Benefits Of Yam | ಗೆಣಸು ತಿನ್ನುವುದರಿಂದ ಈ ಆರೋಗ್ಯ ಸಮಸ್ಯೆ ನಿಮ್ಮ ಹತ್ತಿರ ಸುಳಿಯಲ್ಲ..!

ಆರೋಗ್ಯ | ದಿನನಿತ್ಯದ ಆಹಾರದಲ್ಲಿ ನಡೆಯುವ ತಿನಿಸುಗಳಲ್ಲಿ ಪ್ರಮುಖವಾದುದು ಗೆಣಸು (Benefits Of Yam). ವಿವಿಧ ರೀತಿಯಲ್ಲಿ ಅಡುಗೆ ಮಾಡಬಹುದಾದ ಈ ಕೆಂದಿರಾಜಿ ತರಕಾರಿಯು ರುಚಿಗೆ ತಕ್ಕಷ್ಟೇ, ಆರೋಗ್ಯಕ್ಕೂ ಅತ್ಯಂತ ಲಾಭದಾಯಕವಾಗಿದೆ. ಗೆಣಸು ಸೇವಿಸುವುದರಿಂದಾಗುವ (Benefits Of Yam) ಪ್ರಯೋಜನಗಳು ಆಹಾರ ಪೋಷಕಾಂಶಗಳಿಂದ ಶ್ರೀಮಂತ: ಗೆಣಸು ಪೋಷಕಾಂಶಗಳಲ್ಲಿ ತುಂಬಿರುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟುಗಳು, ಡೈಟರಿ ಫೈಬರ್, ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್, ಪೊಟಾಸಿಯಂ ಮುಂತಾದ ಅಂಶಗಳು ಹೆಚ್ಚು ಇರುತ್ತವೆ. ಇವು ದೇಹದ ಬೆಳವಣಿಗೆಗೆ ಹಾಗೂ ದೈಹಿಕ ಶಕ್ತಿಗೆ…

Read More

Getting A Loan | ಸಾಲ ನೀಡುವಾಗ ಮತ್ತು ಸಾಲ ಪಡೆಯುವಾಗ ಇದು ನೆನಪಿರಲಿ..?

ಬೆಂಗಳೂರು | ಈ ದಿನಗಳಲ್ಲಿ ಸಾಲವು ಸಾಮಾನ್ಯ ಆರ್ಥಿಕ ಕ್ರಿಯೆಯಾಗಿ ಪರಿಗಣಿಸಲ್ಪಟ್ಟಿದೆ. ಆದರೆ ಸಾಲ ನೀಡುವಾಗ ಮತ್ತು ಸಾಲ ಪಡೆಯುವಾಗ (Getting A Loan) ಕೆಲ ಮಹತ್ವದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇಲ್ಲಿನ ನಿಗೂಢತೆಗಳು ಅನೇಕ ಸಂದರ್ಭಗಳಲ್ಲಿ ಹಣಕಾಸು ತೊಂದರೆಗಳಿಗೆ ಕಾರಣವಾಗಬಹುದು. ಇದನ್ನು ಓದಿ : Communal violence | ಕೋಮು ಹಿಂಸೆಗೆ ತತ್ತರಿಸಿದ ಕರಾವಳಿ : ಅಲರ್ಟ್ ಮೂಡ್ ನಲ್ಲಿ ಸರ್ಕಾರ ಸಾಲ ನೀಡುವವರು ಗಮನಿಸಬೇಕಾದ ಅಂಶಗಳು 1. ಬರವಣಿಗೆಯ ಹಣಕಾಸು ದಾಖಲೆ: ನಗದು ಅಥವಾ…

Read More

Communal violence | ಕೋಮು ಹಿಂಸೆಗೆ ತತ್ತರಿಸಿದ ಕರಾವಳಿ : ಅಲರ್ಟ್ ಮೂಡ್ ನಲ್ಲಿ ಸರ್ಕಾರ

ಬೆಂಗಳೂರು | ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಕೋಮು ಹಿಂಸಾಚಾರದ (Communal violence) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಈ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಇದನ್ನು ಓದಿ : RCB Big Win | ಪಂಜಾಬ್ ಕಿಂಗ್ಸ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ…

Read More

RCB Big Win | ಪಂಜಾಬ್ ಕಿಂಗ್ಸ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕ್ರೀಡೆ |  ಐಪಿಎಲ್ 2025ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಭರ್ಜರಿಯಾಗಿ 10 ಓವರ್‌ಗಳಲ್ಲೇ ಜಯ (RCB Big Win) ಸಾಧಿಸಿ,  2016ರ ಬಳಿಕ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವು RCB ಗೆ ಕಳೆದ 21 ಪಂದ್ಯಗಳಲ್ಲಿ 16ನೇ ಜಯವಾಗಿದೆ. 101 ಗುರಿ ಬೆನ್ನಟ್ಟಿ ಗೆದ್ದ (RCB Big Win) ಆರ್ ಸಿ ಬಿ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿ ಕೇವಲ…

Read More
Kunigal Underpass

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. (Kunigal Underpass) ಹೊಸ ಸಂಚಾರ ಮಾರ್ಗಗಳು ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ…

Read More
Saudi Arabia

Saudi Arabia | 73 ವರ್ಷಗಳ ತನ್ನ ನಿಯಮ ಬದಲಿಸಿಕೊಂಡ ಸೌದಿ ಅರೇಬಿಯಾ..!

