Nikhil Kumaraswamy | ಜೆಡಿಎಸ್ ಪಕ್ಷ ಮುಳುಗುವ ಹಡಗಲ್ಲ – ನಿಖಿಲ್ ಕುಮಾರಸ್ವಾಮಿ

ತುಮಕೂರು | ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು, ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗಲ್ಲ, ಪಕ್ಷದ ಹಿರಿಯ ನಾಯಕರು ಸದಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಕ್ಷದ ಪರ ಹೋರಾಟ ನಡೆಸುತ್ತಿದ್ದಾರೆ. ಕಾರ್ಯಕರ್ತರು ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿಖಿಲ್…

Read More

Bike Taxi Ban | ಬೈಕ್ ಟ್ಯಾಕ್ಸಿ ಹೈಕೋರ್ಟ್ ನಿಷೇಧ ಮಾಡಿದ್ದು ಇದೆ ಕಾರಣಕ್ಕೆ..?

ಬೆಂಗಳೂರು | ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi Ban) ಸೇವೆಗಳಿಗೆ ಹೈಕೋರ್ಟ್ ನಿಷೇಧ ಹೇರಿದ್ದು, ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಆರ್‌ಟಿಒ ಇಲಾಖೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಹಲವು ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ. ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಹಲವಾರು ಬೈಕ್ ಟ್ಯಾಕ್ಸಿಗಳನ್ನು (Bike Taxi Ban) ವಶಕ್ಕೆ ಪಡೆದಿದ್ದಾರೆ. ಬೈಕ್ ಟ್ಯಾಕ್ಸಿ (Bike Taxi Ban) ಗ್ರಾಹಕರ ಮೇಲೆ ಚಾಲಕನಿಂದ ಹಲ್ಲೆ ಇದೀಗ ಬೈಕ್ ಟ್ಯಾಕ್ಸಿ ಸೇವೆಗಳ…

Read More

Inter Caste Marriage | ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು – ಸಿದ್ದರಾಮಯ್ಯ

ದಾವಣಗೆರೆ | ಜಾತ್ಯತೀತ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ (Inter Caste Marriage) ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರ್ಜಾತಿ ವಿವಾಹಗಳ (Inter Caste Marriage) ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, ಲಿಂಗ ತಾರತಮ್ಯ ಹಾಗೂ ಜಾತಿ ಭೇದಭಾವ ನಿವಾರಣೆ ಆಗಬೇಕಾದರೆ ಇಂತಹ ಸಾಮೂಹಿಕ…

Read More

Caste Survey | ಸಾಮಾಜಿಕ ನ್ಯಾಯಕ್ಕಾಗಿ ಮರುಸಮೀಕ್ಷೆ ಅಗತ್ಯ – ಸಿದ್ದರಾಮಯ್ಯ

ದಾವಣಗೆರೆ | ಸಮಾಜಿಕ ನ್ಯಾಯವನ್ನು ಸ್ಥಾಪಿಸಲು, ಜನರ ನಿಜವಾದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು (Caste Survey) ತಿಳಿದುಕೊಳ್ಳುವುದು ಅತ್ಯಗತ್ಯ. ಆದರೆ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 27ನೇ ಜನಗಣತಿಯನ್ನೇ (Caste Survey) ಮುಂದೆ ಸಾಗಿಸುತ್ತಿದೆ. ಆದರೆ ಅದರಲ್ಲೂ ಸ್ಯಾಂಪಲ್‌ಬೇಸ್‌ ಅಲ್ಲದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸ್ಪಷ್ಟತೆ ಇಲ್ಲ. ಆದರೆ ನಮ್ಮ…

Read More

Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!

ಪಾವಗಡ | ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡಜಾಲೊಡು ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ವೇಣುಗೋಪಾಲಸ್ವಾಮಿ (Venugopala swamy Temple) ದೇವಾಲಯದಲ್ಲಿ ನಿಧಿಗಾಗಿ ಅಕ್ರಮವಾಗಿ ಗುಂಡಿ ತೆಗೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹಳೆಯ ಹೊಯ್ಸಳ ಶೈಲಿಯ ಈ ದೇವಾಲಯವು ಇತಿಹಾಸ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ನಿಧಿ ಆಸೆಪಡುವ ದುಷ್ಕರ್ಮಿಗಳಿಂದ ಹಾನಿಯಾಗಿರುವುದು ಆತಂಕ ಹುಟ್ಟಿಸಿದೆ. ನಿಧಿ ಆಸೆಗೆ ವೇಣು ಗೋಪಾಲಸ್ವಾಮಿ (Venugopala swamy Temple) ದೇಗುಲಕ್ಕೆ ಕನ್ನ ಗ್ರಾಮಸ್ಥರ ಪ್ರಕಾರ, ಈ ದೇಗುಲದಲ್ಲಿ ಹಿಂದಿನ ತಿಂಗಳಲ್ಲೇ ಕಿಡಿಗೇಡಿಗಳು…

