Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..!

ತುಮಕೂರು | ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆಯ ಅತಿದೊಡ್ಡ ಕೃಷಿ ಪ್ರದೇಶಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಶಕಗಳಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಲಿಂಕ್ ಕೆನಾಲ್ (Hemavathi Link Canal) ಯೋಜನೆ ರೈತರಿಗಾಗಿ ಅನಿವಾರ್ಯವಾಗಿದ್ದು, ಇದನ್ನು ವಿರೋಧಿಸುವುದಕ್ಕೆ ಅರ್ಥವಿಲ್ಲ ಎಂದು ಸ್ಥಳೀಯ ಶಾಸಕ ಡಾ. ರಂಗನಾಥ್ ತಿಳಿಸಿದ್ದಾರೆ. ಇದನ್ನು ಓದಿ : Poverty | ಬಡವರು ಬಡವರಾಗಿಯೇ ಉಳಿಯೋದಕ್ಕೆ ಯಾರು ಕಾರಣ..? ನಮ್ಮ ರೈತರ ಹಿತಾಸಕ್ತಿ ಕಾಪಾಡುವ ಕೆಲಸದಲ್ಲಿ ನಾನು ಹಿಂದೆ ಸರಿಯಲ್ಲ. ಲಿಂಕ್…

Read More

Poverty | ಬಡವರು ಬಡವರಾಗಿಯೇ ಉಳಿಯೋದಕ್ಕೆ ಯಾರು ಕಾರಣ..?

ಬೆಂಗಳೂರು | ಭಾರತದಂತಹ ಅಭಿವೃದ್ಧಿ ಪಥದಲ್ಲಿರುವ ದೇಶಗಳಲ್ಲಿ ಬಡವರ (Poverty) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತಿದ್ದರೂ, ಕೆಲವರು ಬಡತನದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು ಸಾಮಾಜಿಕ, ಆರ್ಥಿಕ, ಶಿಕ್ಷಣಾತ್ಮಕ ಹಾಗೂ ವೈಯಕ್ತಿಕ ಕಾರಣಗಳಿವೆ. ಇದನ್ನು ಓದಿ : Hair Fall Control | ವಿಪರೀತ ಕೂದಲು ಉದುರುತ್ತಿದೆಯಾ..? ಹಾಗಾದ್ರೆ ಇಷ್ಟು ಮಾಡಿ ಸಾಕು..! ಬಡವರು (Poverty) ಬಡವರಾಗಿಯೇ ಉಳಿಯುತ್ತಿರುವುದಕ್ಕೆ ಪ್ರಮುಖ ಕಾರಣಗಳು 1. ಶಿಕ್ಷಣದ ಕೊರತೆ : ಉತ್ತಮ ಶಿಕ್ಷಣ ದೊರೆಯದ ಕಾರಣ,…

Read More

Hair Fall Control | ವಿಪರೀತ ಕೂದಲು ಉದುರುತ್ತಿದೆಯಾ..? ಹಾಗಾದ್ರೆ ಇಷ್ಟು ಮಾಡಿ ಸಾಕು..!

ಆರೋಗ್ಯ | ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಧ್ಯವಯಸ್ಕರಲ್ಲಿ ಕೂದಲು ಉದುರುವುದು (Hair Fall Control) ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕಲುಷಿತ ಪರಿಸರ, ಜಂಕ್ ಪದಾರ್ಥಗಳಲ್ಲಿ ರಾಸಾಯನಿಕಗಳ ಬಳಕೆ, ಹೌಸ್‌ಫುಲ್ ಲೈಫು ಸ್ಟೈಲ್ ಇವು ಎಲ್ಲವೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಹಾಗಾಗಿ ಈ ಸಮಸ್ಯೆಯನ್ನು ತಡೆಯಲು ನಿತ್ಯದ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ತರಬೇಕಾಗಿದೆ. ಇದನ್ನು ಓದಿ : Language Insult Law | ಭಾಷೆಗೆ ಅವಮಾನ ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆ ಏನು…

Read More

Language Insult Law | ಭಾಷೆಗೆ ಅವಮಾನ ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆ ಏನು ಗೊತ್ತಾ..?

ನವದೆಹಲಿ | ಭಾರತವು ವಿವಿಧ ಭಾಷಾ ಸಂಸ್ಕೃತಿಗಳ ತಾಯಿನಾಡು. ಇಲ್ಲಿ ಸಾವಿರಾರು ಭಾಷೆಗಳು ಮಾತನಾಡಲಾಗುತ್ತವೆ. ಈ ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕೆಂಬ ನಿಲುವನ್ನು ಭಾರತೀಯ ಸಂವಿಧಾನವು ಹಿಡಿದಿಟ್ಟುಕೊಂಡಿದೆ. ಯಾವುದೇ ಭಾಷೆಯ (Language Insult Law) ವಿರುದ್ಧ ಅವಮಾನಕಾರಿ, ತಿರಸ್ಕಾರ ಹಾಗೂ ಅಪಹಾಸ್ಯ ಮಾಡುವಂತೆ ಮಾತನಾಡುವುದು ಕಾನೂನಾತ್ಮಕವಾಗಿ ತಪ್ಪು. ಇದನ್ನು ಓದಿ : IPL 2025 Final: ಆರ್‌ಸಿಬಿಗೆ ಲಕ್ಕಿ ಚಾಲನೆ? ಐಪಿಎಲ್ 2025 ಫೈನಲ್‌ನಲ್ಲಿ ಭರ್ಜರಿ ಭರವಸೆ ಭಾರತದ ದಂಡ ಸಂಹಿತೆಯ (IPC) ನಲ್ಲೇನೂ ಸ್ಪಷ್ಟವಾಗಿ…

Read More
IPL 2025 Final

IPL 2025 Final: ಆರ್‌ಸಿಬಿಗೆ ಲಕ್ಕಿ ಚಾಲನೆ? ಐಪಿಎಲ್ 2025 ಫೈನಲ್‌ನಲ್ಲಿ ಭರ್ಜರಿ ಭರವಸೆ

ಬೆಂಗಳೂರು, ಮೇ 31: IPL 2025 Final ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಚಾಂಪಿಯನ್ ಆಗಬಹುದೆಂಬ ನಿರೀಕ್ಷೆ ಎದ್ದಿದೆ. ಕಾರಣ, ತಂಡದಲ್ಲಿ ಅಂತಿಮ ಪಂದ್ಯಗಳಲ್ಲಿ ಕೇವಲ ಜಯಗಳನ್ನು ಕಂಡ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ( Josh Hazlewood Final Record ) ಹ್ಯಾಜಲ್‌ವುಡ್ ಫೈನಲ್ ಸೋಲಿಲ್ಲದ ದಾಖಲೆ ಜೋಶ್ ಹ್ಯಾಜಲ್‌ವುಡ್ ಇತ್ತೀಚೆಗೆ ನಡೆದ ಕ್ವಾಲಿಫೈಯರ್-1 ನಲ್ಲಿ ಶ್ರೇಯಸ್ ಅಯ್ಯರ್, ಜೋಶ್ ಇಂಗ್ಲಿಸ್ ಮತ್ತು ಅಜ್ಮತುಲ್ಲಾ ಉಮರ್ಜೈ ಅವರ ವಿಕೆಟ್…

Read More

Link Canal | ಲಿಂಕ್ ಕೆನಾಲ್ ವಿರೋಧಿಸಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸುರೇಶ್ ಗೌಡ

ತುಮಕೂರು |  ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ರಾಜಕೀಯ ತೀವ್ರತೆ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಹಾಗೂ ವಿವಿಧ ರೈತಪರ ಸಂಘಟನೆಗಳು ಇಂದು (ಮೇ 31) ಗುಬ್ಬಿ ತಾಲ್ಲೂಕಿನಲ್ಲಿ ಭಾರಿ ಪ್ರತಿಭಟನೆಗೆ ಸಜ್ಜಾಗಿವೆ. ಇದನ್ನು ಓದಿ : Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ ಬಿಜೆಪಿ ಶಾಸಕ ಸುರೇಶ್…

Read More

Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ

ಚಿಕ್ಕಮಗಳೂರು | ಎನ್.ಆರ್. ಪುರ ತಾಲೂಕಿನ ಹರಾವರಿ ಗ್ರಾಮದ ಕೋಣನಗುಡ್ಡದ ನಿವಾಸಿ ರತ್ನಾ ಎಂಬುವರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮೇ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನಿಸಿದ ಎರಡೇ ದಿನಕ್ಕೆ, ತಮ್ಮ ಮಗಳನ್ನೇ ಅವರು ಕಾರ್ಕಳದ ರಾಘವೇಂದ್ರ ಎಂಬುವವರಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ (Child Sale) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಓದಿ : Diabetes Problem | ಮಧುಮೇಹ ಸಮಸ್ಯೆಗೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ ಮಗು ಮಾರಾಟದ…

