Pilibhit Crime | BSF ಯೋಧನ ಪತ್ನಿ ಮೇಲೆ ಮೈದುನನಿಂದಲೇ ಅತ್ಯಾಚಾರ

ನವದೆಹಲಿ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲೊಂದು (Pilibhit Crime) ಆಘಾತಕಾರಿ ಘಟನೆ ನಡೆದಿದ್ದು, ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನಂದಿರು ಹಲವು ಬಾರಿ ಅತ್ಯಾಚಾರ ಎಸಗಿರುವುದಲ್ಲದೆ, ಆಕೆಯ ಅಶ್ಲೀಲ ವೀಡಿಯೊಗಳನ್ನು ತೆಗೆದು ಅವುಗಳನ್ನು ಬ್ಲಾಕ್‌ಮೇಲ್ ಮಾಡಲು ಬಳಸಿದ್ದಾರೆ. ಫಿಲಿಭಿತ್ ನಲ್ಲಿ (Pilibhit Crime) ಯೋಧನ ಪತ್ನಿ ಮೇಲೆ ಹೀನ ಕೃತ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪೈಕಿ ಒಬ್ಬ ಮೈದುನ ಹರಿಓಮ್ ಈಗಾಗಲೇ ಬಂಧನದಲ್ಲಿದ್ದಾನೆ. ಉಳಿದ ಆರೋಪಿಗಳಿಗಾಗಿ…

Read More

Mobile Shop Robbery | ಮೊಬೈಲ್ ಫೋನ್ ಶೋ ರೂಂಗೆ ಖನ್ನ ಹಾಕಿದ ಕಳ್ಳ ಮಾಡಿದ್ದೇನು ಗೊತ್ತಾ..?

ತೆಲಂಗಾಣ | ಮುತ್ತಿನ ನಗರಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿರುವ ಪ್ರಸಿದ್ಧ ಬಿಗ್ ಸಿ ಮೊಬೈಲ್ ಶೋರೂಮ್‌ನಲ್ಲಿ (Mobile Shop Robbery) ಕಳ್ಳನೊಬ್ಬ ಚಾಣಾಕ್ಷತನದಲ್ಲಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ 29ರ ರಾತ್ರಿ ಮತ್ತು 30ರ ಮುಂಜಾನೆ ನಡುವಿನ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಳ್ಳ ಶೋರೂಮ್‌ನ ಹಿಂಬದಿ ಗೋಡೆಯುಳ್ಳ ಭಾಗದಲ್ಲಿ ದೊಡ್ಡದಾದ ಕನ್ನವೊಂದನ್ನು ಕೊರೆಯಲಾಗಿದೆ. ಆ ಕನ್ನದ ಮೂಲಕ ಒಳ ನುಗ್ಗಿದ ಕಳ್ಳ, ಸುಮಾರು ಐದು ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಎಗರಿಸಿಕೊಂಡು ಹೋಗಿದ್ದಾನೆ….

Read More

Auto Fare Hike | ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ ಆಟೋ ಚಾಲಕರು..!

ಬೆಂಗಳೂರು | ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಇದೀಗ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಬೈಕ್ ಟ್ಯಾಕ್ಸಿಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿಯೇ, ಆಟೋ ಚಾಲಕರು ದರ (Auto Fare Hike) ಹೆಚ್ಚಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಆಟೋ ಪ್ರಯಾಣ ದರ ಏರಿಕೆಗೊಳ್ಳಲಿದೆ ಎಂದು ಮೂಲಗಳು ತಿಳಿಸುತ್ತಿವೆ. ಹೊಸ ಆಟೋ ದರ (Auto Fare Hike)ವಿವರ ಮೂಲ ದರ: ಈಗಿನ ₹30 ರಿಂದ ₹36ಕ್ಕೆ ಏರಿಕೆ ಅರಂಭಿಕ ದೂರ: 1.9 ಕಿಮೀ ಒಳಗೆ ₹36 ಪ್ರತಿ ಕಿಮೀ…

Read More

Post Delivery Care | ಮಗು ಹುಟ್ಟಿದ ನಂತರ ತಾಯಿಯ ಆರೈಕೆ ಹೇಗೆ ಮಾಡಬೇಕು..?