Read More

Karnataka Rain Updates | ಜೂನ್ 19 ರ ವರೆಗೆ ರಾಜ್ಯದಾದ್ಯಂತ ಭಾರೀ ಮಳೆ

ಬೆಂಗಳೂರು | ಕರ್ನಾಟಕದಲ್ಲಿ ಮುಂಗಾರು ಪ್ರವೇಶವಾದರೂ ಮೊದಲ ದಿನಗಳಲ್ಲಿ ಮಳೆಯ (Karnataka Rain Updates) ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಮಳೆಯ ಅಬ್ಬರ (Karnataka Rain Updates) ಶುರುವಾಗಿದೆ. ಹವಾಮಾನ ಇಲಾಖೆ ಇತ್ತೀಚೆಗಷ್ಟೆ ಜೂನ್ 19 ರವರೆಗೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ (Karnataka Rain Updates) ಎಚ್ಚರಿಕೆ ರೆಡ್ ಅಲರ್ಟ್:…

Read More

Tata Group Success | ಟಾಟಾ ಗ್ರೂಪ್ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಗೊತ್ತಾ..?

ಬಿಸಿನೆಸ್ | ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ವಿಶ್ವಾದ್ಯಂತ ಗುರುತಿಸಲ್ಪಟ್ಟ ಉದ್ಯಮಸಮೂಹಗಳಲ್ಲಿ ಟಾಟಾ ಗ್ರೂಪ್ (Tata Group Success) ಮುಂಚೂಣಿಯಲ್ಲಿದೆ. ಉಕ್ಕಿನಿಂದ ಇಂಧನದವರೆಗೆ, ಕಾರುಗಳಿಂದ ಐಟಿ ಸೇವೆಗಳವರೆಗೆ ಟಾಟಾ ಸಂಸ್ಥೆಗಳು ಭಾರತೀಯ ಆರ್ಥಿಕತೆಗೆ ಭದ್ರ ವೈಶಾಲ್ಯ ನೀಡುತ್ತಿವೆ. ಇಷ್ಟು ಎತ್ತರಕ್ಕೆ ಟಾಟಾ ಗ್ರೂಪ್ಸ್ (Tata Group Success) ಬೆಳೆಯಲು ಹಲವಾರು ಕಾರಣಗಳು 1. ಮೌಲ್ಯಾಧಾರಿತ ವ್ಯವಹಾರ ನೀತಿ: ಟಾಟಾ ಗ್ರೂಪಿನ (Tata Group Success) ಪ್ರಮುಖ ಅಂಶವೆಂದರೆ ನೈತಿಕತೆ, ಅಖಂಡತೆ ಮತ್ತು ಜವಾಬ್ದಾರಿಯತ್ತ ಕಟ್ಟು ಬದ್ಧತೆ. ಲಾಭಕ್ಕಿಂತಲೂ…

Read More

Police Arrest | ಏಕಾಏಕಿ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡುವ ಅಧಿಕಾರ ಪೊಲೀಸರಿಗೆ ಇದೆಯಾ..?

ಕಾನೂನು | ಭಾರತದ ಸಂವಿಧಾನ ಮತ್ತು ಕ್ರಿಮಿನಲ್ ಪ್ರೊಸಿಜರ್ ಕೋಡ್ (CrPC) ಕೆಲವು ಸಂದರ್ಭಗಳಲ್ಲಿ ಪೊಲೀಸರಿಗೆ ವಾರಂಟ್ ಇಲ್ಲದೆ ವ್ಯಕ್ತಿಯನ್ನು ಅರೆಸ್ಟ್ (Police Arrest) ಮಾಡುವ ಅಧಿಕಾರ ನೀಡಿದೆ. ಆದರೆ, ಇದು ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮೂಲಭೂತ ಹಕ್ಕುಗಳು ಇದ್ದು, ಯಾವುದೇ ರೀತಿಯ ಕಾನೂನು ಉಲ್ಲಂಘನೆಯು ಮಾನವ ಹಕ್ಕು ಭಂಗಕ್ಕೆ ಕಾರಣವಾಗುತ್ತದೆ. CrPC ಸೆಕ್ಷನ್ 41 ಪ್ರಕಾರ, ಪೊಲೀಸರು ಈ ಕೆಳಗಿನ ಪರಿಸ್ಥಿತಿಗಳಲ್ಲಿ ವಾರಂಟ್ ಇಲ್ಲದೆ ವ್ಯಕ್ತಿಯನ್ನು (Police Arrest) ಬಂಧಿಸಬಹುದು ಇದನ್ನು…

