Mysuru Dasara | ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಫುಲ್ ಖುಷ್

ನವದೆಹಲಿ : ಸಾಂಸ್ಕೃತಿಕ ನಗರಿ ಮೈಸೂರು ದಸರಾ (Mysuru Dasara) ಸಂಭ್ರಮಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಈ ನಡುವೆ, ಮೈಸೂರಿನಲ್ಲಿ ನಡೆಯಲಿರುವ ಈ ಬಾರಿ ದಸರಾ ಉತ್ಸವದಲ್ಲಿ “ಏರ್ ಶೋ” ಆಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಸಲ್ಲಿಸಿದರು. ದಸರಾ (Mysuru Dasara) ಏರ್ ಶೋ ಆಯೋಜನೆಗೆ ರಾಜನಾಥ್ ಸಿಂಗ್ ಒಪ್ಪಿಗೆ ಈ…

Read More

Student Suicide | ಮೊರಾರ್ಜಿ ವಸತಿ ಶಾಲೆಯಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ..!

ಚಿಕ್ಕಮಗಳೂರು | ಕೊಪ್ಪ ಪಟ್ಟಣದ  ಮೋರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ (Student Suicide) ಮಾಡಿಕೊಂಡಿರುವ ಘಟನೆಗೆ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯೆ ನೀಡಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಶೋಭಾ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿನಿ ಆತ್ಮಹತ್ಯೆ (Student Suicide) ಇಬ್ಬರು ಸಿಬ್ಬಂದಿ ಅಮಾನತು ಮೌಲ್ಯಮಾಪನದ ಮೊದಲ ಹಂತದಲ್ಲೇ ಪ್ರಾಂಶುಪಾಲೆ ರಜನಿ ಹಾಗೂ ವಾರ್ಡನ್ ಸುಂದರ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಕರ್ನಾಟಕ…

Read More

Rohini Sindhuri | ತುಮಕೂರು ಕಾರ್ಮಿಕ ಇಲಾಖೆಗೆ ದಿಢೀರ್ ಭೇಟಿ ನೀಡಿದ ರೋಹಿಣಿ ಸಿಂಧೂರಿ

ತುಮಕೂರು | ಕಾರ್ಮಿಕ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ (Rohini Sindhuri) ಅವರು ತುಮಕೂರು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು. ರೋಹಿಣಿ ಸಿಂಧೂರಿ (Rohini Sindhuri) ಬಳಿ ಕಾರ್ಮಿಕ ಇಲಾಖೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು ಈ ಭೇಟಿಯ ವೇಳೆ ಸಾರ್ವಜನಿಕರಿಂದ ಹಾಗೂ ದಲಿತ ಮುಖಂಡ ಮಾರಣ್ಣ ಪಾಳೇಗಾರ್ ಅವರ ನೇತೃತ್ವದ ತಂಡದಿಂದ ಹಿಂದಿನ ಕಾರ್ಮಿಕ ಅಧಿಕಾರಿ ತೇಜೋವತಿ ವಿರುದ್ಧ ಮನವಿ ಸಲ್ಲಿಸಲಾಯಿತು….

Read More

Yettinahole Project | ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ..!

ನವದೆಹಲಿ | ಕರ್ನಾಟಕದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ (Yettinahole Project) ಕೇಂದ್ರ ಸರ್ಕಾರದಿಂದ ತೀವ್ರ ಹಿನ್ನಡೆ ಎದುರಾಗಿದೆ. ಯೋಜನೆಗೆ ಅಗತ್ಯವಿದ್ದ 423 ಎಕರೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಲು ನಿರಾಕರಿಸಿದೆ. ಈ ನಿರ್ಧಾರದಿಂದಾಗಿ ಯೋಜನೆಯ ಮುಂದಿನ ಹಂತಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 432 ಎಕರೆ ಅರಣ್ಯ ಭೂಮಿಯನ್ನು ‘ಗುರುತ್ವಾಕರ್ಷಣೆ ಕಾಲುವೆ’ ನಿರ್ಮಾಣಕ್ಕಾಗಿ ಬಳಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ವರ್ಷ ಮಾರ್ಚ್‌ನಲ್ಲಿ ಕೇಂದ್ರ…

Read More

Leopard In Village | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ..!

