Venugopala swamy Temple | ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನಿಧಿ ಕಳ್ಳರ ಕಾಟ..!

ಪಾವಗಡ | ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ದೊಡ್ಡಜಾಲೊಡು ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ವೇಣುಗೋಪಾಲಸ್ವಾಮಿ (Venugopala swamy Temple) ದೇವಾಲಯದಲ್ಲಿ ನಿಧಿಗಾಗಿ ಅಕ್ರಮವಾಗಿ ಗುಂಡಿ ತೆಗೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹಳೆಯ ಹೊಯ್ಸಳ ಶೈಲಿಯ ಈ ದೇವಾಲಯವು ಇತಿಹಾಸ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದ್ದು, ನಿಧಿ ಆಸೆಪಡುವ ದುಷ್ಕರ್ಮಿಗಳಿಂದ ಹಾನಿಯಾಗಿರುವುದು ಆತಂಕ ಹುಟ್ಟಿಸಿದೆ. ನಿಧಿ ಆಸೆಗೆ ವೇಣು ಗೋಪಾಲಸ್ವಾಮಿ (Venugopala swamy Temple) ದೇಗುಲಕ್ಕೆ ಕನ್ನ ಗ್ರಾಮಸ್ಥರ ಪ್ರಕಾರ, ಈ ದೇಗುಲದಲ್ಲಿ ಹಿಂದಿನ ತಿಂಗಳಲ್ಲೇ ಕಿಡಿಗೇಡಿಗಳು…

Read More