ಆರೋಗ್ಯ ಸಲಹೆ | ಮಗು ಹುಟ್ಟಿದ ನಂತರದ ಈ ಸಮಯದಲ್ಲಿ ತಾಯಿ (Post Delivery Care) ದೈಹಿಕ, ಮಾನಸಿಕವಾಗಿ ಬದಲಾಗುತ್ತಿರುವಾಗ, ಸರಿಯಾದ ಆರೈಕೆ ಅತ್ಯಂತ ಅಗತ್ಯವಿರುತ್ತದೆ. ಮಗು ಹುಟ್ಟಿದ ನಂತರ ತಾಯಿಯ (Post Delivery Care) ಆರೈಕೆ ಬಗ್ಗೆ ಗಮನ 1. ವಿಶ್ರಾಂತಿ ಮತ್ತು ಪೋಷಣೆಯ ಆಹಾರ: ಮಗು ಹುಟ್ಟಿದ ನಂತರ ತಾಯಿ ಶರೀರ ತುಂಬಾ ಕುಗ್ಗಿರುತ್ತೆ. ಇದಕ್ಕಾಗಿ ಸಾಕಷ್ಟು ವಿಶ್ರಾಂತಿ ಅಗತ್ಯ. ಜೊತೆಗೆ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ಗಳಿರುವ ಆಹಾರಗಳನ್ನು ಸೇವಿಸುವುದು ತುರ್ತು ಅವಶ್ಯಕತೆ. ಹಣ್ಣು,…

Read More

Crypto Kannada | ಕ್ರಿಪ್ಟೋ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು..?

ಬಿಸಿನೆಸ್ | ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ (Cryptocurrency) ಎಂಬ ಪದ ಬಹುಶಃ ಎಲ್ಲರ ಕಿವಿಗೆ ಬಿದ್ದಿರುತ್ತೆ. ಆದರೆ, ಈ ಕ್ರಿಪ್ಟೋ (Crypto Kannada) ಅಂದ್ರೆ ಏನು? ಇದನ್ನು ಹೇಗೆ ಬಳಸುವುದು ಎಂಬ ಬಗ್ಗೆ ಇನ್ನೂ ಬಹುತೇಕ ಜನರಲ್ಲಿ ಸ್ಪಷ್ಟತೆ ಇಲ್ಲ. ಕ್ರಿಪ್ಟೋ (Crypto Kannada) ಕರೆನ್ಸಿ ಅಂದ್ರೇನು..? ಕ್ರಿಪ್ಟೋ ಕರೆನ್ಸಿ ಎಂದರೆ ಡಿಜಿಟಲ್ ರೂಪದಲ್ಲಿ ಇರುವ ನಾಣ್ಯ. ಇವುಗಳು ಬ್ಯಾಂಕುಗಳ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಬದಲಿಗೆ, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ರಿಪ್ಟೋ ಕರೆನ್ಸಿಯನ್ನು ನಾಣ್ಯದಂತೆ (Currency)…

Read More

Loan Default : ಸಾಲ ವಾಪಸ್ ನೀಡದಿದ್ದರೆ ಕಾನೂನು ಕೊಡುತ್ತೆ ಈ ಶಿಕ್ಷೆ..?

ಬೆಂಗಳೂರು | ಇತ್ತೀಚಿನ ದಿನಗಳಲ್ಲಿ ಸಾಲ (Loan Default) ತೆಗೆದು ತೀರಿಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಲ ವಾಪಸ್ ನೀಡದಿದ್ದರೆ ಕಾನೂನಿನ ಪ್ರಕಾರ ಏನಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಉತ್ಸುಕತೆಯಿದೆ. ಭಾರತೀಯ ಕಾನೂನಿನ ಪ್ರಕಾರ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ನಿರ್ದಿಷ್ಟ ಸ್ಥಿತಿಗಳಲ್ಲಿ ನಾಗರಿಕ ಮತ್ತು ಅಪರಾಧ ಉಭಯ ರೀತಿಯ ಕ್ರಮಕ್ಕೆ ಒಳಗಾಗಬಹುದು. ಸಾಲ ವಾಪಸ್ (Loan Default) ನೀಡದ ಮೇಲೆ ಸಾಧ್ಯವಾಗುವ ಕ್ರಮಗಳು 1. ಸಿವಿಲ್ ದಾವೆ (Civil Suit): ಸಾಲದಾತನು ಸಾಲದ ಮೊತ್ತ ವಾಪಸ್…

Read More

KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ

ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್‌ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ. ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna) ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್‌ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು….

