Vegetarian Vs NonVegetarian | ಮಾಂಸಹಾರ ಅಥವಾ ಸಸ್ಯಾಹಾರ ಯಾವುದು ಬೆಸ್ಟ್..?

ಆರೋಗ್ಯ ಸಲಹೆ | ಮಾನವನ ಆಹಾರ ಶೈಲಿಯು ಆರೋಗ್ಯದ ಮೇಲೆ ಬಹುಪಾಲು ಪರಿಣಾಮ ಬೀರುತ್ತದೆ. ಇತ್ತೀಚೆಗೆ ಮಾಂಸಾಹಾರ ಮತ್ತು ಸಸ್ಯಾಹಾರದ (Vegetarian Vs NonVegetarian) ಬಗ್ಗೆ ಹಲವಾರು ಸಂಶೋಧನೆಗಳು, ಅಭಿಪ್ರಾಯಗಳು, ಆರೋಗ್ಯ ತಜ್ಞರ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಯಾವುದು ಹೆಚ್ಚು ಆರೋಗ್ಯಕರ – ಮಾಂಸಾಹಾರ ಅಥವಾ ಸಸ್ಯಾಹಾರ..? ಮಾಂಸಹಾರ ಮತ್ತು ಸಸ್ಯಾಹಾರ (Vegetarian Vs NonVegetarian) ನಡುವಿನ ವ್ಯತ್ಯಾಸ ಸಸ್ಯಾಹಾರ (Vegetarian Diet) : ಹಸಿರು ತರಕಾರಿ, ಹಣ್ಣು, ಧಾನ್ಯ, ಬೀಜಗಳು ಹಾಗೂ ಹಾಲು ಉತ್ಪನ್ನಗಳ ಪೋಷಕಾಂಶಗಳಲ್ಲಿ…

Read More

Congress Tax Relief | ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಧಿಕಾರಿಗಳು..!

ದೆಹಲಿ | ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ವಿನಾಯಿತಿಯ (Congress Tax Relief) ಸೀಮಿತ ನಿರೀಕ್ಷೆಗೆ ದೊಡ್ಡ ಹಿನ್ನಡೆಯಾಗಿದೆ. 2018-19ರ ಹಣಕಾಸು ವರ್ಷದಲ್ಲಿ 199.15 ಕೋಟಿ ರೂಪಾಯಿ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಕಾಂಗ್ರೆಸ್ (Congress Tax Relief) ಸಲ್ಲಿಸಿದ್ದ ಆದಾಯ ತೆರಿಗೆ ವಿನಾಯ್ತಿ ಅರ್ಜಿ ವಜಾ ವಿನಾಯಿತಿಗೆ ಅರ್ಹವಾಗಿರಲು ಅಗತ್ಯವಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ಅಡಿಯಲ್ಲಿ ನೀಡಿರುವ ಕೆಲವು ಪ್ರಮುಖ…

Read More

Plane Fire | ದೆಹಲಿ ಏರ್ ಇಂಡಿಯಾದಲ್ಲಿ ಬೆಂಕಿ ; ವಿಮಾನ ಇಳಿದು ಓಡಿದ ಪ್ರಯಾಣಿಕರು..!

ದೆಹಲಿ | ಹಾಂಕಾಂಗ್‌ನಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನ (AI 315) ದೆಹಲಿ ವಿಮಾನ (Plane Fire) ನಿಲ್ದಾಣದಲ್ಲಿ ಇಳಿದ ತಕ್ಷಣ ಸಹಾಯಕ ವಿದ್ಯುತ್ ಘಟಕದಲ್ಲಿ (APU) ಬೆಂಕಿ ಕಾಣಿಸಿಕೊಂಡ ಘಟನೆ ನವದೆಹಲಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ಆದರೆ ಸದ್ಯದ ವರದಿಗಳ ಪ್ರಕಾರ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯವಾಗಿಲ್ಲ. ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ (Plane Fire), ಎಚ್ಚೆತ್ತ ಸಿಬ್ಬಂದಿ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದ ಗೇಟ್‌ನಲ್ಲಿ ನಿಲ್ಲಿಸಿ, ಪ್ರಯಾಣಿಕರು…

