Kantara: Chapter 1 | ಕಾಂತಾರ ಚಾಪ್ಟರ್ 1 ಶೂಟಿಂಗ್ ವೇಳೆ ಮತ್ತೊಂದು ಅವಘಡ

ಸಿನಿಮಾ | ಕಾಂತಾರ: ಚಾಪ್ಟರ್ 1 (Kantara: Chapter 1) ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದಲೇ ಸರಣಿ ಅವಘಡಗಳು ಚಿತ್ರತಂಡವನ್ನು ಬೆನ್ನತ್ತಿವೆ. ಈಗಲೂ ಮತ್ತೊಂದು ಅಪಘಾತ ವರದಿಯಾಗಿದೆ. ಚಿತ್ರೀಕರಣದ ವೇಳೆ ಬೋಟು ಮಗುಚಿವ ಘಟನೆ ನಡೆದಿದೆ. ಆದರೆ ಈ ಅಪಘಾತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಶ್ಲಾಘನೀಯ ಸಂಗತಿ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ರಿಷಬ್ ಶೆಟ್ಟಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಇದ್ದ ಬೋಟ್ ಮಗುಚಿದೆ. ಚಿತ್ರೀಕರಣ ಸಮಯದಲ್ಲಿ…

Read More

Thieves Arrested | ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯಲು ಬಂದು ತಗಲಾಕಿಕೊಂಡ ಕಳ್ಳರು..!

ತುಮಕೂರು | ಗೂಗಲ್ ಲೊಕೇಶನ್ ನಲ್ಲಿ Temple Near Me ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಭದ್ರತೆ ಇಲ್ಲದಿರುವ ದೇವಾಸ್ಥಾನಗಳ ಹುಂಡಿ ಹೊಡೆದರೆ ಹಣ ಇದ್ದೇ ಇರುತ್ತದೆ ಎಂದು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಮೈ ಮೇಲಿನ ಒಡವೆಗಳನ್ನು ಕಳ್ಳತನ (Thieves Arrested) ಮಾಡುತ್ತಿದ್ದ ಖದೀಮರನ್ನು ಇದೀಗ ತುಮಕೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಕೋಡಿ ಕೆಂಪಮ್ಮ ದೇಗುಲದ ಹುಂಡಿ ಹೊಡೆಯುವ (Thieves Arrested) ಯತ್ನ ವಿಫಲ ಜೂನ್ 4 ರಂದು ರಾತ್ರಿ ಸುಮಾರು…

Read More

Cauvery water tank | ವಾಟರ್ ಮಾಫಿಯಾಗೆ ಬ್ರೇಕ್ ; ಕಾವೇರಿ ವಾಟರ್ ಟ್ಯಾಂಕ್ ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು | ಬೇಸಿಗೆಯ ತೀವ್ರತೆ ಹೆಚ್ಚಾದಂತೆ, ನೀರಿನ ತುರ್ತು ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಜಲಮಂಡಳಿಯ ಕಾವೇರಿ ಸಂಚಾರಿ ಟ್ಯಾಂಕರ್ (Cauvery water tank) ಯೋಜನೆಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಯೋಜನೆಯು ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿ ಲೀಟರ್ ನೀರನ್ನು ಮಾರಾಟ ಮಾಡಿರುವ ದಾಖಲೆ ಬರೆದಿದೆ. ಕಾವೇರಿ ಟ್ಯಾಂಕರ್‌ಗಳ (Cauvery water tank) ಮೂಲಕ 14 ಲಕ್ಷ ರೂ. ಆದಾಯ ಈ ಬಗ್ಗೆ ಮಾತನಾಡಿದ…

Read More

Bike Taxi Ban | ಓಲಾ, ಉಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳು ಬಂದ್..!

ಕಾನೂನು | ಓಲಾ, ಊಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ (Bike Taxi Ban) ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಶಾಕ್ ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಮಧ್ಯಂತರ ಅನುಮತಿ ನೀಡುವ ಅರ್ಜಿಯನ್ನು ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಜೂನ್ 16 ರಿಂದ ರಾಜ್ಯದಾದ್ಯಂತ ಈ ಸೇವೆಗಳು ಸ್ಥಗಿತಗೊಳ್ಳಲಿವೆ. ಬೈಕ್ ಟ್ಯಾಕ್ಸಿಗಳ (Bike Taxi Ban) ಸೇವೆ ಬಂದ್ ಮಾಡಿ ಹೈಕೋರ್ಟ್ ಆದೇಶ ಈ ಸಂಬಂಧ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ…

Read More

Hiccups | ನಿಮಗೂ ಪದೆ ಪದೆ ಬಿಕ್ಕಳಿಕೆ ಬರುತ್ತಾ..?