Read More

Diabetes Problem | ಮಧುಮೇಹ ಸಮಸ್ಯೆಗೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ

ಆರೋಗ್ಯ | ಆಧುನಿಕ ಜೀವನಶೈಲಿಯಲ್ಲಿ ಮಧುಮೇಹ ಅಥವಾ “ಶುಗರ್” ಸಮಸ್ಯೆ (Diabetes Problem) ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದು ವಾಸಿಯಾಗದ ರೋಗವಾಗುವ ಭೀತಿಯೊಂದಿಗೆ ದೈಹಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ದೈಹಿಕ ತೊಂದರೆಯು ಹೆಚ್ಚು ಕಾಲ ನಿರ್ಲಕ್ಷಿಸಿದರೆ ಗಂಭೀರ ಸ್ವರೂಪ ತಾಳಬಹುದು. ಹಾಗಾಗಿ ಮಧುಮೇಹ ಸಮಸ್ಯೆಗೆ (Diabetes Problem) ಕಾರಣಗಳೇನು ಮತ್ತು ನಿಯಂತ್ರಣಕ್ಕೆ ಮಾರ್ಗವೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಇದನ್ನು ಓದಿ : Business Loss | ನಿಮ್ಮ ಬಿಸಿನೆಸ್ ಲಾಸ್ ನಲ್ಲಿ ನಡೆಯುತ್ತಿದ್ಯಾ..? ಅದಕ್ಕೆ ಇದೆ…

Read More

Business Loss | ನಿಮ್ಮ ಬಿಸಿನೆಸ್ ಲಾಸ್ ನಲ್ಲಿ ನಡೆಯುತ್ತಿದ್ಯಾ..? ಅದಕ್ಕೆ ಇದೆ ನೋಡಿ ಪ್ರಮುಖ ಕಾರಣ

ಬೆಂಗಳೂರು | ಬಿಸಿನೆಸ್ ಆರಂಭಿಸುವುದು ಸಾಧನೆಯ ಮೊದಲ ಹೆಜ್ಜೆ. ಆದರೆ ಅದು ಯಶಸ್ವಿಯಾಗಿ ನಿರ್ವಹಣೆ ಆಗದೇ ನಷ್ಟದಲ್ಲಿ (Business Loss) ಮುಳುಗುವುದು ಸಾಮಾನ್ಯವಾದ ಸಮಸ್ಯೆಯಾಗಿದೆ. ಒಂದು ವ್ಯವಹಾರ ನಷ್ಟದಲ್ಲಿ (Business Loss) ನಡೆಯಲು ಹಲವಾರು ಅಂಶಗಳು ಕಾರಣವಾಗುತ್ತವೆ. ಇದನ್ನು ಓದಿ : Section 144 | ಸೆಕ್ಷನ್ 144 ಅಂದ್ರೆ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ  ಮಾಹಿತಿ ಬಿಸಿನೆಸ್ ಲಾಸ್ ನಲ್ಲಿ (Business Loss) ನಡೆಯಲು ಇವೆ ಪ್ರಮುಖ ಕಾರಣಗಳು 1. ಅನಿಯೋಜಿತ ಯೋಜನೆ: ಯಾವುದೇ…

Read More

Section 144 | ಸೆಕ್ಷನ್ 144 ಅಂದ್ರೆ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ  ಮಾಹಿತಿ

ನವದೆಹಲಿ | ಭಾರತೀಯ ದಂಡ ಸಂಹಿತೆಯ (Indian Penal Code) ಅಡಿಯಲ್ಲಿ ‘ಸೆಕ್ಷನ್ 144’ (Section 144 of CrPC) ಎಂಬುದು ಬಹುಪಾಲು ಸಾರ್ವಜನಿಕ ಸಂಘರ್ಷ ಅಥವಾ ಶಾಂತಿ ಭಂಗದ ಸಂದರ್ಭದಲ್ಲಿ ಜಾರಿಗೆ ಬರುವ ಮಹತ್ವದ ಕಾನೂನು ವಿಧಿ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸರ್ಕಾರ ಈ ಕಲಂ ಜಾರಿಗೆ ತರಲು ಅಧಿಕಾರ ಹೊಂದಿದೆ. ಇದನ್ನು ಓದಿ : Kunigal, Link Canal work | ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸದೆ ಬಿಡಲ್ಲ –…

Read More