ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ (Inter Caste Marriage) ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರ್ಜಾತಿ ವಿವಾಹಗಳ (Inter Caste Marriage) ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, ಲಿಂಗ ತಾರತಮ್ಯ ಹಾಗೂ ಜಾತಿ ಭೇದಭಾವ ನಿವಾರಣೆ ಆಗಬೇಕಾದರೆ ಇಂತಹ ಸಾಮೂಹಿಕ…

Read More

Caste Survey | ಸಾಮಾಜಿಕ ನ್ಯಾಯಕ್ಕಾಗಿ ಮರುಸಮೀಕ್ಷೆ ಅಗತ್ಯ – ಸಿದ್ದರಾಮಯ್ಯ

ದಾವಣಗೆರೆ | ಸಮಾಜಿಕ ನ್ಯಾಯವನ್ನು ಸ್ಥಾಪಿಸಲು, ಜನರ ನಿಜವಾದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು (Caste Survey) ತಿಳಿದುಕೊಳ್ಳುವುದು ಅತ್ಯಗತ್ಯ. ಆದರೆ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 27ನೇ ಜನಗಣತಿಯನ್ನೇ (Caste Survey) ಮುಂದೆ ಸಾಗಿಸುತ್ತಿದೆ. ಆದರೆ ಅದರಲ್ಲೂ ಸ್ಯಾಂಪಲ್‌ಬೇಸ್‌ ಅಲ್ಲದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸ್ಪಷ್ಟತೆ ಇಲ್ಲ. ಆದರೆ ನಮ್ಮ…

Read More

Karnataka Rain Updates | ಜೂನ್ 19 ರ ವರೆಗೆ ರಾಜ್ಯದಾದ್ಯಂತ ಭಾರೀ ಮಳೆ

ಬೆಂಗಳೂರು | ಕರ್ನಾಟಕದಲ್ಲಿ ಮುಂಗಾರು ಪ್ರವೇಶವಾದರೂ ಮೊದಲ ದಿನಗಳಲ್ಲಿ ಮಳೆಯ (Karnataka Rain Updates) ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಮಳೆಯ ಅಬ್ಬರ (Karnataka Rain Updates) ಶುರುವಾಗಿದೆ. ಹವಾಮಾನ ಇಲಾಖೆ ಇತ್ತೀಚೆಗಷ್ಟೆ ಜೂನ್ 19 ರವರೆಗೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ (Karnataka Rain Updates) ಎಚ್ಚರಿಕೆ ರೆಡ್ ಅಲರ್ಟ್:…

Read More

Kantara: Chapter 1 | ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಮತ್ತೊಂದು ಅವಘಡ

ಸಿನಿಮಾ | ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದಲೇ ಸರಣಿ ಅವಘಡಗಳು ಚಿತ್ರತಂಡವನ್ನು ಬೆನ್ನತ್ತಿವೆ. ಈಗಲೂ ಮತ್ತೊಂದು ಅಪಘಾತ ವರದಿಯಾಗಿದೆ. ಚಿತ್ರೀಕರಣದ ವೇಳೆ ಬೋಟು ಮಗುಚಿವ ಘಟನೆ ನಡೆದಿದೆ. ಆದರೆ ಈ ಅಪಘಾತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಶ್ಲಾಘನೀಯ ಸಂಗತಿ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಇದ್ದ ಬೋಟ್ ಮಗುಚಿದೆ. ಚಿತ್ರೀಕರಣ ಸಮಯದಲ್ಲಿ…

Read More

Cauvery water tank | ವಾಟರ್ ಮಾಫಿಯಾಗೆ ಬ್ರೇಕ್ ; ಕಾವೇರಿ ವಾಟರ್ ಟ್ಯಾಂಕ್ ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು | ಬೇಸಿಗೆಯ ತೀವ್ರತೆ ಹೆಚ್ಚಾದಂತೆ, ನೀರಿನ ತುರ್ತು ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಜಲಮಂಡಳಿಯ ಕಾವೇರಿ ಸಂಚಾರಿ ಟ್ಯಾಂಕರ್ (Cauvery water tank) ಯೋಜನೆಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಯೋಜನೆಯು ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿ ಲೀಟರ್ ನೀರನ್ನು ಮಾರಾಟ ಮಾಡಿರುವ ದಾಖಲೆ ಬರೆದಿದೆ. ಕಾವೇರಿ ಟ್ಯಾಂಕರ್‌ಗಳ (Cauvery water tank) ಮೂಲಕ 14 ಲಕ್ಷ ರೂ. ಆದಾಯ ಈ ಬಗ್ಗೆ ಮಾತನಾಡಿದ…

Read More

Hoskote Accident | ಹೊಸಕೋಟೆ ಬಳಿ ಲಾರಿ-ಬಸ್ ನಡುವೆ ಭೀಕರ ಅಪಘಾತ..!

