Dharmasthala Protest | ಧರ್ಮಸ್ಥಳ ದೇಗುಲಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರು

ದಕ್ಷಿಣ ಕನ್ನಡ : 1994ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ವಿವಿಧ ಹೋರಾಟಗಾರರು ಹಾಗೂ ಯುವಕರು ಧರ್ಮಸ್ಥಳದಲ್ಲಿ (Dharmasthala Protest) ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮುತ್ತಿಗೆ ಯತ್ನವನ್ನ ತಡೆದು, ಕೆಲವರನ್ನು ವಶಕ್ಕೆ ಪಡೆದರು. ಧರ್ಮಸ್ಥಳ (Dharmasthala Protest) ಸೌಜನ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಸೌಜನ್ಯ,…

Read More

Pilibhit Crime | BSF ಯೋಧನ ಪತ್ನಿ ಮೇಲೆ ಮೈದುನನಿಂದಲೇ ಅತ್ಯಾಚಾರ

ನವದೆಹಲಿ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲೊಂದು (Pilibhit Crime) ಆಘಾತಕಾರಿ ಘಟನೆ ನಡೆದಿದ್ದು, ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನಂದಿರು ಹಲವು ಬಾರಿ ಅತ್ಯಾಚಾರ ಎಸಗಿರುವುದಲ್ಲದೆ, ಆಕೆಯ ಅಶ್ಲೀಲ ವೀಡಿಯೊಗಳನ್ನು ತೆಗೆದು ಅವುಗಳನ್ನು ಬ್ಲಾಕ್‌ಮೇಲ್ ಮಾಡಲು ಬಳಸಿದ್ದಾರೆ. ಫಿಲಿಭಿತ್ ನಲ್ಲಿ (Pilibhit Crime) ಯೋಧನ ಪತ್ನಿ ಮೇಲೆ ಹೀನ ಕೃತ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪೈಕಿ ಒಬ್ಬ ಮೈದುನ ಹರಿಓಮ್ ಈಗಾಗಲೇ ಬಂಧನದಲ್ಲಿದ್ದಾನೆ. ಉಳಿದ ಆರೋಪಿಗಳಿಗಾಗಿ…

Read More