ಆರೋಗ್ಯ ಸಲಹೆ |  ಬಿಕ್ಕಳಿಕೆ (Hiccup) ಎಂಬುದು ಕೆಲವೊಮ್ಮೆ ನಗೆಯ ನಂಟಾಗಿದ್ದರೂ, ಕೆಲವೊಮ್ಮೆ ಸಾಕಷ್ಟು ತೊಂದರೆಯಾಗಬಹುದು. ಬಿಕ್ಕಳಿಕೆಯು ಹಠಾತ್ ಬರುವ ಹಾಯ್ ಧ್ವನಿಯಂತೆ ಕಣ್ಗಳೊಂದಿಗೆ ಉಂಟಾಗುವ ದೈಹಿಕ ಕ್ರಿಯೆಯಾಗಿದ್ದು, ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಬಿಕ್ಕಳಿಕೆಯು (Hiccups) ಏಕೆ ಉಂಟಾಗುತ್ತದೆ? ಬಿಕ್ಕಳಿಕೆಯು ಆಗುವುದು ಡಯಾಫ್ರಾಗಂ ಎಂಬ ಉಸಿರಾಟದ ತಂತುಪಟಲದ ಎದೆಮಧ್ಯದ ಸ್ನಾಯು ಅಲಸ್ಯದಿಂದ ಅಥವಾ ತ್ವರಿತ ಚಲನೆಯಿಂದ ಆಗುತ್ತದೆ. ಇವೆಲ್ಲ ಬಿಕ್ಕಳಿಕೆಗೆ ಕಾರಣವಾಗುತ್ತವೆ. ಇದನ್ನು ಓದಿ : Celebrities Richness | ಸಿನಿಮಾ ನಟರು, ಕ್ರೀಡಾಪಟುಗಳು ಶ್ರೀಮಂತರಾಗಿದ್ದು…

Read More

Celebrities Richness | ಸಿನಿಮಾ ನಟರು, ಕ್ರೀಡಾಪಟುಗಳು ಶ್ರೀಮಂತರಾಗಿದ್ದು ಹೇಗೆ ಗೊತ್ತಾ..?

ಬೆಂಗಳೂರು | ಇಂದಿನ ಯುಗದಲ್ಲಿ ಚಲನಚಿತ್ರ ನಟರು ಹಾಗೂ ಕ್ರೀಡಾ ಪಟುಗಳು (Celebrities Richness s) ಸಮಾಜದ ಶ್ರೀಮಂತ ವರ್ಗದವರಾಗಿ ಗುರುತಿಸಲ್ಪಡುತ್ತಾರೆ. ಅವರ ಭವ್ಯ ಜೀವನಶೈಲಿ, ಬಂಗಲೆ, ಕಾರುಗಳು ಮತ್ತು ವ್ಯಾಪಕ ಜನಪ್ರಿಯತೆಯ ಹಿಂದೆ ಕೆಲ ಮಹತ್ವದ ಕಾರಣಗಳಿವೆ. ಚಲನಚಿತ್ರ ನಟರ ಶ್ರೀಮಂತಿಕೆಯ (Celebrities Richness) ಗುಟ್ಟು ಹಿರಿಯರಿಂದ ಹೊಸ ತಲೆಮಾರಿಗೆ ನಟರು ಹಿಂದಿನ ಹಂತಕ್ಕೆ ಹೋಲಿಸಿದರೆ ಹೆಚ್ಚಿನ ಹಣ ಗಳಿಸುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳಲ್ಲಿ ಅಭಿನಯ, ಬ್ರ್ಯಾಂಡ್ ಜಾಹೀರಾತುಗಳಲ್ಲಿ ಮುಖವಾಗುವುದು, OTT ಹಾಗೂ ಟಿವಿ ಶೋಗಳಲ್ಲಿ…

Read More

Compensation Law | ಅಪಘಾತ ಪರಿಹಾರ ಸಿಗದಿದ್ದರೆ ಈ ಕಾನೂನಿನ ಮೂಲಕ ಹೋರಾಡಬಹುದು

ಬೆಂಗಳೂರು | ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿವೆ. ಇಂತಹ ಸಂದರ್ಭಗಳಲ್ಲಿ, ಭಾರತೀಯ ಕಾನೂನು ಪ್ರಕಾರ ಪರಿಹಾರವನ್ನು (Compensation Law) ನೀಡುವ ವಿಧಾನದ ಬಗ್ಗೆ ಸ್ಪಷ್ಟ ನಿಯಮಗಳಿವೆ. ಯಾವ ಕಾನೂನಿನ ಪ್ರಕಾರ ಪರಿಹಾರ (Compensation Law) ನೀಡಲಾಗುತ್ತೆ..? ಭಾರತದಲ್ಲಿ 1961ರ ಕಂಪೆನ್ಸೇಷನ್ ಆಕ್ಟ್, 1988ರ ಮೋಟಾರು ವಾಹನ ಕಾಯ್ದೆ (Motor Vehicles Act) ಹಾಗೂ ಎಂ.ಎ.ಸಿ.ಟಿ (MACT – Motor Accident Claims Tribunal) ನ್ಯಾಯಮಂಡಳಿಗಳ ಮೂಲಕ ಅಪಘಾತದಲ್ಲಿ…