ಬೆಂಗಳೂರು ಗ್ರಾಮಾಂತರ | ಬೆಳ್ಳಂಬೆಳಗ್ಗೆ ಹೊಸಕೋಟೆ (Hoskote Accident) ರಾಷ್ಟ್ರೀಯ ಹೆದ್ದಾರಿ 75 ರ ಗೊಟ್ಟಿಪುರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಪುಟ್ಟ ಮಕ್ಕಳು ಸೇರಿದ್ದಾರೆ. ಈ ಘಟನೆ ಹೊಸಕೋಟೆ ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ನಡೆದಿದೆ. ಹೊಸಕೋಟೆ (Hoskote Accident) ಬಳಿ ಬಸ್ ಗೆ ಡಿಕ್ಕಿಹೊಡೆದ ಲಾರಿ ಆಂಧ್ರ ಪ್ರದೇಶದ ತಿರುಪತಿಯಿಂದ ಕೋಲಾರ ಮಾರ್ಗವಾಗಿ ಬರುವ ರಾಜ್ಯ ರಸ್ತೆ ಸಾರಿಗೆ…

Read More

Israel Iran Conflict | ಇಸ್ರೇಲ್ ರಕ್ಕಸ ವಾಯು ದಾಳಿಗೆ ತತ್ತರಿಸಿದ ಇರಾನ್..!

ಜೆರುಸಲೇಂ | ಇಸ್ರೇಲ್‌ ಇರಾನ್‌ನ ಮೇಲೆ (Israel Iran Conflict) ಮಾಡಿದ ಅತ್ಯಂತ ತೀವ್ರ ವೈಮಾನಿಕ ದಾಳಿಯಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದು, 329 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ, ಹಾಗೂ 6 ಜನ ಪ್ರಮುಖ ಪರಮಾಣು ವಿಜ್ಞಾನಿಗಳು ಸೇರಿದ್ದಾರೆ ಎನ್ನಲಾಗಿದೆ. ಇರಾನ್ ಮೇಲೆ (Israel Iran Conflict) ವಾಯು ದಾಳಿ ಮಾಡಿದ ಇಸ್ರೇಲ್ ಸ್ಟ್ರೆಂಗ್ತ್ ಆಫ್ ಎ ಲಯನ್ ಎಂಬ ಹೆಸರಿನ ರಹಸ್ಯ…

Read More

Caste Census | ಜಾತಿಗಣತಿ ವಿರೋಧಿಸಿದ ಬಿಜೆಪಿಗೆ ಕುಟುಕಿದ ಡಿ ಕೆ ಶಿವಕುಮಾರ್

ನವದೆಹಲಿ | ಜಾತಿಗಣತಿ (Caste Census) ವಿರೋಧಿಸಿದ್ದ ಬಿಜೆಪಿ ಈಗ ಮರು ಸಮೀಕ್ಷೆ ವಿರೋಧಿಸುತ್ತಿರುವುದೇಕೆ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿಗಣತಿ (Caste Census) ವರದಿಯನ್ನು ಬಿಜೆಪಿ ಸಂಪೂರ್ಣವಾಗಿ ತಿರಸ್ಕರಿಸಿತು. ಆದರೆ ಈಗ ಸರ್ಕಾರ ಗೊಂದಲ ನಿವಾರಣೆಗೆ ಮುಂದಾದರೆ ಅದನ್ನೂ ವಿರೋಧಿಸುತ್ತಿದ್ದಾರೆ. ಈ ವರದಿಯಲ್ಲಿರುವ ಕೊರತೆಯನ್ನು ಸರಿಪಡಿಸಿ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದರು. ಮರು ಸಮೀಕ್ಷೆ ವೈಜ್ಞಾನಿಕವಾಗಿತ್ತೇ..? ಹಿಂದಿನ ಸಮೀಕ್ಷೆ ಅಧಿಕಾರಿಗಳಿಂದ ಮನೆಮನೆಗೆ ಹೋಗಿ ಚೀಟಿ…

Read More

Monsoon Alert | ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಂಗಳೂರು |  ಕರ್ನಾಟಕದಲ್ಲಿ ಮುಂಗಾರು (Monsoon Alert) ಚುರುಕುಗೊಂಡಿದ್ದು, ಮುಂದಿನ  ಐದು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಲವಾರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಹಾಗೂ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. KSNDMC (ಕರ್ನಾಟಕ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ) ಪ್ರಕಟಿಸಿದ ವರದಿಯ ಪ್ರಕಾರ, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯ ಸಾಧ್ಯತೆ ಇದೆ. ಜೂನ್ 12 – ರೆಡ್/ಆರೆಂಜ್/ಯೆಲ್ಲೋ (Monsoon Alert) ಅಲರ್ಟ್ ರೆಡ್…

Read More

AI Attendance | ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಬಿಗ್ ಅಪ್ ಡೇಟ್

ಬಾಗಲಕೋಟೆ | ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಐ ಆಧಾರಿತ ಹಾಜರಾತಿ (AI Attendance) ಜಾರಿ ಆಗಲಿದೆ. ಮುಂದೆ ಶಾಲೆಗಳಲ್ಲಿನ ಶಿಕ್ಷಕರೂ, ವಿದ್ಯಾರ್ಥಿಗಳೂ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆಗೆ ಒಳಪಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಎಐ ಆಧಾರಿತ (AI Attendance) ಹಾಜರಾತಿಗೆ ಒತ್ತು ಕೊಟ್ಟ ಸರ್ಕಾರ ಇದನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ವರ್ಷವೇ ಕೆಲವು ಬದಲಾವಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತೇವೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ…

Read More