IPL Season 18

IPL Season 18 ಫೈನಲ್‌ನಲ್ಲಿ ಟಿಮ್ ಡೇವಿಡ್ ಆಡುತ್ತಾರಾ? ರಜತ್ ಪಟಿದಾರ್ ಹೇಳಿಕೆ…

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ ಸೀಸನ್ 18 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹ್ಯಾಮ್ ಸ್ಟ್ರಿಂಗ್ ಗಾಯದಿಂದಾಗಿ ಟಿಮ್ ಡೇವಿಡ್ ಅವರ ಫಿಟ್ನೆಸ್ ಅನಿಶ್ಚಿತವಾಗಿದೆ, ಆದರೆ ಆರ್‌ಸಿಬಿಯ ಜಿತೇಶ್ ಶರ್ಮಾ ಫಿನಿಷರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಫೈನಲ್ ಆರ್‌ಸಿಬಿಯ ನಾಲ್ಕನೇ ಮತ್ತು ಪಿಬಿಕೆಎಸ್‌ನ ಎರಡನೇ ಪಂದ್ಯವಾಗಿದೆ. IPL Season 18 IPL Season 18 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಇಂದು ಅಹಮದಾಬಾದ್‌ನ ನರೇಂದ್ರ ಮೋದಿ…

Read More
NEET PG 2025

NEET PG 2025 ಯಾವಾಗ ನಡೆಯಲಿದೆ? ಸುಪ್ರೀಂ ಕೋರ್ಟ್ ನಿರ್ದೇಶನದ ನಡುವೆ NBEMS ಸಿಂಗಲ್-ಶಿಫ್ಟ್ ಪರೀಕ್ಷೆಗೆ ಸಿದ್ಧತೆ

NEET PG 2025 : ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಜೂನ್ 15, 2025 ರಂದು ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ – ಸ್ನಾತಕೋತ್ತರ ಪದವಿ (NEET PG) 2025 ಅನ್ನು ಅಧಿಕೃತವಾಗಿ ಮುಂದೂಡಿದೆ. ದೇಶಾದ್ಯಂತ ಸಂಪೂರ್ಣ ಪಾರದರ್ಶಕತೆ ಮತ್ತು ಸುರಕ್ಷಿತ ಪರೀಕ್ಷಾ ಕೇಂದ್ರಗಳನ್ನು ಖಚಿತಪಡಿಸಿಕೊಳ್ಳುವಾಗ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ನಿರ್ದೇಶನವನ್ನು ಅನುಸರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, NBEMS ಈಗ ಹೆಚ್ಚುವರಿ…

Read More
NEET PG City Intimation Slip 2025

NEET PG City Intimation Slip 2025 : NBEMS NEET ಪರೀಕ್ಷಾ ನಗರ ಸ್ಲಿಪ್ ಇಂದು natboard.edu.in ನಲ್ಲಿ ಬಿಡುಗಡೆ

NEET PG City Intimation Slip 2025 NEET PG City Intimation Slip 2025 : NEET PG ಸಿಟಿ ಇಂಟಿಮೇಷನ್ ಸ್ಲಿಪ್ 2025 ಲೈವ್: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ, NBEMS ಜೂನ್ 2, 2025 ರಂದು NEET PG ಸಿಟಿ ಇಂಟಿಮೇಷನ್ ಸ್ಲಿಪ್ 2025 ಅನ್ನು ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ – PG ಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು NBEMS ನ ಅಧಿಕೃತ ವೆಬ್‌ಸೈಟ್ nbe.edu.in…

Read More

Theft | ಗರ್ಭಿಣಿ ಯುವತಿ ಜೊತೆ ಸೇರಿ ಕಳ್ಳತನಕ್ಕೆ ಇಳಿದ ಖದೀಮ

ಚಿಕ್ಕಬಳ್ಳಾಪುರ | ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ನಿವಾಸಿ ಗೋವಿಂದರಾಜು ಎಂಬಾತ ಮದುವೆಯಾದರೂ ಮತ್ತೊಬ್ಬ ಯುವತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಊರಿನಿಂದ ಓಡಿಹೋಗಿದ್ದರು. ಬಾಡಿಗೆ ಮನೆಗೆ ಹಣದ ಅವಶ್ಯಕತೆ ಇದ್ದ ಕಾರಣ, ಗೋವಿಂದರಾಜು ಕಳ್ಳತನದ (Theft) ಮಾರ್ಗವನ್ನು ಆಯ್ದುಕೊಂಡಿದ್ದಾನೆ. ಅಜ್ಜಿಗೆ ಹಲ್ಲೆ ಮಾಡಿ ಚಿನ್ನದ ಸರ ಕಳ್ಳತನ (Theft) ಮಾಡಿದ್ದ ಆರೋಪಿಗಳು ಮೊದಲು ಬೈಕ್ ಕಳುವು ಮಾಡಿದ ಗೋವಿಂದರಾಜು, ಕಳ್ಳತನದ (Theft) ಬೈಕ್‌ನಲ್ಲೇ ಯುವತಿಯ ಜತೆ ಕಳವಾರ ಗ್ರಾಮದ…

Read More

PBKS vs MI | ಫೈನಲ್ ಗೆ ಲಗ್ಗೆ ಇಟ್ಟು, ಯಾರು ಮಾಡದ ದಾಖಲೆ ಮಾಡಿದ ಪಂಜಾಬ್..!