Read More

Hoskote Accident | ಹೊಸಕೋಟೆ ಬಳಿ ಲಾರಿ-ಬಸ್ ನಡುವೆ ಭೀಕರ ಅಪಘಾತ..!

ಬೆಂಗಳೂರು ಗ್ರಾಮಾಂತರ | ಬೆಳ್ಳಂಬೆಳಗ್ಗೆ ಹೊಸಕೋಟೆ (Hoskote Accident) ರಾಷ್ಟ್ರೀಯ ಹೆದ್ದಾರಿ 75 ರ ಗೊಟ್ಟಿಪುರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಪುಟ್ಟ ಮಕ್ಕಳು ಸೇರಿದ್ದಾರೆ. ಈ ಘಟನೆ ಹೊಸಕೋಟೆ ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ನಡೆದಿದೆ. ಹೊಸಕೋಟೆ (Hoskote Accident) ಬಳಿ ಬಸ್ ಗೆ ಡಿಕ್ಕಿಹೊಡೆದ ಲಾರಿ ಆಂಧ್ರ ಪ್ರದೇಶದ ತಿರುಪತಿಯಿಂದ ಕೋಲಾರ ಮಾರ್ಗವಾಗಿ ಬರುವ ರಾಜ್ಯ ರಸ್ತೆ ಸಾರಿಗೆ…

Read More

J C Madhuswamy | ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಗೊಂದಲಗಳಿಗೆ ತೆರೆ..!

ತುಮಕೂರು | ಇತ್ತೀಚೆಗಿನ ರಾಜಕೀಯ ಚರ್ಚೆಗಳಲ್ಲಿ ಬಹುಮಟ್ಟಿಗೆ ಹಾಟ್ ಟಾಪಿಕ್ ಆಗಿದ್ದ ಮಾಜಿ ಸಚಿವ ಜೆ ಸಿ. ಮಾಧುಸ್ವಾಮಿ (J C Madhuswamy) ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಾನೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ತೊರೆದು ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ ಮಾಧುಸ್ವಾಮಿ ಟ್ವೀಟ್ ಮೂಲಕ ಈ ಚರ್ಚೆಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆ ಸಿ ಮಾಧುಸ್ವಾಮಿ (J C Madhuswamy) ಸ್ಪಷ್ಟನೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ…

Read More

Indian Constitution | ಭಾರತೀಯನಾದವನಿಗೆ ಈ ಕಾನೂನಿನ ಬಗ್ಗೆ ತಿಳಿದಿರಲೇ ಬೇಕು..!

ನವದೆಹಲಿ | ಭಾರತದ ಸಂವಿಧಾನವು (Indian Constitution) ಪ್ರತಿಯೊಬ್ಬ ನಾಗರಿಕನಿಗೂ ಸ್ಪಷ್ಟವಾದ ಮೂಲಭೂತ ಹಕ್ಕುಗಳು ಹಾಗೂ ಮೌಲಿಕ ಕರ್ತವ್ಯಗಳು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಸ್ತಂಭವಾಗಿದೆ. ಈ ಹಕ್ಕುಗಳು ನಾಗರಿಕರ ಗೌರವ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಕಾಪಾಡುತ್ತದೆ ಮತ್ತು ಕರ್ತವ್ಯಗಳು ರಾಷ್ಟ್ರದ ಶ್ರೇಯಸ್ಸಿಗೆ ವಯಕ್ತಿಕ ಜವಾಬ್ದಾರಿ ನೀಡುತ್ತವೆ. ಭಾರತೀಯನಿಗೆ (Indian Constitution) ಇರುವ ಪ್ರಮುಖ ಹಕ್ಕುಗಳು 1. ಸಮಾನತೆಯ ಹಕ್ಕು (Article 14-18): ಧರ್ಮ, ಜಾತಿ, ಲಿಂಗ ಆಧಾರದ ಮೇಲೆ ಭೇದ ಬಾವ ಮಾಡಲು ಅವಕಾಶವಿಲ್ಲ. 2. ಸ್ವಾತಂತ್ರ್ಯದ…

Read More