Saudi Arabia | ಇಸ್ಲಾಮಿಕ್ ಕಾನೂನುಗಳು ಮತ್ತು ಸಂಸ್ಕೃತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಸೌದಿ ಅರೇಬಿಯಾದಲ್ಲಿ (Saudi Arabia), ಇದೀಗ ಭಾರಿ ಬದಲಾವಣೆ ಪ್ರಕಟವಾಗಿದೆ. ಕಳೆದ 73 ವರ್ಷಗಳಿಂದ ಹೇರಲಾಗಿದ್ದ ಮದ್ಯ ನಿಷೇಧ ನಿಯಮದಲ್ಲಿ (Alcohol Prohibition Law) ಈಗ ಸೌದಿ ಸರಕಾರ ಸಡಿಲಿಕೆ ಘೋಷಿಸಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಕೈಗೊಂಡ ಮಹತ್ವದ ಹೆಜ್ಜೆಯಾಗಿದ್ದು, ‘ವಿಷನ್ 2030’ (Vision 2030) ಯೋಜನೆಯ ಭಾಗವಾಗಿದೆ. ಮದ್ಯ ಮಾರಾಟ (Saudi Arabia) ಸೀಮಿತ ಸ್ಥಳಗಳಿಗೆ ಮಾತ್ರ 2026ರೊಳಗೆ 600…

Read More
CARDAMOM

ಬಿಪಿ & ಶುಗರ್​ಗೆ ಅತ್ಯುತ್ತಮ ಪರಿಹಾರ- CARDAMOM HEALTH BENEFITS

Cardamom Health benefits: ನಮ್ಮ ಅಡುಗೆ ಮನೆಯಲ್ಲಿರುವ ಚಿಕ್ಕ ಮಸಾಲೆ ಪದಾರ್ಥ ಏಲಕ್ಕಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬಿಪಿ, ಶುಗರ್​ ಸಹಕಾರಿಯಾಗುವ ಜೊತೆಗೆ ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. Cardamom Health benefits: ಭಾರತೀಯ ಪಾಕ ಪದ್ಧತಿಯಲ್ಲಿ ಮಸಾಲೆಗಳು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತವೆ. ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೇ, ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಮಸಾಲೆಗಳಲ್ಲಿರುವ ಅನೇಕ ಪೋಷಕಾಂಶಗಳು ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಮಸಾಲೆಗಳನ್ನು ವಿವಿಧ ಭಕ್ಷ್ಯಗಳಲ್ಲಿ…

Read More
Kamal Haasan Controversial Statement

Kamal Haasan Controversial Statement | ಕಮಲ್ ಹಾಸನ್ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ

ತಮಿಳುನಾಡು | ನಟ ಕಮಲ್ ಹಾಸನ್ (Kamal Haasan Controversial Statement) ಅವರು ‘ಥಗ್ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ವಿಚಾರದ ಬಗ್ಗೆ ಇದೀಗ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು ಕಾರ್ಯಕ್ರಮದಲ್ಲಿ ಕಮಲ್ ಹಾಸನ್ (Kamal Haasan Controversial Statement) ಅವರು ಡಾ….

Read More
Cheque bounce

Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು

ನವದೆಹಲಿ | ವ್ಯವಹಾರ ಅಥವಾ ಸಾಲದ ಸಂದರ್ಭದಲ್ಲಿ ನೀಡಿದ ಚೆಕ್‌ ನಿರ್ಧಿಷ್ಟ ಸಮಯದಲ್ಲಿ ನಗದಾಯಿಸದ ಸಂದರ್ಭ ‘ಚೆಕ್ ಬೌನ್ಸ್’ (Cheque bounce) ಪ್ರಕರಣ ಎನ್ನಲಾಗುತ್ತದೆ. ಭಾರತದಲ್ಲಿ ಈ ಪ್ರಕರಣವನ್ನು ಗಂಭೀರವಾದ ದಂಡನೀಯ ಅಪರಾಧವೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್‌ನಲ್ಲಿ ಹಣದ ಕೊರತೆಯಿಂದ ಅಥವಾ ಇನ್ನಾವುದೇ ತಾಂತ್ರಿಕ ಕಾರಣದಿಂದ ಚೆಕ್‌ ಫೇಲ್ (Cheque bounce) ಆದಾಗ, ಚೆಕ್‌ ನೀಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಇದನ್ನು ಓದಿ :Business Plan | ಉದ್ಯಮವನ್ನ ಒಬ್ಬರೇ ಮಾಡಿದ್ರೆ ಬೆಸ್ಟಾ..? ಪಾರ್ಟ್ನರ್ ಜೊತೆಯಲ್ಲಿ…

Read More

Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್

ಬೆಂಗಳೂರು | ಭಾರತೀಯ ಚಿತ್ರರಂಗದಲ್ಲಿ ಸದೃಢ ಹಾದಿ ನಿರ್ಮಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಮತ್ತೊಂದು ಭಾರೀ ಘೋಷಣೆಯೊಂದಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಕೆಜಿಎಫ್: ಅಧ್ಯಾಯ 1, ಕೆಜಿಎಫ್: ಅಧ್ಯಾಯ 2, ಸಲಾರ್: ಭಾಗ 1 – ಕದನ ವಿರಾಮ, ಮತ್ತು ಕಾಂತಾರ ನಿರ್ಮಿಸಿ ರಾಷ್ಟ್ರವ್ಯಾಪಿ ಖ್ಯಾತಿಗೆ ಬಂದಿರುವ ಈ ಸಂಸ್ಥೆ, ಇದೀಗ ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಕೈಜೋಡಿಸಿದೆ. ಹೊಂಬಾಳೆ (Hombale Films) ಕುಟುಂಬಕ್ಕೆ ಹೃತಿಕ್ ರೋಷನ್ ಗೆ ಸ್ವಾಗತ…

Read More