MLC Rajendra | ಶಾಸಕರ ಜೊತೆ ಸುರ್ಜೆವಾಲ ಸಭೆಗೆ ರಾಜೇಂದ್ರ ರಾಜಣ್ಣ ವಿರೋಧ..!

ತುಮಕೂರು | ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಶಾಸಕರ ಸಭೆ ಕುರಿತು ಗಂಭೀರ ಆಕ್ಷೇಪ ಹೊರಹಾಕಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ಕೂಡ ಹೇಳಿದ್ದಾರೆ. ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ನೇತೃತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಾಜರಾತಿ ಅಗತ್ಯವಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ-ಡಿಸಿಎಂ ಇದ್ದಿದ್ರೆ ಅನುದಾನ ಚರ್ಚೆಗೆ ಅವಕಾಶ –…

Read More

KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ

ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್‌ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ. ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna) ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್‌ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು….

Read More