AI Attendance | ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಬಿಗ್ ಅಪ್ ಡೇಟ್

ಬಾಗಲಕೋಟೆ | ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಐ ಆಧಾರಿತ ಹಾಜರಾತಿ (AI Attendance) ಜಾರಿ ಆಗಲಿದೆ. ಮುಂದೆ ಶಾಲೆಗಳಲ್ಲಿನ ಶಿಕ್ಷಕರೂ, ವಿದ್ಯಾರ್ಥಿಗಳೂ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆಗೆ ಒಳಪಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಎಐ ಆಧಾರಿತ (AI Attendance) ಹಾಜರಾತಿಗೆ ಒತ್ತು ಕೊಟ್ಟ ಸರ್ಕಾರ ಇದನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ವರ್ಷವೇ ಕೆಲವು ಬದಲಾವಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತೇವೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ…

Read More

Tumkur City | 14 ಗ್ರಾಮ ಪಂಚಾಯತಿಗಳು ತುಮಕೂರು ನಗರ ವ್ಯಾಪ್ತಿಗೆ ಸೇರ್ಪಡೆ

ತುಮಕೂರು | ನಗರದ ವ್ಯಾಪ್ತಿಯನ್ನು ವಿಸ್ತರಿಸಿ, 14 ಗ್ರಾಮ ಪಂಚಾಯತಿಗಳನ್ನು ನಗರ (Tumkur City) ವ್ಯಾಪ್ತಿಗೆ ಸೇರಿಸುವ ಚಿಂತನೆ ಸರ್ಕಾರ ಹೊಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ಇದನ್ನು ಓದಿ : Google Gemini Scheduled Actions: ಈಗ ನಿಮ್ಮ ದಿನಚರಿಯನ್ನು automation ಮೂಲಕ ಸುಲಭಗೊಳಿಸಿ ಮಂಗಳವಾರ ಮೈದಾಳ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ,…

Read More
Google Gemini Scheduled Actions

Google Gemini Scheduled Actions: ಈಗ ನಿಮ್ಮ ದಿನಚರಿಯನ್ನು automation ಮೂಲಕ ಸುಲಭಗೊಳಿಸಿ

ಗೂಗಲ್ ತನ್ನ AI ಸಹಾಯಕ ಜೆಮಿನಿಗೆ ಹೊಸ ಹಾಗೂ ಶಕ್ತಿಯುತವಾದ “Google Gemini Scheduled Actions” ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ Pro, Ultra ಮತ್ತು ಕೆಲವೆಡೆ Workspace ಬಳಕೆದಾರರು ತಮ್ಮ ದಿನನಿತ್ಯದ ಕಾರ್ಯಗಳನ್ನು automation ಮೂಲಕ ಸುಲಭವಾಗಿ ನಿಭಾಯಿಸಬಹುದಾಗಿದೆ. ಇದರಿಂದ ಬ್ಲಾಗ್ ಐಡಿಯಾ, ಇಮೇಲ್ ಸಾರಾಂಶ, ಹವಾಮಾನ ಆಧಾರಿತ ಸಲಹೆಗಳನ್ನು ನಿಗದಿತ ಸಮಯಕ್ಕೆ ಪಡೆಯಬಹುದಾಗಿದೆ. Google Gemini Scheduled Actions ನಿಮ್ಮ ದೈನಂದಿನ ಕಾರ್ಯಗಳನ್ನು automation ಮಾಡಿ ಈ ವೈಶಿಷ್ಟ್ಯದ ಮೂಲಕ, ನೀವು ಪ್ರತಿದಿನದ ಇಮೇಲ್…

Read More

Advocates Act 1961 | ವಕೀಲರೇ ತಪ್ಪು ಮಾಡಿದ್ರೆ ಶಿಕ್ಷೆ ಏನು ಗೊತ್ತಾ..?

