Advocates Act 1961 | ವಕೀಲರೇ ತಪ್ಪು ಮಾಡಿದ್ರೆ ಶಿಕ್ಷೆ ಏನು ಗೊತ್ತಾ..?

ನವದೆಹಲಿ | ದೇಶದ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ವಕೀಲರು, ತಾವು ಮಾಡಿಕೊಂಡ ಶಿಸ್ತಿನ ಉಲ್ಲಂಘನೆ ಅಥವಾ ಕಾನೂನು ಬಾಹಿರ ವರ್ತನೆಗೆ ಒಳಪಟ್ಟರೆ, ಅವರ ವಿರುದ್ಧವೂ ಕಠಿಣ ಕ್ರಮಗಳು ಸಾಧ್ಯ. ಭಾರತದ “ಅಡ್ವೊಕೇಟ್ಸ್‌ ಅಕ್ಟ್, 1961” (Advocates Act 1961 ) ಪ್ರಕಾರ, ವಕೀಲರ ಶಿಸ್ತಿನ ಉಲ್ಲಂಘನೆ, ವೃತ್ತಿಪರ ನಡತೆಯ ಅವಮಾನ ಹಾಗೂ ವಂಚನೆಗೆ ಶಿಕ್ಷೆಯ ಪ್ರಧಾನವಾಗಿದೆ. ವಕೀಲರು ತಪ್ಪು ಮಾಡಿದ್ರೆ ಅಡ್ವೊಕೇಟ್ಸ್‌ ಅಕ್ಟ್ (Advocates Act 1961 ) ಮೂಲಕ ಕ್ರಮ ಪ್ರಥಮವಾಗಿ, ಯಾವುದೇ ವಕೀಲನು…

Read More

Business In India | ಭಾರತದಲ್ಲಿ ಬಿಸಿನೆಸ್ ಮಾಡ್ತಿನಿ ಅಂದ್ರೆ ಇದರ ಬಗ್ಗೆ ಮೊದಲು ತಿಳಿದುಕೊಳ್ಳಿ

ಬೆಂಗಳೂರು | ಭಾರತವು ವೇಗವಾಗಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದು. ಇಲ್ಲಿ ಬಿಸಿನೆಸ್ (Business In India) ಆರಂಭಿಸುವುದರಿಂದ ಹಲವು ರೀತಿಯ ಲಾಭಗಳಿವೆ. ಅನೇಕ ಆಂತರಿಕ ಮತ್ತು ಜಾಗತಿಕ ಕಂಪನಿಗಳು ಭಾರತದಲ್ಲಿ ತಮ್ಮ ಹೆಜ್ಜೆಯನ್ನು ಸ್ಥಾಪಿಸುತ್ತಿವೆ. ಇದನ್ನು ಓದಿ : Welcome Arch | ಡಾ. ಜಿ ಪರಮೇಶ್ವರ್ ಮತ್ತು ವಿ. ಸೋಮಣ್ಣ ಮಾತುಕತೆ ಸಫಲವಾಗುತ್ತಾ..? ಭಾರತದಲ್ಲಿ ಉದ್ಯಮ (Business In India) ಆರಂಭಿಸಲು ವಿಫುಲ ಅವಕಾಶ ಪ್ರಥಮವಾಗಿ, ಭಾರತದಲ್ಲಿ ಜನಸಂಖ್ಯೆ ದೊಡ್ಡದಾಗಿರುವುದರಿಂದ ಗ್ರಾಹಕರ ಆಧಾರ…

Read More

Welcome Arch | ಡಾ. ಜಿ ಪರಮೇಶ್ವರ್ ಮತ್ತು ವಿ. ಸೋಮಣ್ಣ ಮಾತುಕತೆ ಸಫಲವಾಗುತ್ತಾ..?

ತುಮಕೂರು | ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು (Welcome Arch) ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸ್ವಾಗತ ಕಮಾನು (Welcome Arch) ನಿರ್ಮಿಸಲು ಕೇಂದ್ರದ ಅನುಮತಿ ಅವಶ್ಯಕ ಸಾಧಾಶಿವನಗರದ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಗತ ಕಮಾನು (Welcome Arch) ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ ₹5 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಆದರೆ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ…

Read More