ಕ್ರೀಡೆ | ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕ್ವಾಲಿಫೈಯರ್ 2 ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿ ಫೈನಲ್‌ (PBKS vs MI )ಗೆ ಪ್ರವೇಶಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದ ಅತ್ಯಂತ ದೊಡ್ಡ ರನ್ ಚೇಸ್ ದಾಖಲಿಸಿದೆ. ಇದನ್ನು ಓದಿ : Gruha Lakshmi Yojana | ಗೃಹಲಕ್ಷ್ಮಿ…

Read More

Gruha Lakshmi Yojana | ಗೃಹಲಕ್ಷ್ಮಿ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ದೊಡ್ಡ ಘೋಷಣೆ

ಬೆಂಗಳೂರು | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು (Gruha Lakshmi Yojana) ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಿದ್ದು, ಹಲವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಕೆಲವರು ಈ ಹಣದಿಂದ ಸ್ವಯಂ ಉದ್ಯೋಗ ಆರಂಭಿಸಿ, ಸಮಾಜಕ್ಕೂ ಮಾದರಿಯಾಗಿದ್ದಾರೆ. ಇದನ್ನು ಓದಿ : Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..! ಏಪ್ರಿಲ್ ತಿಂಗಳ ಗೃಹಲಕ್ಷ್ಮಿ (Gruha Lakshmi Yojana) ಹಣ ಜಮೆಗೆ ಡೇಡ್ ಫಿಕ್ಸ್ ಇದರಲ್ಲಿ ಇತ್ತೀಚೆಗೆ,…

Read More
IPL 2025 Final

IPL 2025 Final: ಆರ್‌ಸಿಬಿಗೆ ಲಕ್ಕಿ ಚಾಲನೆ? ಐಪಿಎಲ್ 2025 ಫೈನಲ್‌ನಲ್ಲಿ ಭರ್ಜರಿ ಭರವಸೆ

ಬೆಂಗಳೂರು, ಮೇ 31: IPL 2025 Final ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಚಾಂಪಿಯನ್ ಆಗಬಹುದೆಂಬ ನಿರೀಕ್ಷೆ ಎದ್ದಿದೆ. ಕಾರಣ, ತಂಡದಲ್ಲಿ ಅಂತಿಮ ಪಂದ್ಯಗಳಲ್ಲಿ ಕೇವಲ ಜಯಗಳನ್ನು ಕಂಡ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ( Josh Hazlewood Final Record ) ಹ್ಯಾಜಲ್‌ವುಡ್ ಫೈನಲ್ ಸೋಲಿಲ್ಲದ ದಾಖಲೆ ಜೋಶ್ ಹ್ಯಾಜಲ್‌ವುಡ್ ಇತ್ತೀಚೆಗೆ ನಡೆದ ಕ್ವಾಲಿಫೈಯರ್-1 ನಲ್ಲಿ ಶ್ರೇಯಸ್ ಅಯ್ಯರ್, ಜೋಶ್ ಇಂಗ್ಲಿಸ್ ಮತ್ತು ಅಜ್ಮತುಲ್ಲಾ ಉಮರ್ಜೈ ಅವರ ವಿಕೆಟ್…

Read More

Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ

ಚಿಕ್ಕಮಗಳೂರು | ಎನ್.ಆರ್. ಪುರ ತಾಲೂಕಿನ ಹರಾವರಿ ಗ್ರಾಮದ ಕೋಣನಗುಡ್ಡದ ನಿವಾಸಿ ರತ್ನಾ ಎಂಬುವರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮೇ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನಿಸಿದ ಎರಡೇ ದಿನಕ್ಕೆ, ತಮ್ಮ ಮಗಳನ್ನೇ ಅವರು ಕಾರ್ಕಳದ ರಾಘವೇಂದ್ರ ಎಂಬುವವರಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ (Child Sale) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಓದಿ : Diabetes Problem | ಮಧುಮೇಹ ಸಮಸ್ಯೆಗೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ ಮಗು ಮಾರಾಟದ…

Read More

Monsoon Rains | ಕರಾವಳಿಯಲ್ಲಿ ಮಳೆಯ ಅಬ್ಬರ : ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ (Monsoon Rains) ಅಬ್ಬರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಇಂದು (ಮೇ 30) ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಓದಿ : Communal violence | ಕೋಮು ಹಿಂಸೆಗೆ ತತ್ತರಿಸಿದ ಕರಾವಳಿ : ಅಲರ್ಟ್ ಮೂಡ್ ನಲ್ಲಿ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…

Read More

Communal violence | ಕೋಮು ಹಿಂಸೆಗೆ ತತ್ತರಿಸಿದ ಕರಾವಳಿ : ಅಲರ್ಟ್ ಮೂಡ್ ನಲ್ಲಿ ಸರ್ಕಾರ

ಬೆಂಗಳೂರು | ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಕೋಮು ಹಿಂಸಾಚಾರದ (Communal violence) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಈ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಇದನ್ನು ಓದಿ : RCB Big Win | ಪಂಜಾಬ್ ಕಿಂಗ್ಸ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ…

Read More