Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು | ಧರ್ಮಸ್ಥಳದಲ್ಲಿ (Dharmasthala Case) ನಡೆದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಆರಂಭವಾದ ಹಿನ್ನೆಲೆ, ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆ ಕಾಲಮಿತಿಯಲ್ಲಿ, ಕಾನೂನುಬದ್ದವಾಗಿ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಧರ್ಮಸ್ಥಳದ (Dharmasthala Case) ತನಿಖೆ ಯಾರನ್ನಾದರು ಗುರಿಯಾಗಿಸಿ ನಡೆಯಬಾರದು ಧರ್ಮಸ್ಥಳದಂತಹ ನಂಬಿಕೆಗೆ ಪಾತ್ರವಾದ ದೇವಾಲಯದ ಮೇಲಿನ ಭರವಸೆ ಹದಗೆಡಬಾರದು. ತನಿಖೆ ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಯಬಾರದು. ದೂರು ನೀಡಿದವರು ಒತ್ತಡದಲ್ಲಿದ್ದೆವೆಂದಿದ್ದಾರೆ. ಆ ಒತ್ತಡ ಯಾರಿಂದ ಬಂದದ್ದು ಎಂಬುದನ್ನು…

Read More