RCB Victory Stampede | ಆರ್ ಸಿ ಬಿ ಅಭಿಮಾನಿಗಳ ಕಾಲ್ತುಳಿತ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು | ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ (RCB Victory Stampede) ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆ ರಾಜಕೀಯ ಭಾರೀ ಬಿಸಿಯತ್ತ ತಿರುಗಿದ್ದು, ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ MLC ಗೋವಿಂದ್ ರಾಜು ಅವರಿಗೆ ‘ಕೋಕ್’ ನೀಡುವಂತೆ ಮಾಡಿದೆ. ಆರ್ ಸಿ ಬಿ (RCB Victory Stampede ) ಕಾರ್ಯಕ್ರಮ ಆಯೋಜನೆಗೆ ಒತ್ತಡ ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ವಿಜಯೋತ್ಸವದ ಕಾರ್ಯಕ್ರಮವನ್ನು (RCB Victory Stampede) ಆಯೋಜನೆ ಮಾಡಬೇಕೆಂದು ಅಧಿಕಾರಿ ವರ್ಗದ ಮೇಲೆ ಒತ್ತಡ ಹೇರಿದ…

Read More