Read More

Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು | ಧರ್ಮಸ್ಥಳದಲ್ಲಿ (Dharmasthala Case) ನಡೆದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಆರಂಭವಾದ ಹಿನ್ನೆಲೆ, ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆ ಕಾಲಮಿತಿಯಲ್ಲಿ, ಕಾನೂನುಬದ್ದವಾಗಿ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಧರ್ಮಸ್ಥಳದ (Dharmasthala Case) ತನಿಖೆ ಯಾರನ್ನಾದರು ಗುರಿಯಾಗಿಸಿ ನಡೆಯಬಾರದು ಧರ್ಮಸ್ಥಳದಂತಹ ನಂಬಿಕೆಗೆ ಪಾತ್ರವಾದ ದೇವಾಲಯದ ಮೇಲಿನ ಭರವಸೆ ಹದಗೆಡಬಾರದು. ತನಿಖೆ ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಯಬಾರದು. ದೂರು ನೀಡಿದವರು ಒತ್ತಡದಲ್ಲಿದ್ದೆವೆಂದಿದ್ದಾರೆ. ಆ ಒತ್ತಡ ಯಾರಿಂದ ಬಂದದ್ದು ಎಂಬುದನ್ನು…

Read More

Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!

ಬೆಂಗಳೂರು | ನಗರದ ಕುಖ್ಯಾತ ರೌಡಿಶೀಟರ್ ಬಿಕ್ಲು ಶಿವನ (Biklu Shiva Case) ಭೀಕರ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸ ಹೊಸ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಈ ಕೇಸ್‌ನ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಕೆಲ ಸಿನಿಮಾ ನಟ-ನಟಿಯರೊಂದಿಗೆ ನಂಟು ಹೊಂದಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಬಿಕ್ಲು ಶಿವ (Biklu Shiva Case) ಕೊಲೆ ಪ್ರಕರಣದಲ್ಲಿ ನಟಿ ರಚಿತಾರಾಮ್‌ ಹೆಸರು ಜಗ್ಗ ನಟಿ ರಚಿತಾರಾಮ್ ಗೆ ಸೀರೆ ಮತ್ತು ಒಡವೆಗಳನ್ನು…

Read More

DK Shivakumar | ಮೂರು ದಿನಗಳು ನಾನು ಯಾರನ್ನು ಭೇಟಿ ಮಾಡಲ್ಲ – ಡಿ ಕೆ ಶಿವಕುಮಾರ್

ಬೆಂಗಳೂರು | ಕರ್ನಾಟಕ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಜುಲೈ 22ರಿಂದ ಮೂರು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ವ್ಯಕ್ತಿ ಭೇಟಿಯಿಂದ ದೂರ ಉಳಿಯಲಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿಕೆಶಿ ಅವರು ತಮ್ಮ ಪೋಸ್ಟ್‌ನಲ್ಲಿ, ಇಂದಿನಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು, ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದು…

Read More

Mother Son Murder | ಕೇವಲ 20 ರೂಪಾಯಿಗೆ ತಾಯಿಯನ್ನು ಹತ್ಯೆ ಮಾಡಿದ ಮಗ

ಹರಿಯಾಣ | ರಾಜ್ಯದ ನೂಹ್ ಜಿಲ್ಲೆಯ ಜೈಸಿಂಗ್‌ಪುರ ಗ್ರಾಮದಲ್ಲಿ ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ 20 ರೂಪಾಯಿ ನೀಡಿಲ್ಲ ಎಂಬ ಕಾರಣಕ್ಕೆ 56 ವರ್ಷದ ತಾಯಿಯನ್ನೇ (Mother Son Murder) ಮಗ ಕೊಲೆ ಮಾಡಿದ್ದಾನೆ. ಆರೋಪಿಯು ಮಾದಕವಸ್ತುಗಳ ನಶೆಗೆ ಬಿದ್ದವನೆಂದು ಪೊಲೀಸರು ತಿಳಿಸಿದ್ದಾರೆ. ಜೆಮ್ಶೆಡ್ ಎಂಬಾತ ತನ್ನ ತಾಯಿ ರಾಜಿಯಾ ಅವರಿಂದ ಹಣ ಕೇಳಿದಾಗ ನಿರಾಕರಣೆ ಎದುರಾದ ಹಿನ್ನೆಲೆಯಲ್ಲಿ ಕೋಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಹತ್ಯೆ ಮಾಡಿದ್ದಾನೆ. ಇದನ್ನು ಓದಿ : Dharmasthala Protest…