ನವದೆಹಲಿ | ದೇಶದ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ವಕೀಲರು, ತಾವು ಮಾಡಿಕೊಂಡ ಶಿಸ್ತಿನ ಉಲ್ಲಂಘನೆ ಅಥವಾ ಕಾನೂನು ಬಾಹಿರ ವರ್ತನೆಗೆ ಒಳಪಟ್ಟರೆ, ಅವರ ವಿರುದ್ಧವೂ ಕಠಿಣ ಕ್ರಮಗಳು ಸಾಧ್ಯ. ಭಾರತದ “ಅಡ್ವೊಕೇಟ್ಸ್‌ ಅಕ್ಟ್, 1961” (Advocates Act 1961 ) ಪ್ರಕಾರ, ವಕೀಲರ ಶಿಸ್ತಿನ ಉಲ್ಲಂಘನೆ, ವೃತ್ತಿಪರ ನಡತೆಯ ಅವಮಾನ ಹಾಗೂ ವಂಚನೆಗೆ ಶಿಕ್ಷೆಯ ಪ್ರಧಾನವಾಗಿದೆ. ವಕೀಲರು ತಪ್ಪು ಮಾಡಿದ್ರೆ ಅಡ್ವೊಕೇಟ್ಸ್‌ ಅಕ್ಟ್ (Advocates Act 1961 ) ಮೂಲಕ ಕ್ರಮ ಪ್ರಥಮವಾಗಿ, ಯಾವುದೇ ವಕೀಲನು…

Read More

Business In India | ಭಾರತದಲ್ಲಿ ಬಿಸಿನೆಸ್ ಮಾಡ್ತಿನಿ ಅಂದ್ರೆ ಇದರ ಬಗ್ಗೆ ಮೊದಲು ತಿಳಿದುಕೊಳ್ಳಿ

ಬೆಂಗಳೂರು | ಭಾರತವು ವೇಗವಾಗಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದು. ಇಲ್ಲಿ ಬಿಸಿನೆಸ್ (Business In India) ಆರಂಭಿಸುವುದರಿಂದ ಹಲವು ರೀತಿಯ ಲಾಭಗಳಿವೆ. ಅನೇಕ ಆಂತರಿಕ ಮತ್ತು ಜಾಗತಿಕ ಕಂಪನಿಗಳು ಭಾರತದಲ್ಲಿ ತಮ್ಮ ಹೆಜ್ಜೆಯನ್ನು ಸ್ಥಾಪಿಸುತ್ತಿವೆ. ಇದನ್ನು ಓದಿ : Welcome Arch | ಡಾ. ಜಿ ಪರಮೇಶ್ವರ್ ಮತ್ತು ವಿ. ಸೋಮಣ್ಣ ಮಾತುಕತೆ ಸಫಲವಾಗುತ್ತಾ..? ಭಾರತದಲ್ಲಿ ಉದ್ಯಮ (Business In India) ಆರಂಭಿಸಲು ವಿಫುಲ ಅವಕಾಶ ಪ್ರಥಮವಾಗಿ, ಭಾರತದಲ್ಲಿ ಜನಸಂಖ್ಯೆ ದೊಡ್ಡದಾಗಿರುವುದರಿಂದ ಗ್ರಾಹಕರ ಆಧಾರ…

Read More

Welcome Arch | ಡಾ. ಜಿ ಪರಮೇಶ್ವರ್ ಮತ್ತು ವಿ. ಸೋಮಣ್ಣ ಮಾತುಕತೆ ಸಫಲವಾಗುತ್ತಾ..?

ತುಮಕೂರು | ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು (Welcome Arch) ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸ್ವಾಗತ ಕಮಾನು (Welcome Arch) ನಿರ್ಮಿಸಲು ಕೇಂದ್ರದ ಅನುಮತಿ ಅವಶ್ಯಕ ಸಾಧಾಶಿವನಗರದ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಗತ ಕಮಾನು (Welcome Arch) ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ ₹5 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಆದರೆ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ…

Read More

RCB Victory Stampede | ಭಾರತೀಯ ಪೊಲೀಸ್ ಒಕ್ಕೂಟದಿಂದ ಸಿಎಂಗೆ ಪತ್ರ..!

ಬೆಂಗಳೂರು | ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಜೂನ್ 4 ರಂದು ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ (RCB Victory Stampede) ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು, ಈ ದುರಂತದ ಬೆನ್ನಲ್ಲೇ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿರುವ ಕ್ರಮ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನು ಓದಿ : SSLC & PUC ನಂತರ ಮುಂದೇನು ಮಾಡಬೇಕು ಎಂದು ಗೊಂದಲದಲ್ಲಿದ್ದೀರಾ…?ಇಲ್ಲಿದೆ ನೋಡಿ ಗೋಲ್ಡನ್ ಅವಕಾಶ ಸಾರ್ವಜನಿಕ ಆಕ್ರೋಶ – ಪೊಲೀಸರು…