ತುಮಕೂರು | ತಿಪಟೂರು ತಾಲ್ಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರಿಗೆ ಭೀತಿ ಮೂಡಿಸುತ್ತಿದ್ದ ಚಿರತೆಯೊಂದು (Leopard In Village), ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಿರತೆ (Leopard In Village) ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಮನವಿ ಗ್ರಾಮದ ಕೆರೆಯ ಪಕ್ಕದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆ, ಗ್ರಾಮಸ್ಥರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ,…

Read More

Business Agreement | ಬಿಸಿನೆಸ್ ಆರಂಭಕ್ಕೂ ಮುನ್ನ ಅಗ್ರಿಮೆಂಟ್ ಯಾಕೆ ಮಾಡಿಸಬೇಕು..?

ಬಿಸಿನೆಸ್ | ಯಾವುದೇ ವ್ಯಾಪಾರ ಅಥವಾ ಉದ್ಯಮದ ಆರಂಭದಿಂದಲೇ ಅಗ್ರಿಮೆಂಟ್ (Business Agreement) ಮಾಡಿಸಿಕೊಂಡು ಮುಂದುವರೆಯುವುದು ಅತ್ಯಂತ ಅಗತ್ಯ. ಇದು ಕೇವಲ ಕಾನೂನು ಬದ್ಧತೆ ಮಾತ್ರವಲ್ಲದೇ, ಭವಿಷ್ಯದಲ್ಲಿ ಉದ್ಭವಿಸಬಹುದಾದ ಅಸಮಾಧಾನ, ಗೊಂದಲ, ವಾದ-ವಿವಾದಗಳಿಂದ ತಪ್ಪಿಸಿಕೊಳ್ಳಲು ಬಹುಮುಖ್ಯ ಸಾಧನವಾಗಿದೆ. ಅಗ್ರಿಮೆಂಟ್‌ನ (Business Agreement) ಮುಖ್ಯ ಪಾತ್ರ ಏನು? ಇದನ್ನು ಓದಿ : Hiccups In Babies | ನವಜಾತ ಶಿಶುಗಳಲ್ಲಿ ಬಿಕ್ಕಳಿಕೆ ಬಂದರೆ ಏನು ಮಾಡಬೇಕು..? ಒಪ್ಪಂದವನ್ನು (Business Agreement) ಹೇಗೆ ಮಾಡಿಸಬೇಕು? 1. ಸ್ಪಷ್ಟತೆ: ಉಭಯಪಕ್ಷಗಳ ನಡುವಿನ…

Read More

Hiccups In Babies | ನವಜಾತ ಶಿಶುಗಳಲ್ಲಿ ಬಿಕ್ಕಳಿಕೆ ಬಂದರೆ ಏನು ಮಾಡಬೇಕು..?

ಆರೋಗ್ಯ ಸಲಹೆ | ನವಜಾತ ಶಿಶುಗಳು (Newborn Babies) ಬಿಕ್ಕಳಿಸಿ ಅಳುವುದು ಸಾಮಾನ್ಯ ಸಂಗತಿಯೇ. ಆದರೆ ಕೆಲವು ಮಕ್ಕಳಲ್ಲಿ ಅನಿಯಮಿತವಾಗಿ ಬಿಕ್ಕಳಿಕೆ (Hiccups In Babies) ಕಾಣಿಸಿಕೊಳ್ಳುವುದು ಪೋಷಕರಲ್ಲಿ ಆತಂಕ ಉಂಟುಮಾಡುತ್ತದೆ. ಶಿಶುಗಳಿಗೆ ಬಿಕ್ಕಳಿಕೆ ಬರುವುದು ಸಹಜವೇನಾದರೂ, ಅದರ ಹಿಂದೆ ಕೆಲವೊಂದು ವೈದ್ಯಕೀಯ ಮತ್ತು ಶರೀರದ ಕ್ರಿಯಾಶೀಲತೆಯ ಕಾರಣಗಳಿವೆ. ವೈದ್ಯರ ಪ್ರಕಾರ, ಶಿಶುಗಳ ಡೈಅಫ್ರಾಗಂ (Diaphragm) ಎಂದರೆ ಉಸಿರಾಟದ ಪ್ರಮುಖ ಪೆಷಿ, ಇನ್ನೂ ಸಂಪೂರ್ಣವಾಗಿ ವಿಕಸಿಸಿಲ್ಲ. ಹೀಗಾಗಿ ಊಟ ಮಾಡಿದ ನಂತರ ಅಥವಾ ತಕ್ಷಣವಾದ ಉಸಿರಾಟದ ಬದಲಾವಣೆಗಳು…

Read More

Suicide Law India | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆರೋಪಿಗೆ ಶಿಕ್ಷೆ ಆಗುತ್ತಾ..?