Read More

Jamun Fruits | ಈ ನೇರಳೆ ಹಣ್ಣು ಸಿಕ್ಕರೆ ಮಿಸ್ ಮಾಡದೆ ತಿಂದು ಬಿಡಿ..!

ಆರೋಗ್ಯ | ಋತುಮಾನ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಸೀಸನ್ ಹಣ್ಣುಗಳು ಬರುತ್ತವೆ. ಆದರೆ ನಾವು ಸೇಬು, ಕಿತ್ತಳೆ, ಮುಸಂಬಿಯ ಹೊರತು ಬೇರಾವ ಹಣ್ಣುಗಳನ್ನು ಸೇವನೆ ಮಾಡುವುದಿಲ್ಲ. ಇದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಪ್ರತಿಯೊಬ್ಬರೂ ಸೀಸನ್‌ನಲ್ಲಿ ದೊರೆಯುವ ಹಣ್ಣುಗಳನ್ನು (Jamun Fruits) ಸೇವನೆ ಮಾಡಬೇಕು ಅವು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ನಮ್ಮ ದೇಹದ ಬದಲಾವಣೆಗೆ ಹೊಂದಿಕೆಯಾಗಿರುತ್ತವೆ. ಇದನ್ನು ಓದಿ : Government Tax System | ಬಿಸಿನೆಸ್ ಆರಂಭಕ್ಕೂ ಮುನ್ನ ಈ ಟ್ಯಾಕ್ಸ್ ಬಗ್ಗೆ ತಿಳಿದಿದ್ರೆ ಒಳ್ಳೆಯದು..! ಈಗ ಮಾರುಕಟ್ಟೆಗೆ ಬರುವ…

Read More

Government Tax System | ಬಿಸಿನೆಸ್ ಆರಂಭಕ್ಕೂ ಮುನ್ನ ಈ ಟ್ಯಾಕ್ಸ್ ಬಗ್ಗೆ ತಿಳಿದಿದ್ರೆ ಒಳ್ಳೆಯದು..!

ಬಿಸಿನೆಸ್ | ಭಾರತದಲ್ಲಿ ಉದ್ಯಮ ಆರಂಭಿಸುವ ಕನಸು ಬೆಳೆಸುವವರು ಕೇವಲ ಉದ್ಯಮ ಯೋಚನೆ, ಮಾರುಕಟ್ಟೆ ತಂತ್ರ ಅಥವಾ ಲಾಭದ ಬಗ್ಗೆ ಮಾತ್ರ ಅಲ್ಲ, ಸರ್ಕಾರದ ತೆರಿಗೆ ವ್ಯವಸ್ಥೆಯಲ್ಲೂ (Government Tax System) ಸಮರ್ಪಕ ತಿಳುವಳಿಕೆ ಹೊಂದಿರಬೇಕು. ಏಕೆಂದರೆ ಯಾವುದೇ ಉದ್ಯಮ ಆರಂಭಿಸಿದ ಬಳಿಕ, ಸರಿಯಾದ ತೆರಿಗೆ ಪಾಲನೆ ಇಲ್ಲದೆ ಮುಂದುವರಿಯುವುದು ಕಷ್ಟ. ಸರ್ಕಾರ ವಿಧಿಸುವ (Government Tax System) ಈ ತೆರಿಗೆ ಬಗ್ಗೆ ನಿಮಗೆ ತಿಳಿದಿರಬೇಕು ಉದ್ಯಮ ಆರಂಭಿಸಿದಾಗಲೇ ಕೆಲವೊಂದು ತೆರಿಗೆಗಳು ಅನಿವಾರ್ಯವಾಗುತ್ತವೆ – ಉದಾಹರಣೆಗೆ ಜಿ…

Read More