
Hemavathi Link Canal | ಜೈಲಿನಿಂದ ಬಿಡುಗಡೆಯಾದವರಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ ಸುರೇಶ್ ಗೌಡ
ತುಮಕೂರು | ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ (Hemavathi Link Canal) ಯೋಜನೆ ವಿರುದ್ಧ ಹೋರಾಟ ನಡೆಸಿದ್ದ ಹೋರಾಟಗಾರರಲ್ಲಿ ನಾಲ್ವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಮೇ 31ರಂದು ಗುಬ್ಬಿಯ ಸಂಕಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಐವರ ಪೈಕಿ ನಾಲ್ವರು ಮಂಗಳವಾರ ಸಂಜೆ ಭೋವಿಪಾಳ್ಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಲಿಂಕ್ ಕೆನಾಲ್ (Hemavathi Link Canal) ವಿರುದ್ಧ ಹೋರಾಡಿದ ಬಿಜೆಪಿ ಮುಖಂಡರು ಬಿಜೆಪಿ ಮುಖಂಡರಾದ ಎಚ್.ಬಿ. ನವಚೇತನ, ಬೆಣಚಿಕೆರೆ ಲೋಕೇಶ್, ಎಚ್.ಎನ್. ಚೇತನ, ಬಿ.ವಿ. ಆನಂದ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು…