IPL Season 18

IPL Season 18 ಫೈನಲ್‌ನಲ್ಲಿ ಟಿಮ್ ಡೇವಿಡ್ ಆಡುತ್ತಾರಾ? ರಜತ್ ಪಟಿದಾರ್ ಹೇಳಿಕೆ…

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಐಪಿಎಲ್ ಸೀಸನ್ 18 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹ್ಯಾಮ್ ಸ್ಟ್ರಿಂಗ್ ಗಾಯದಿಂದಾಗಿ ಟಿಮ್ ಡೇವಿಡ್ ಅವರ ಫಿಟ್ನೆಸ್ ಅನಿಶ್ಚಿತವಾಗಿದೆ, ಆದರೆ ಆರ್‌ಸಿಬಿಯ ಜಿತೇಶ್ ಶರ್ಮಾ ಫಿನಿಷರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಫೈನಲ್ ಆರ್‌ಸಿಬಿಯ ನಾಲ್ಕನೇ ಮತ್ತು ಪಿಬಿಕೆಎಸ್‌ನ ಎರಡನೇ ಪಂದ್ಯವಾಗಿದೆ. IPL Season 18 IPL Season 18 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಇಂದು ಅಹಮದಾಬಾದ್‌ನ ನರೇಂದ್ರ ಮೋದಿ…

Read More
NEET PG 2025

NEET PG 2025 ಯಾವಾಗ ನಡೆಯಲಿದೆ? ಸುಪ್ರೀಂ ಕೋರ್ಟ್ ನಿರ್ದೇಶನದ ನಡುವೆ NBEMS ಸಿಂಗಲ್-ಶಿಫ್ಟ್ ಪರೀಕ್ಷೆಗೆ ಸಿದ್ಧತೆ

NEET PG 2025 : ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಜೂನ್ 15, 2025 ರಂದು ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ – ಸ್ನಾತಕೋತ್ತರ ಪದವಿ (NEET PG) 2025 ಅನ್ನು ಅಧಿಕೃತವಾಗಿ ಮುಂದೂಡಿದೆ. ದೇಶಾದ್ಯಂತ ಸಂಪೂರ್ಣ ಪಾರದರ್ಶಕತೆ ಮತ್ತು ಸುರಕ್ಷಿತ ಪರೀಕ್ಷಾ ಕೇಂದ್ರಗಳನ್ನು ಖಚಿತಪಡಿಸಿಕೊಳ್ಳುವಾಗ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ನಿರ್ದೇಶನವನ್ನು ಅನುಸರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, NBEMS ಈಗ ಹೆಚ್ಚುವರಿ…

Read More
NEET PG City Intimation Slip 2025

NEET PG City Intimation Slip 2025 : NBEMS NEET ಪರೀಕ್ಷಾ ನಗರ ಸ್ಲಿಪ್ ಇಂದು natboard.edu.in ನಲ್ಲಿ ಬಿಡುಗಡೆ

NEET PG City Intimation Slip 2025 NEET PG City Intimation Slip 2025 : NEET PG ಸಿಟಿ ಇಂಟಿಮೇಷನ್ ಸ್ಲಿಪ್ 2025 ಲೈವ್: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ, NBEMS ಜೂನ್ 2, 2025 ರಂದು NEET PG ಸಿಟಿ ಇಂಟಿಮೇಷನ್ ಸ್ಲಿಪ್ 2025 ಅನ್ನು ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ – PG ಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು NBEMS ನ ಅಧಿಕೃತ ವೆಬ್‌ಸೈಟ್ nbe.edu.in…

Read More

Tumkur Crime | ಹಫ್ತಾ ವಸೂಲಿಗೆ ಬಂದು ಖಾದರ್ ಮೇಲೆ ಮಚ್ಚು ಬೀಸಿದ್ದ ಪುಂಡರು

ತುಮಕೂರು | ನಗರದ ಮೆಳೆಕೋಟೆ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿದ್ದ ಗಂಭೀರ ಘಟನೆ ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿತ್ತು. ಟೀ ಅಂಗಡಿಯ ಸಮೀಪ ಮನೆಯಿಂದ ಹೊರಗೆ ಕುಳಿತಿದ್ದ ಖಾದರ್ ಎಂಬ ಆಟೋ ಕನ್ಸಲ್ಟೆನ್ಸಿ ಮಾಲೀಕರ ಮೇಲೆ ಪುಂಡರ ಗುಂಪೊಂದು ಲಾಂಗ್ ಹಿಡಿದು ದಾಳಿ (Tumkur Crime) ನಡೆಸಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಪ್ರತಿ ತಿಂಗಳು 5 ಸಾವಿರ ಹಫ್ತ ನೀಡುವಂತೆ ಪುಂಡರಿಂದ (Tumkur…

Read More

Cyber Law India | ಸೈಬರ್ ವಂಚನೆ ಮಾಡಿದ್ರೆ ಈ ಶಿಕ್ಷೆ ಪಕ್ಕಾ..?