Read More

Dharmasthala Protest | ಧರ್ಮಸ್ಥಳ ದೇಗುಲಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರು

ದಕ್ಷಿಣ ಕನ್ನಡ : 1994ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ವಿವಿಧ ಹೋರಾಟಗಾರರು ಹಾಗೂ ಯುವಕರು ಧರ್ಮಸ್ಥಳದಲ್ಲಿ (Dharmasthala Protest) ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮುತ್ತಿಗೆ ಯತ್ನವನ್ನ ತಡೆದು, ಕೆಲವರನ್ನು ವಶಕ್ಕೆ ಪಡೆದರು. ಧರ್ಮಸ್ಥಳ (Dharmasthala Protest) ಸೌಜನ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಸೌಜನ್ಯ,…

Read More

Alcohol industry | ಕರ್ನಾಟಕದಲ್ಲಿ ಮದ್ಯದ ಉದ್ಯಮ ತೆರೆಯಬೇಕಂದ್ರೆ ಏನು ಮಾಡ್ಬೇಕು..?  

ಬಿಸಿನೆಸ್ : ಕರ್ನಾಟಕದಲ್ಲಿ ಮದ್ಯ (Alcohol industry) ಉತ್ಪಾದನೆ, ವಿತರಣೆ ಅಥವಾ ಮಾರಾಟಕ್ಕೆ ಸಂಬಂಧಿಸಿದ ಉದ್ಯಮ ಆರಂಭಿಸಲು ಸರಕಾರದ ನಿಯಮಗಳು ಹಾಗೂ ಪರವಾನಗಿಗಳು ಬಹಳ ಕಠಿಣವಾಗಿವೆ. ಆದರೆ ಸರಿಯಾದ ವಿಧಾನ, ಕಾನೂನು ಬುದ್ಧಿವಂತಿಕೆ ಮತ್ತು ಪ್ರಾಮಾಣಿಕ ಹಾದಿಯಲ್ಲಿರುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವೂ ಆಗಿದೆ. ಮದ್ಯ ಉದ್ಯಮ (Alcohol industry) ಅರಂಭಿಸಲು ಈ ಹಂತಗಳನ್ನು ಅನುಸರಿಸಬೇಕು 1. ಲೈಸೆನ್ಸ್ ಬೇಕು: ಮದ್ಯ ಉದ್ಯಮ ಆರಂಭಿಸಲು ಕರ್ನಾಟಕ ಎಕ್ಸೈಸು ಇಲಾಖೆ (Excise Department) ಯಿಂದ ಅಗತ್ಯ ಪರವಾನಗಿಗಳು ಪಡೆಯುವುದು…

Read More

Diabetes Control | ಮಧುಮೇಹ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇಷ್ಟು ಮಾಡಿ ಸಾಕು..!

ಆರೋಗ್ಯ ಸಲಹೆ | ಮಧುಮೇಹ (Diabetes Control) ಅಥವಾ ಡಯಾಬಿಟಿಸ್ ಇಂದು ಭಾರತದಾದ್ಯಂತ ಲಕ್ಷಾಂತರ ಜನರಿಗೆ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ಮಧುಮೇಹವನ್ನು ದಿನನಿತ್ಯದ ಜೀವನಶೈಲಿಯಲ್ಲಿಯೇ ನಿಯಂತ್ರಣದಲ್ಲಿರಿಸದಿದ್ದರೆ, ಅದು ಮೂತ್ರನಾಳದ ಸಮಸ್ಯೆ, ದೃಷ್ಟಿ ಹಾನಿ, ಹೃದಯ ರೋಗ ಸೇರಿದಂತೆ ಅನೇಕ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ, ನಿತ್ಯದ ಸರಿಯಾದ ಆಹಾರ, ವ್ಯಾಯಾಮ ಹಾಗೂ ಮನಸ್ಸಿನ ಶಾಂತಿ ಇದಕ್ಕೆ ಪ್ರಮುಖ ಕೀಲಿಕೈಗಳು. ಮಧುಮೇಹ (Diabetes Control) ನಿಯಂತ್ರಣಕ್ಕೆ ಇವುಗಳನ್ನು ತಪ್ಪದೆ ಪಾಲನೆ ಮಾಡಬೇಕು ಮಧುಮೇಹಿಗಳ (Diabetes…

Read More