Suicide Law India | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆರೋಪಿಗೆ ಶಿಕ್ಷೆ ಆಗುತ್ತಾ..?

ಕಾನೂನು | ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್ ನೋಟ್ (Death Note) ಅತ್ಯಂತ ಮಹತ್ವದ ಸಾಕ್ಷ್ಯವಾಗುತ್ತದೆ. ಆತ್ಮಹತ್ಯೆ (Suicide Law India) ಮಾಡಿಕೊಂಡ ವ್ಯಕ್ತಿಯೊಬ್ಬನು ತನ್ನ ಸಾವಿಗೆ ಕಾರಣವಿರುದೆಂದು ಯಾರಾದರೊಬ್ಬರ ಹೆಸರು ಡೆತ್ ನೋಟ್‌ನಲ್ಲಿ ಬರೆದು ಹೋದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಬಂದಿದೆ. ಇದಕ್ಕೆ ಉತ್ತರವಾಗಿ ಕಾನೂನು ತಜ್ಞರು ಹಾಗೂ ಪೊಲೀಸರು ಹೇಳುತ್ತಿರುವ ಮಾಹಿತಿ ಪ್ರಕಾರ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 306 ಅಡಿಯಲ್ಲಿ,…

Read More

Chaitanya Suicide | ರೀಲ್ಸ್ ಮಾಡಬೇಡ ಅಂದಿದ್ದೆ ತಡ ನೇಣಿಗೆ ಶರಣಾದ ಚೈತನ್ಯ

ತುಮಕೂರು | ತುಮಕೂರು ಗ್ರಾಮಾಂತರದ ಡಿ ಹೊಸಹಳ್ಳಿ ನಿವಾಸಿಯಾದ 22 ವರ್ಷದ ಚೈತನ್ಯ (Chaitanya Suicide) ಎಂಬ ಯುವತಿ ಪ್ರೇಮ ಸಂಬಂಧದ ವಿಚಾರವಾಗಿ ಸಂಭವಿಸಿದ ಜಗಳದ ಬೆನ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ಕುಮಾರ್ ನನ್ನು ಪ್ರೀತಿಸುತ್ತಿದ್ದ (Chaitanya Suicide) ಚೈತನ್ಯ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿನಿ ಹಾಗೂ ಮೇಕಪ್ ಆರ್ಟಿಸ್ಟ್ ಆಗಿದ್ದ ಚೈತನ್ಯ, ಪಕ್ಕದ ರಾಮನಪಾಳ್ಯದ ವಿಜಯ್ ಕುಮಾರ್ ಎಂಬ ಚಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ…

Read More

Nelamangala Clash | ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ ಐ ಆರ್

ಬೆಂಗಳೂರು ಗ್ರಾಮಾಂತರ | ಜಿಲ್ಲೆಯ ನೆಲಮಂಗಲ (Nelamangala Clash) ತಾಲೂಕಿನ ಹಳೇ ನಿಜಗಲ್ ಬಳಿ ಕಾರು ಓವರ್‌ಟೇಕ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಅವರ ಗನ್‌ಮ್ಯಾನ್ ಶ್ರೀಧರ್ ಹಾಗೂ ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನೆಲಮಂಗಲ ಗಲಾಟೆಯಲ್ಲಿ (Nelamangala Clash) ಅನಂತ್ ಕುಮಾರ್ ಹೆಗಡೆ ಲಾಕ್ ಸಲ್ಮಾನ್, ಸೈಫ್, ಇಲಿಯಾಜ್ ಖಾನ್ ಹಾಗೂ ಉನ್ನೀಸಾ ಇನ್ನೋವಾ…

Read More