Bangalore Guinness Record | ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಬೆಂಗಳೂರು..!

ಬೆಂಗಳೂರು |  ಜಲ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಾರ್ಚ್ 21 ರಿಂದ 28 2025ರ ವರೆಗೆ ನಡೆದ “ಜಲ ಸಂರಕ್ಷಣೆ ಅಭಿಯಾನ ಸಪ್ತಾಹ”ದಲ್ಲಿ 5,33,642 ಜನರು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಐತಿಹಾಸಿಕ ಸಾಧನೆ (Bangalore Guinness Record) ಮಾಡಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Bangalore Guinness Record)  ಪ್ರಮಾಣ ಪತ್ರ ವಿತರಣೆ ಈ ಸಾಧನೆಯ ಹಿನ್ನೆಲೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ತೀರ್ಪುಗಾರ ಸ್ವಪನಿಲ್…

Read More

Muslim Personal Law | ಮುಸ್ಲಿಂ ಕಾನೂನಿನ ಪ್ರಕಾರ ತಂದೆ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲು ಇದೆ..?

ಕಾನೂನು | ಭಾರತದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ವೈಯಕ್ತಿಕ ಜೀವನದ ವಿಷಯಗಳಲ್ಲಿ ಮದುವೆ, ವಿಚ್ಛೇದನ, ವಾರಸತ್ವ, ಆಸ್ತಿಯ ಹಂಚಿಕೆ ಮೊದಲಾದವುಗಳಲ್ಲಿ ಮುಸ್ಲಿಂ ಪರ್ಸನಲ್ ಲಾ (Muslim Personal Law) ಅನ್ನು ಅನುಸರಿಸುತ್ತಾರೆ. ತಂದೆಯ ಆಸ್ತಿಯ ಹಂಚಿಕೆ ಕೂಡ ಈ ನಿಯಮದಡಿ ನಡೆಯುತ್ತದೆ. ಮುಸ್ಲಿಂ ಕಾನೂನಿನಲ್ಲಿ (Muslim Personal Law) ತಂದೆ ಆಸ್ತಿ ಹಂಚಿಕೆ ಮುಸ್ಲಿಂ ಕಾನೂನಿನಲ್ಲಿ ಆಸ್ತಿಯ ಹಂಚಿಕೆ “ವಾರಸತ್ವ” (inheritance) ಎಂಬ ಅಡಿಯಲ್ಲಿ ಬರುತ್ತದೆ. ಇದನ್ನು ಇಸ್ಲಾಮಿಕ್ ಶಾಸ್ತ್ರೀಯ ಕಾನೂನು ಫರಾಯಿಲ್ (Faraid) ಪ್ರಕಾರ ನಿರ್ಧರಿಸಲಾಗುತ್ತದೆ….

Read More

International Yoga Day | ಮೊದಲ ಬಾರಿ ಯೋಗ ಮಾಡುವವರು ಇದನ್ನು ತಪ್ಪದೆ ಗಮನಿಸಿ..!

ಆರೋಗ್ಯ | ಯೋಗವನ್ನು (International Yoga Day) ಆರಂಭಿಸುವುದು ಶರೀರ ಮತ್ತು ಮನಸ್ಸಿನ ಆರೋಗ್ಯ ಸುಧಾರಣೆಗೆ ಮೊದಲ ಹೆಜ್ಜೆಯಾಗಿದೆ. ಆದರೆ ಮೊದಲ ಬಾರಿಗೆ ಯೋಗ ಮಾಡುವವರು ಕೆಲವೊಂದು ಮೂಲಭೂತ ತಯಾರಿಗಳನ್ನು ಮಾಡಿಕೊಳ್ಳುವುದು ಅಗತ್ಯ. ಯೋಗ (International Yoga Day) ಮಾಡುವವರು ಈ ಹಂತಗಳನ್ನು ತಪ್ಪದೆ ಅನುಸರಿಸಿ 1. ಸರಿಯಾದ ಸ್ಥಳದ ಆಯ್ಕೆ: ಯೋಗ ಅಭ್ಯಾಸಕ್ಕೆ ಶಾಂತ, ಗಾಳಿಯುಕ್ತ, ಪ್ರಾಕೃತಿಕ ಬೆಳಕು ಇರುವ ಸ್ಥಳ ಆಯ್ಕೆ ಮಾಡುವುದು ಉತ್ತಮ. ಮನೆಯ ಒಳಗೆ ಅಥವಾ ಹೊರಗೆ ಮಿಂಚು–ಸದ್ದು ಇಲ್ಲದ ಪರಿಸರ…

Read More

Economic system | ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ 4 ಉದ್ಯಮಗಳು..!