ನವದೆಹಲಿ | ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ, ಸೈಬರ್ ಅಪರಾಧಗಳ (Cyber Law India) ಸಂಖ್ಯೆಯೂ ಭಾರಿಯಾಗಿ ಏರಿದೆಯಾಗಿದೆ. ಸೈಬರ್ ಕಳ್ಳತನ, ಹ್ಯಾಕಿಂಗ್, ಫೇಕ್ ಆನ್‌ಲೈನ್ ಪ್ರೊಫೈಲ್, ಹಣದ ವಂಚನೆ, ಇಮೇಲ್ ಸ್ಪೂಫಿಂಗ್, ಮೊಬೈಲ್ ಬ್ಯಾಂಕಿಂಗ್ ವಂಚನೆ ಸೇರಿದಂತೆ ಹಲವು ಅಪರಾಧಗಳು ಪ್ರಚಲಿತವಾಗಿವೆ. ಇವುಗಳಿಗೆ ಭಾರತೀಯ ಕಾನೂನಿನಲ್ಲಿ (Cyber Law India) ತೀವ್ರವಾದ ಶಿಕ್ಷೆಗಳನ್ನು ವಿಧಿಸಲಾಗಿದೆ. ಇದನ್ನು ಓದಿ : Stock Market Tips | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಎಚ್ಚರ…

Read More

Stock Market Tips | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಎಚ್ಚರ

ಬೆಂಗಳೂರು |  ಷೇರು ಮಾರುಕಟ್ಟೆ (Stock Market Tips) ಎಂದರೆ ವೇಗವಾಗಿ ಲಾಭಗಳಿಸಲು ಅವಕಾಶವಿರುವ ಹಾಗೆ, ನಷ್ಟಪಡುವ ಸಾಧ್ಯತೆಯೂ ಇರುವ ಜಗತ್ತು. ಬಂಡವಾಳ ಹೂಡುವ ಮುನ್ನ ಸರಿಯಾದ ಮಾಹಿತಿ, ಸಂಶೋಧನೆ ಮತ್ತು ಜಾಗೃತತೆ ಅತಿ ಅವಶ್ಯಕ. ಇದನ್ನು ಓದಿ : Benefits Of Tamarind Leaves | ಹುಣಸೆ ಎಲೆ ಮನುಷ್ಯನಿಗೆ ಪ್ರಕೃತಿ ಕೊಟ್ಟಿರುವ ವರದಾನ..! ಹೂಡಿಕೆದಾರರು (Stock Market Tips) ಗಮನಿಸಬೇಕಾದ ಪ್ರಮುಖ ವಿಚಾರಗಳು 1. ಕಂಪನಿಯ ಮೂಲಭೂತ ವಿಶ್ಲೇಷಣೆ (Fundamental Analysis) ಹೂಡಿಕೆಗೆ ಆಯ್ಕೆಯಾದ…

Read More

Benefits Of Tamarind Leaves | ಹುಣಸೆ ಎಲೆ ಮನುಷ್ಯನಿಗೆ ಪ್ರಕೃತಿ ಕೊಟ್ಟಿರುವ ವರದಾನ..!

