Pavagada Development| ಬರದ ನಾಡಿಗೆ ಜೀವ ಜಲ ನೀಡಿದ ಸಿಎಂ ಸಿದ್ದರಾಮಯ್ಯ..!

ತುಮಕೂರು | ಜಿಲ್ಲೆಯ ಪಾವಗಡ (Pavagada Development) ತಾಲ್ಲೂಕಿನ ಜನತೆಯ ಮೂರು ದಶಕಗಳ ಕನಸು ಇವತ್ತಿಗೆ ನಿಜವಾಗಿದ್ದು, 2529 ಕೋಟಿ ರೂ. ವೆಚ್ಚದ “ತುಂಗಭದ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗೆ ಮತ್ತು  2500 ಮೆ.ವ್ಯಾಟ್ ಸೋಲಾರ್ ಪ್ಲಾಂಟ್ ವಿಸ್ತರಣೆಗೂ ಶಂಕುಸ್ಥಾಪನೆ ನಡೆಯಿತು. ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ (Pavagada Development) ಅಭಿವೃದ್ಧಿಗೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಪಾವಗಡದ (Pavagada Development) ಬರದ ನಾಡಿಗೆ ಹೊಸ ಉಸಿರಾಗಿ, 200 ಕಿ.ಮೀ ದೂರದ ಪಂಪಸಾಗರದ ತುಂಗಭದ್ರಾ ಜಲಾಶಯದಿಂದ…

Read More

Tiptur District | ತಿಪಟೂರು ಜಿಲ್ಲೆ ಪರ ಬ್ಯಾಟ್ ಬೀಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ..!

ತುಮಕೂರು | ಕಲ್ಪತರು ನಾಡಿನ ಜನತೆ ಕಳೆದ ಹಲವಾರು ವರ್ಷಗಳಿಂದ ತಿಪಟೂರು ಜಿಲ್ಲೆ (Tiptur District) ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಟೀಮ್ ಹಲ್ಕ್ ವತಿಯಿಂದ ಜಿ.ಕೆ ಎಂ ನಗರದಲ್ಲಿ ಆಯೋಜಿಸಲಾದ ‘ಮಿಸ್ಟರ್ ತಿಪಟೂರು ದೇಹದಾಟ್ಯ ಸ್ಪರ್ಧೆ’ ಉದ್ಘಾಟನೆಯನ್ನು ಅವರು ಮಾಡಿದರು.   ಯಾವ ಯಾವ ತಾಲೂಕುಗಳು ತಿಪಟೂರು ಜಿಲ್ಲೆಗೆ (Tiptur District) ಸೇರಬೇಕು..? ತಿಪಟೂರು (Tiptur District), ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯ್ಕನಹಳ್ಳಿ…

Read More

Criminal Law India | ಕೊಲೆ ಪ್ರಕರಣದ ದೂರು ನ್ಯಾಯಾಲಯಕ್ಕೆ ನೀಡಬಹುದೇ..?

ಕಾನೂನು | ಭಾರತದ ಕ್ರಿಮಿನಲ್ ನ್ಯಾಯಾಂಗ (Criminal Law India) ವ್ಯವಸ್ಥೆಯ ಪ್ರಕಾರ, ಕೊಲೆ (IPC ಸೆಕ್ಷನ್ 302) ಗಂಭೀರ ಅಪರಾಧಗಳಲ್ಲಿ ಸಾಮಾನ್ಯವಾಗಿ ಪ್ರಕರಣದ ತನಿಖೆ ಮತ್ತು ಪ್ರಾಥಮಿಕ ಕ್ರಮಗಳನ್ನು ಪೊಲೀಸ್ ಇಲಾಖೆಯೇ ನಿರ್ವಹಿಸುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಸಾರ್ವಜನಿಕರು ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದಾದ ಅವಕಾಶವಿದೆ. ನ್ಯಾಯಾಲಯಕ್ಕೆ (Criminal Law India) ದೂರು ಸಲ್ಲಿಸಲು ಸಾಧ್ಯ ಆದರೆ..? ಸಾಮಾನ್ಯವಾಗಿ ಕೊಲೆ ಪ್ರಕರಣ ನಡೆದಾಗ, ಪರಿಹಾರಕ್ಕಾಗಿ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು. ಆದರೆ ಪೊಲೀಸರು…

Read More

MLC Rajendra | ಶಾಸಕರ ಜೊತೆ ಸುರ್ಜೆವಾಲ ಸಭೆಗೆ ರಾಜೇಂದ್ರ ರಾಜಣ್ಣ ವಿರೋಧ..!

