
Gubbi Politics | 500 ಕೋಟಿ ಖರ್ಚು ಮಾಡಿ ಗೆಲ್ಲದ ಕಪ್ಪೆರಾಯ ನಿಖಿಲ್
ತುಮಕೂರು | ಜಿಲ್ಲೆಯ ಗುಬ್ಬಿ (Gubbi Politics) ಪಟ್ಟಣದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದು ರಾಜಕೀಯ ಕುತೂಹಲ ಹೆಚ್ಚಿದಿದೆ. ಗುಬ್ಬಿ (Gubbi Politics) ಶಾಸಕ ಎಸ್ ಆರ್ ಶ್ರೀನಿವಾಸ್ ಬೆಂಬಲಿಗರಿಂದ ಪೋಸ್ಟ್ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ) ಅವರ ಅಭಿಮಾನಿಗಳು, ನಿಖಿಲ್ ಕುಮಾರಸ್ವಾಮಿಯ ಬಗ್ಗೆ ಲೇವಡಿಯ ಭಾಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ್ದಾರೆ. ವಿಶೇಷವಾಗಿ “500 ಕೋಟಿ ರೂಪಾಯಿ ಖರ್ಚು ಮಾಡಿದರೂ ಗೆಲ್ಲದ ಕಪ್ಪೆರಾಯ”,…