ಬಿಸಿನೆಸ್ | ವ್ಯವಸ್ಥಿತ ಆರ್ಥಿಕ ವ್ಯವಸ್ಥೆಯಲ್ಲಿ (Economic system) ಉದ್ಯಮಗಳ ಬಗೆಗೆ ಸ್ಪಷ್ಟವಾದ ವರ್ಗೀಕರಣವಿದೆ. ಈ ಉದ್ಯಮಗಳು ದೇಶದ ಆರ್ಥಿಕ ಬೆಳವಣಿಗೆಗೆ ಬಲವರ್ಧನೆಯಾಗಿದ್ದು, ಅವುಗಳನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಪ್ರಾಥಮಿಕ, ದ್ವಿತೀಯಿಕ, ತೃತೀಯಿಕ ಹಾಗೂ ಚತುರ್ಥಿಕ ಉದ್ಯಮಗಳು. ದೇಶದ ಆರ್ಥಿಕ (Economic system) ಬೆಳವಣಿಗೆಗೆ ಸಹಕಾರಿಯಾಗುವ ಉದ್ಯಮಗಳು 1. ಪ್ರಾಥಮಿಕ ಉದ್ಯಮಗಳು: ಇವು ನೈಸರ್ಗಿಕ ಸಂಪತ್ತುಗಳನ್ನು ನೇರವಾಗಿ ಉಪಯೋಗಿಸುವ ಉದ್ಯಮಗಳು. ಕೃಷಿ, ಮೀನುಗಾರಿಕೆ, ಕಾನೂನು ಬದ್ಧ ಅರಣ್ಯ ವಲಯ, ಹಾಗೂ ಗಣಿಗಾರಿಕೆ ಪ್ರಾಥಮಿಕ ಉದ್ಯಮಗಳಿಗೆ ಉದಾಹರಣೆಗಳು….

Read More

Gubbi Politics | 500 ಕೋಟಿ ಖರ್ಚು ಮಾಡಿ ಗೆಲ್ಲದ ಕಪ್ಪೆರಾಯ ನಿಖಿಲ್

ತುಮಕೂರು | ಜಿಲ್ಲೆಯ ಗುಬ್ಬಿ (Gubbi Politics) ಪಟ್ಟಣದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದು ರಾಜಕೀಯ ಕುತೂಹಲ ಹೆಚ್ಚಿದಿದೆ. ಗುಬ್ಬಿ (Gubbi Politics) ಶಾಸಕ ಎಸ್ ಆರ್ ಶ್ರೀನಿವಾಸ್ ಬೆಂಬಲಿಗರಿಂದ ಪೋಸ್ಟ್ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ) ಅವರ ಅಭಿಮಾನಿಗಳು, ನಿಖಿಲ್ ಕುಮಾರಸ್ವಾಮಿಯ ಬಗ್ಗೆ ಲೇವಡಿಯ ಭಾಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ್ದಾರೆ. ವಿಶೇಷವಾಗಿ “500 ಕೋಟಿ ರೂಪಾಯಿ ಖರ್ಚು ಮಾಡಿದರೂ ಗೆಲ್ಲದ ಕಪ್ಪೆರಾಯ”,…

Read More

Shivaraj Tangadagi | ಸಚಿವ ಶಿವರಾಜ್ ತಂಗಡಗಿ ಕಾರು ಅಪಘಾತ..!

ವಿಜಯನಗರ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರ ಸ್ಪೇರ್ ಕಾರು ಮತ್ತು ಬೆಂಗಾವಲು ಪಡೆಯ ವಾಹನಕ್ಕೆ ಅಪಘಾತ ಸಂಭವಿಸಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಶಿವರಾಜ್ ತಂಗಡಗಿ (Shivaraj Tangadagi) ಬೆಂಗಾವಲು ಪಡೆ ಕಾರು ಅಪಘಾತ ಅಪಘಾತದಲ್ಲಿ ಬೆಂಗಾವಲು ಪಡೆಯ ಎಎಸ್ಐಗೆ ಸಣ್ಣ ಪುಟ್ಟ ಗಾಯಗಳು ಮತ್ತು ಒಳಪೆಟ್ಟುಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ…

Read More

Tumakuru Police | ಮಿಂಚಿನ ಕಾರ್ಯಚರಣೆ ನಡೆಸಿ 170 ಆರೋಪಿಗಳನ್ನು ಬಂಧಿಸಿದ ಪೊಲೀಸರು..!