ತುಮಕೂರು | ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಶಾಸಕರ ಸಭೆ ಕುರಿತು ಗಂಭೀರ ಆಕ್ಷೇಪ ಹೊರಹಾಕಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ಕೂಡ ಹೇಳಿದ್ದಾರೆ. ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ನೇತೃತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಾಜರಾತಿ ಅಗತ್ಯವಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ-ಡಿಸಿಎಂ ಇದ್ದಿದ್ರೆ ಅನುದಾನ ಚರ್ಚೆಗೆ ಅವಕಾಶ –…

Read More

JC Madhuswamy | ಸಿದ್ದರಾಮಯ್ಯನವರಿಗೆ ಮೊದಲಿನ ಖದರ್ ಇಲ್ಲ, ಮೆತ್ತಗಾಗಿದ್ದಾರೆ..!

ತುಮಕೂರು | ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೆ ಗೊತ್ತಿಲ್ಲ ಎಂಬ ಭಾವನಾತ್ಮಕ ಹೇಳಿಕೆಯಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ತಮ್ಮ ರಾಜಕೀಯ ದಿಕ್ಕು ಬಗ್ಗೆ ತೀವ್ರತೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಚಿ.ನಾ.ಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಖಚಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲಿಂಕ್ ಕೆನಾಲ್ ಹೋರಾಟದಿಂದ ಮಾಧುಸ್ವಾಮಿ (JC Madhuswamy) ಹೊರಗೆ ಹೇಮಾವತಿ ಲಿಂಕ್ ಕೆನಾಲ್‌ ಕುರಿತು ಹೋರಾಟ ನಡೆಸಿದಾಗಲೇ ತಮ್ಮದೇ ಪಕ್ಷದವರು ಸಹಾಯ ಮಾಡಿಲ್ಲ…

Read More

K N Rajanna Statement | ಸಿದ್ದರಾಮಯ್ಯ 5 ವರ್ಷ ಸಿಎಂ ಆಗಬೇಕೆಂಬುದು ನನ್ನ ಆಶಯ..!

ತುಮಕೂರು | ಸಿಎಂ ಸಿದ್ದರಾಮಯ್ಯ ಅವರಂತೆ ನಾನೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಬೇಕೆಂಬ ಆಶಯ ಹೊಂದಿದ್ದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ (K N Rajanna Statement) ತುಮಕೂರಿನಲ್ಲಿ ನೀಡಿದ ಹೇಳಿಕೆಯಿಂದ ರಾಜಕೀಯ ಚರ್ಚೆಗೆ ಹೊಸ ಬಣ್ಣ ನೀಡಿದಂತಾಗಿದೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ (K N Rajanna Statement) ಕೆ ಎನ್ ರಾಜಣ್ಣ ಸಿಎಂ ಬದಲಾವಣೆಯ ಕುರಿತು ಮಾತನಾಡಿದ ರಾಜಣ್ಣ (K N Rajanna Statement), ಸಿದ್ದರಾಮಯ್ಯ ಅವರೇ ನಮ್ಮ ಸಿಎಂ. ಬದಲಾವಣೆ ಬೇಕಾದರೆ…

Read More

Delhi Earthquake | ಸತತ ಎರಡನೇ ದಿನವೂ ಭೂಕಂಪ ; ದೆಹಲಿಗೆ ತಟ್ಟಿದ ಬಿಸಿ..!

ನವದೆಹಲಿ | ದೆಹಲಿ (Delhi Earthquake) ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸತತ ಎರಡನೇ ದಿನವೂ ಭೂಕಂಪನ ಉಂಟಾಗಿದೆ. ಈ ಬಾರಿ ಭೂಕಂಪನದ ಕೇಂದ್ರ ಹರಿಯಾಣದ ಜಜ್ಜರ್, ದೆಹಲಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ದೆಹಲಿಯಲ್ಲಿ (Delhi Earthquake) ಭೂಕಂಪನದ ವಿವರ ಶುಕ್ರವಾರ ಸಂಜೆ 7:49ಕ್ಕೆ 3.7 ತೀವ್ರತೆಯ ಭೂಕಂಪನ ಜಜ್ಜರ್‌ನಲ್ಲಿ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಭೂಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದ್ದು, ದೆಹಲಿ, ಗುರುಗ್ರಾಮ, ರೋಹ್ಟಕ್, ಹಿಸಾರ್, ಪಾಣಿಪತ್ ಹಾಗೂ…

Read More

Breast milk Increase | ತಾಯಿಯ ಎದೆಹಾಲು ಹೆಚ್ಚಾಗಬೇಕು ಅಂದ್ರೆ ಈ ಆಹಾರ ಪದಾರ್ಥ ಸೇವಿಸಿ..!