ಆರೋಗ್ಯ ಸಲಹೆ | ಹುಣಸೆ (Tamarind Leaves) ಎಲೆಗಳು ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಔಷಧೀಯ ಮೌಲ್ಯದ ಭಾಗವಾಗಿದ್ದು, ಪಾರಂಪರಿಕ ವೈದ್ಯಕೀಯದಲ್ಲಿ ಬಹುಪಾಲು ಬಳಕೆಯಲ್ಲಿದೆ. ದಿನನಿತ್ಯದ ಆಹಾರದಲ್ಲಿ ಬಳಸಬಹುದಾದ ಈ ಎಲೆಗಳು ಹಲವು ಆರೋಗ್ಯಕಾರಿ ಗುಣಗಳನ್ನು ಹೊಂದಿವೆ. ಹುಣಸೆ ಎಲೆಗಳ (Tamarind Leaves) ಉಪಯೋಗ 1. ಜೀರ್ಣಕ್ರಿಯೆಗೆ ಸಹಾಯ: ಹುಣಸೆ ಎಲೆಗಳಲ್ಲಿ ನೈಸರ್ಗಿಕ ಅಮ್ಲೀಯ ತತ್ವಗಳು ಇದ್ದು, ಆಹಾರವನ್ನು ಸರಿಯಾಗಿ ಜೀರ್ಣಮಾಡಲು ಸಹಾಯ ಮಾಡುತ್ತವೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇದು ಹತ್ತಿರದ ಪರಿಹಾರವಾಗಿದೆ. 2. ರಕ್ತದ ಒತ್ತಡಕ್ಕೆ…

Read More

Theft | ಗರ್ಭಿಣಿ ಯುವತಿ ಜೊತೆ ಸೇರಿ ಕಳ್ಳತನಕ್ಕೆ ಇಳಿದ ಖದೀಮ

ಚಿಕ್ಕಬಳ್ಳಾಪುರ | ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ನಿವಾಸಿ ಗೋವಿಂದರಾಜು ಎಂಬಾತ ಮದುವೆಯಾದರೂ ಮತ್ತೊಬ್ಬ ಯುವತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಊರಿನಿಂದ ಓಡಿಹೋಗಿದ್ದರು. ಬಾಡಿಗೆ ಮನೆಗೆ ಹಣದ ಅವಶ್ಯಕತೆ ಇದ್ದ ಕಾರಣ, ಗೋವಿಂದರಾಜು ಕಳ್ಳತನದ (Theft) ಮಾರ್ಗವನ್ನು ಆಯ್ದುಕೊಂಡಿದ್ದಾನೆ. ಅಜ್ಜಿಗೆ ಹಲ್ಲೆ ಮಾಡಿ ಚಿನ್ನದ ಸರ ಕಳ್ಳತನ (Theft) ಮಾಡಿದ್ದ ಆರೋಪಿಗಳು ಮೊದಲು ಬೈಕ್ ಕಳುವು ಮಾಡಿದ ಗೋವಿಂದರಾಜು, ಕಳ್ಳತನದ (Theft) ಬೈಕ್‌ನಲ್ಲೇ ಯುವತಿಯ ಜತೆ ಕಳವಾರ ಗ್ರಾಮದ…

Read More

PBKS vs MI | ಫೈನಲ್ ಗೆ ಲಗ್ಗೆ ಇಟ್ಟು, ಯಾರು ಮಾಡದ ದಾಖಲೆ ಮಾಡಿದ ಪಂಜಾಬ್..!

ಕ್ರೀಡೆ | ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕ್ವಾಲಿಫೈಯರ್ 2 ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿ ಫೈನಲ್‌ (PBKS vs MI )ಗೆ ಪ್ರವೇಶಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದ ಅತ್ಯಂತ ದೊಡ್ಡ ರನ್ ಚೇಸ್ ದಾಖಲಿಸಿದೆ. ಇದನ್ನು ಓದಿ : Gruha Lakshmi Yojana | ಗೃಹಲಕ್ಷ್ಮಿ…

Read More

Gruha Lakshmi Yojana | ಗೃಹಲಕ್ಷ್ಮಿ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ದೊಡ್ಡ ಘೋಷಣೆ

ಬೆಂಗಳೂರು | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು (Gruha Lakshmi Yojana) ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಿದ್ದು, ಹಲವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಕೆಲವರು ಈ ಹಣದಿಂದ ಸ್ವಯಂ ಉದ್ಯೋಗ ಆರಂಭಿಸಿ, ಸಮಾಜಕ್ಕೂ ಮಾದರಿಯಾಗಿದ್ದಾರೆ. ಇದನ್ನು ಓದಿ : Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..! ಏಪ್ರಿಲ್ ತಿಂಗಳ ಗೃಹಲಕ್ಷ್ಮಿ (Gruha Lakshmi Yojana) ಹಣ ಜಮೆಗೆ ಡೇಡ್ ಫಿಕ್ಸ್ ಇದರಲ್ಲಿ ಇತ್ತೀಚೆಗೆ,…

Read More