ತುಮಕೂರು | ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ಪ್ರಮುಖ ಅಪರಾಧ ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ (Tumakuru Police) ಇಲಾಖೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಅಶೋಕ್ ವಿ.ಕೆ. ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. 170 ಆರೋಪಿಗಳನ್ನು ಬಂಧಿಸಿರುವ (Tumakuru Police) ತುಮಕೂರು ಪೊಲೀಸರು ತುಮಕೂರು ಜಿಲ್ಲೆಯ ಐದು ವಿಭಾಗಗಳಲ್ಲಿ ನಡೆದ ಕೊಲೆ, ಮನೆಗಳ್ಳತನ, ಸರಗಳ್ಳತನ, ರಾಬರಿ ಮತ್ತು ಡಕಾಯಿತಿ ಸೇರಿದಂತೆ ಒಟ್ಟು 130 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ…

Read More

Fire Accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಹುಲ್ಲಿನ ಬಣವೆ ಸುಟ್ಟು ಭಸ್ಮ..!

ತುಮಕೂರು | ತಾಲ್ಲೂಕಿನ ಹಾಲುಹೊಸಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Accident) ರೈತನೊಬ್ಬ ಸಂಗ್ರಹಿಸಿದ್ದ ರಾಗಿ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಲಕ್ಷಕ್ಕೂ ಹೆಚ್ಚು ಮೌಲ್ಯದ ನಷ್ಟ ಸಂಭವಿಸಿದೆ. ಹುಲ್ಲಿನ ಬಣವೆ ಬೆಂಕಿಗೆ (Fire Accident) ಆಹುತಿ ಗೂಳೂರು ಹೋಬಳಿಯ ಹಾಲುಹೊಸಹಳ್ಳಿ ಗ್ರಾಮದ ರೈತ ರಂಗಸ್ವಾಮಿ ಅವರು ಜಾನುವಾರುಗಳ ಮೇವಿಗಾಗಿ ತಮ್ಮ ಹಿತ್ತಲಲ್ಲಿ ರಾಗಿ ಹುಲ್ಲು ಸಂಗ್ರಹಿಸಿ ಬಣವೆ ಹಾಕಿದ್ದರು. ಹಠಾತ್‌ವಾಗಿ ಈ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ….

Read More

RCB Event Tragedy | ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಬಿಜೆಪಿಗರಿಗೆ ಸಿಎಂ ಟಾಂಗ್

ಬೆಂಗಳೂರು | ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ (RCB Event Tragedy) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿ, ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹ ಸಂದರ್ಭಗಳಲ್ಲಿ ರಾಜೀನಾಮೆ ನೀಡಿದ್ದ ತಮ್ಮ ನಾಯಕರ ಪಟ್ಟಿ ಬಿಡುಗಡೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಇದನ್ನು ಓದಿ : RCB celebration Tragedy | ಕಾಂಗ್ರೆಸ್ ಇಮೇಜ್ ಹೆಚ್ಚಿಸಲು 11 ಜನರ ಬಲಿ ಪಡೆದ ಸರ್ಕಾರ..! ನಾವು ಒಂದು ಜವಾಬ್ದಾರಿಯುತ ಸರ್ಕಾರವಾಗಿ ಇದರ…

Read More

RCB celebration Tragedy | ಕಾಂಗ್ರೆಸ್ ಇಮೇಜ್ ಹೆಚ್ಚಿಸಲು 11 ಜನರ ಬಲಿ ಪಡೆದ ಸರ್ಕಾರ..!

ಬೆಂಗಳೂರು | ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವ (RCB celebration Tragedy) ಕಾರ್ಯಕ್ರಮವನ್ನು ನೇರವಾಗಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಹೆಚ್ಚಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಆದರೆ ಇದರ ಪರಿಣಾಮವಾಗಿ ಭೀಕರ ಕಾಲ್ತುಳಿತ ಸಂಭವಿಸಿ 11 ಅಮಾಯಕರ ಜೀವ ಹಾರಿದೆ ಎಂದು ಗಂಭೀರ ಆರೋಪ ಮಾಡಿದರು. ಆರ್ ಸಿ ಬಿ ದುರಂತಕ್ಕೆ (RCB celebration Tragedy) ಸಿಎಂ, ಡಿಸಿಎಂ ಕಾರಣ ಬಿಜೆಪಿಯ…

Read More