ಆರೋಗ್ಯ | ಶಿಶುಗಳಿಗೆ ಶಕ್ತಿದಾಯಕ, ಪೌಷ್ಟಿಕತೆಯ ಹೊನಲು ನೀಡುವ ಎದೆಹಾಲು (Breast milk Increase) ಮಗುವಿನ ಆರೋಗ್ಯದ ಪೂರಕ ಮೂಲ. ಬಾಣಂತಿ ಮಹಿಳೆಯ ಎದೆಹಾಲು ಉತ್ಪತ್ತಿ ಉತ್ತಮವಾಗಿರುವುದು ಮಗುವಿನ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಎದೆಹಾಲು ಹೆಚ್ಚಿಸಲು ನಮ್ಮ ಸಂಪ್ರದಾಯದಲ್ಲಿ ಹಲವು ಆಹಾರ ಪದಾರ್ಥಗಳನ್ನು ಶಿಫಾರಸು ಮಾಡಲಾಗುತ್ತದೆ. ಈ ಆಹಾರ ಪದಾರ್ಥಗಳು ತಾಯಿಯ ಎದೆ ಹಾಲಿಗೆ (Breast milk Increase) ಉತ್ತಮ 1. ಮೆಂತೆ (Fenugreek): ಮೆಂತೆ ಹಿಟ್ಟನ್ನು ಹಾಲಿನಲ್ಲಿ ಕುದಿಸಿ ಅಥವಾ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಂಡು…

Read More

Gujarat Model | ಗುಜರಾತ್ ನಲ್ಲಿ ಹೆಚ್ಚು ಉದ್ಯಮಿಗಳು ಬೆಳೆಯುವುದಕ್ಕೆ ಕಾರಣವೇನು..?

ಬಿಸಿನೆಸ್ | ಗುಜರಾತ್ (Gujarat Model) ರಾಜ್ಯವು ಭಾರತದ ಪ್ರಮುಖ ಉದ್ಯಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳದಿದೆ. ಈ ರಾಜ್ಯದಲ್ಲಿ ಉದ್ದಿಮೆಗಾರರ ಸಂಖ್ಯೆ ಮತ್ತು ಕೈಗಾರಿಕಾ ಬೆಳವಣಿಗೆ ಇತರ ರಾಜ್ಯಗಳಿಗಿಂತ ಹೆಚ್ಚು ಕಂಡುಬರುತ್ತದೆ. ಇದಕ್ಕೆ ನಾನಾ ಕಾರಣಗಳಿವೆ – ಭೂಗೋಳಿಕ ಸ್ಥಳ, ನೀತಿ ನೆರವು, ವ್ಯಾಪಾರಸ್ನೇಹಿ ವ್ಯವಸ್ಥೆ ಹಾಗೂ ಸಮರ್ಥ ಮೂಲಸೌಕರ್ಯಗಳು. ಉದ್ಯಮಿಗಳಿಗೆ (Gujarat Model) ಗುಜರಾತ್ ನೆರವು 1. ಭೌಗೋಳಿಕ ವೈಶಿಷ್ಟ್ಯತೆ: ಗುಜರಾತ್‌ನ ಸಮುದ್ರತೀರ ರಾಜ್ಯವಾಗಿರುವುದರಿಂದ ನೌಕಾ ಬಂದರು ಅಭಿವೃದ್ಧಿಯಾಗಿವೆ. ಕಂದಲಾ, ಮುಂದ್ರಾ, ಹಜಿರಾ ಮತ್ತು ಪೀಪಾವಾವ್…

Read More

Right To Protest | ಪ್ರತಿಭಟನೆ ಮಾಡಲು ಅನುಮತಿ ಕಡ್ಡಾಯ..? ಕಾನೂನು ಹೇಳೋದೇನು..?

ಕಾನೂನು | ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯಗಳಲ್ಲಿ ಒಂದು ಆಗಿರುವ ಮಾತಿನ ಸ್ವಾತಂತ್ರ್ಯ ಹಾಗೂ ಅಭಿಪ್ರಾಯ ಪ್ರಕಾರ ವ್ಯಕ್ತಪಡಿಸುವ ಹಕ್ಕು ಸಂವಿಧಾನದಲ್ಲಿ ನೀಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ (Right To Protest) ನಡೆಸುವುದು ಅಥವಾ ಜಾಥಾ, ಧರಣಿ, ಮೆರವಣಿಗೆ ಇತ್ಯಾದಿಗಳನ್ನು ಆಯೋಜಿಸುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯ ಎಂಬುದಾಗಿ ಭಾರತದ ಕಾನೂನು ತಿಳಿಸುತ್ತದೆ. ಪ್ರತಿಭಟನೆ (Right To Protest) ಸಂವಿಧಾನದ ಹಕ್ಕು ಆದರೆ ಅನುಮತಿ ಕಡ್ಡಾಯ ಸಾಂವಿಧಾನಿಕ ಹಕ್ಕುಗಳಂತೆ ಭಾರತದ ಸಂವಿಧಾನದ ಕಲಂ 19(1)(ಬಿ) ಪ್ರಕಾರ, ಪ್ರತಿಯೊಬ್ಬ…

Read More