ಕಾನೂನು | ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್ ನೋಟ್ (Death Note) ಅತ್ಯಂತ ಮಹತ್ವದ ಸಾಕ್ಷ್ಯವಾಗುತ್ತದೆ. ಆತ್ಮಹತ್ಯೆ (Suicide Law India) ಮಾಡಿಕೊಂಡ ವ್ಯಕ್ತಿಯೊಬ್ಬನು ತನ್ನ ಸಾವಿಗೆ ಕಾರಣವಿರುದೆಂದು ಯಾರಾದರೊಬ್ಬರ ಹೆಸರು ಡೆತ್ ನೋಟ್‌ನಲ್ಲಿ ಬರೆದು ಹೋದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಬಂದಿದೆ. ಇದಕ್ಕೆ ಉತ್ತರವಾಗಿ ಕಾನೂನು ತಜ್ಞರು ಹಾಗೂ ಪೊಲೀಸರು ಹೇಳುತ್ತಿರುವ ಮಾಹಿತಿ ಪ್ರಕಾರ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 306 ಅಡಿಯಲ್ಲಿ,…

Read More

Moharram Celebration | ಮುಸಲ್ಮಾನರೇ ಇಲ್ಲದ ಈ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ

ಯಾದಗಿರಿ | ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅನನ್ಯ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಗ್ರಾಮದಲ್ಲಿ ಯಾವುದೇ ಮುಸ್ಲಿಂ ಜನಸಂಖ್ಯೆ ಇಲ್ಲದಿದ್ದರೂ, ಹಿಂದೂ ಸಮುದಾಯದ ಜನರು ಮೊಹರಂ ಹಬ್ಬವನ್ನು (Moharram Celebration) ಅದ್ದೂರಿಯಾಗಿ ಆಚರಿಸುತ್ತಾರೆ ಎಂಬ ವಿಶಿಷ್ಟ ಸಂಪ್ರದಾಯ ಪ್ರಚಲಿತದಲ್ಲಿದೆ. ಮೊಹರಂ ಆಚರಣೆ (Moharram Celebration) ಹಿಂದೆ ಇದೆ ವಿಶೇಷ ನಂಬಿಕೆ ಈ ಆಚರಣೆಯ ಹಿಂದೆ 1925ರ ದಶಕದ ದೈವಿಕ ಅನುಭವವಿದೆ. ಗ್ರಾಮದಲ್ಲಿ ಕಾಲರದಿಂದ ಸಮಸ್ಯೆ ಎದುರಿಸಿದಾಗ, ಗುರುಲಿಂಗಪ್ಪಗೌಡ ಎಂಬ ಹಿರಿಯರಿಗೆ ಕನಸಿನಲ್ಲಿ ಅಲೈ…

Read More

Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!

ಬೆಂಗಳೂರು | ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ದಿನ (ಜುಲೈ 6) ರಾಜ್ಯದ ವಿವಿಧ ಭಾಗಗಳಲ್ಲಿ ಎಂಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವ ದುಃಖದ ಘಟನೆಗಳು ವರದಿಯಾಗಿವೆ. ಹೃದಯಾಘಾತಕ್ಕೆ (Heart Attack) 6 ಜಿಲ್ಲೆಯಲ್ಲಿ 8 ಜನರ ಸಾವು ಚಾಮರಾಜನಗರ: ರಾಮಸಮುದ್ರದ ಶಿವಕುಮಾರ್ (52) ಮನೆಯಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ಇಸಿಜಿ ಮಾಡುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ. ಹಾಸನ: ಮಂಗಳೂರಿನಿಂದ ಹಿಂದಿರುಗುತ್ತಿದ್ದ ಜಯನಗರದ ರಂಗನಾಥ್ (57) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ…

Read More