Read More

RCB Victory Stampede | ಆರ್ ಸಿ ಬಿ ಅಭಿಮಾನಿಗಳ ಕಾಲ್ತುಳಿತ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು | ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ (RCB Victory Stampede) ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆ ರಾಜಕೀಯ ಭಾರೀ ಬಿಸಿಯತ್ತ ತಿರುಗಿದ್ದು, ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ MLC ಗೋವಿಂದ್ ರಾಜು ಅವರಿಗೆ ‘ಕೋಕ್’ ನೀಡುವಂತೆ ಮಾಡಿದೆ. ಆರ್ ಸಿ ಬಿ (RCB Victory Stampede ) ಕಾರ್ಯಕ್ರಮ ಆಯೋಜನೆಗೆ ಒತ್ತಡ ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ವಿಜಯೋತ್ಸವದ ಕಾರ್ಯಕ್ರಮವನ್ನು (RCB Victory Stampede) ಆಯೋಜನೆ ಮಾಡಬೇಕೆಂದು ಅಧಿಕಾರಿ ವರ್ಗದ ಮೇಲೆ ಒತ್ತಡ ಹೇರಿದ…

Read More
Movierulz

Movierulz ಪೈರಸಿ ವೆಬ್‌ಸೈಟ್ ಬಗ್ಗೆ ಸಂಪೂರ್ಣ ಮಾಹಿತಿ – ಚಿತ್ರರಂಗದ ಶತ್ರು

Movierulz ಎಂಬ ಪದವನ್ನು ಕೇಳದ ಸಿನಿಮಾ ಪ್ರಿಯರು ಬಹಳ ಕಡಿಮೆ. ಹೊಸ ಸಿನಿಮಾಗಳು ಬಿಡುಗಡೆ ಆಗುವ ತಕ್ಷಣವೇ ಈ ವೆಬ್‌ಸೈಟ್‌ನಲ್ಲಿ ಲೀಕ್ ಆಗುತ್ತವೆ ಎಂಬುದೇ ಇದರ ಅಪರಾಧದ ಮೂಲವಾಗಿದೆ. ಈ ಲೇಖನದಲ್ಲಿ Movierulz ಎಂದರೇನು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಈ ಪೈರಸಿ ವೆಬ್‌ಸೈಟ್‌ಗಳಿಂದ ಚಿತ್ರರಂಗಕ್ಕೆ ಎಷ್ಟು ನಷ್ಟವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ. 📌 Movierulz ಎಂದರೇನು? Movierulz ಒಂದು ಪೈರಸಿ ವೆಬ್‌ಸೈಟ್ ಆಗಿದ್ದು, ಇದು ಹೊಸ ಚಲನಚಿತ್ರಗಳನ್ನು, ವೆಬ್‌ಸೀರೀಸ್‌ಗಳನ್ನು ಮತ್ತು ಟಿವಿ ಶೋಗಳನ್ನು ಉಚಿತವಾಗಿ ಲಭ್ಯವಾಗುವಂತೆ…

Read More

Used Car Business | ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂ ಮಾಡಿದ್ರೆ ಲಾಭನಾ..? ನಷ್ಟನಾ..?

ಬೆಂಗಳೂರು | ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ (Used Car Business) ವ್ಯಾಪಾರವು ದೊಡ್ಡ ವೇಗದಲ್ಲಿ ಬೆಳೆಯುತ್ತಿದೆ. ಹೊಸ ಕಾರುಗಳ ಬೆಲೆ ಹೆಚ್ಚುತ್ತಿರುವುದರ ಜೊತೆಗೆ ಇಂಧನದ ದರ ಮತ್ತು ಇನ್ಶೂರನ್ಸ್ ಖರ್ಚುಗಳು ತೀವ್ರವಾಗುತ್ತಿರುವ ಕಾರಣ, ಜನರು ಮೊದಲ ಆದ್ಯತೆ ನೀಡುತ್ತಿರುವುದು ಮರುಮಾರಾಟದ (Used Car Business) ಕಾರುಗಳಿಗೆ. ಈ ಹಿನ್ನೆಲೆಯಲ್ಲಿ, ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂ ತೆರೆದರೆ ಲಾಭದಾಯಕವೋ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಸೆಕೆಂಡ್ ಹ್ಯಾಂಡ್ ಕಾರ್ (Used Car Business) ಕೊಳ್ಳುವವರ ಸಂಖ್ಯೆ…

Read More