Read More

Crime Stats | ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಇಳಿಕೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು | ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಕೊಲೆ, ಕಳ್ಳತನ, ದರೋಡೆ ಸೇರಿದಂತೆ ಅಪರಾಧ (Crime Stats) ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದರೆ ತನಿಖೆಗಳ ಗುಣಮಟ್ಟವನ್ನೂ ಸುಧಾರಣೆಗೊಳಪಡಿಸುವ ಅಗತ್ಯವಿದೆ ಎಂದು ಅವರು ಸೂಚನೆ ನೀಡಿದ್ದಾರೆ. ಅಪರಾಧ (Crime Stats) ಪ್ರಕರಣಗಳ ಅಂಕಿ-ಅಂಶಗಳ ಮೇಲೆ ನೋಟ ಪ್ರಮುಖ ಸೂಚನೆಗಳು: ಇದನ್ನು ಓದಿ : Leopard Attack | ತುಮಕೂರು ನೂತನ ವಿವಿ ಬಳಿ ಮೇಕೆ ಮೇಲೆ ಚಿರತೆ ದಾಳಿ ಡ್ರಗ್ಸ್…

Read More

Leopard Attack | ತುಮಕೂರು ನೂತನ ವಿವಿ ಬಳಿ ಮೇಕೆ ಮೇಲೆ ಚಿರತೆ ದಾಳಿ

ತುಮಕೂರು | ತುಮಕೂರಿನ ನೂತನ ವಿಶ್ವವಿದ್ಯಾನಿಲಯ ಜ್ಞಾನಸಿರಿ ಕ್ಯಾಂಪಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ (Leopard Attack) ಹಾವಳಿ ಮತ್ತೆ ಭೀತಿ ಮೂಡಿಸಿದೆ. ಕ್ಯಾಂಪಸ್ ಹತ್ತಿರದ ನಿವಾಸಿ ಕಾಂತಣ್ಣ ಎಂಬುವವರಿಗೆ ಸೇರಿದ ಮೇಕೆಗಳಲ್ಲಿ ಒಂದನ್ನು ಚಿರತೆ ಹೊತ್ತೊಯ್ದಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ದಾಳಿ ಮಾಡಿ ಮೇಕೆ ಹೊತ್ತೊಯ್ದ (Leopard Attack) ಚಿರತೆ ಕಾಂತಣ್ಣ ಅವರ ತೋಟದ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರೂ ಮೇಕೆಗಳಲ್ಲಿ ಒಂದನ್ನು ಚಿರತೆ ದಾಳಿ ಮಾಡಿ ಎಳೆದೊಯ್ದು, ಸುಮಾರು 2 ಕಿ.ಮೀ…

Read More

Second Marriage | ಭಾರತದಲ್ಲಿ ಕಾನೂನಿನ ಪ್ರಕಾರ ಎರಡನೇ ಮದುವೆಗೆ ಅವಕಾಶ ಇದ್ಯಾ..?

ಕಾನೂನು | ಭಾರತದಲ್ಲಿ ಮೊದಲ ಹೆಂಡತಿ ಜೀವಂತವಾಗಿದ್ದರೂ ಅಥವಾ ಮದುವೆ ಇನ್ನೂ ಲೀಗಲ್ ಆಗಿ ಅಂತ್ಯವಾಗದೇ ಇರುವಾಗ ಎರಡನೇ ಮದುವೆ (Second Marriage) ಮಾಡುವುದು ಭಾರತೀಯ ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗುತ್ತದೆ. ಹಿಂದೂ ಧರ್ಮಕ್ಕೆ ಸೇರಿದವರಿಗಾಗಿ ಈ ನಿಯಮ ಹಿಂದೂ ಮದುವೆ ಅಧಿನಿಯಮ 1955 (Hindu Marriage Act, 1955) ಅಡಿಯಲ್ಲಿ ಸುವ್ಯವಸ್ಥಿತವಾಗಿದೆ. ಎರಡನೇ ಮದುವೆ (Second Marriage) ಬಗ್ಗೆ ಕಾನೂನು ಏನು ಹೇಳುತ್ತದೆ..? ಹಿಂದೂ ಮದುವೆ ಅಧಿನಿಯಮದ ಸೆಕ್ಷನ್ 5(1) ಪ್ರಕಾರ, ಮದುವೆಯಾದ ವ್ಯಕ್ತಿ ಅಥವಾ…

Read More